Headlines

Ashwa Surya

ಮಗನ ಕಾಲೇಜು ಶುಲ್ಕ ಪಾವತಿಸಲು ಸಾಧ್ಯವಾಗದ ಕಾರಣಕ್ಕೆ ಚಲಿಸುತ್ತಿದ್ದ ಬಸ್ಸಿಗೆ ಅಡ್ಡ ಹೋಗಿ ತಾಯಿ ಆತ್ಮಹತ್ಯೆಗೆ ಶರಣು…!!!

ಮಗನ ಕಾಲೇಜು ಶುಲ್ಕ ಪಾವತಿಸಲು ಸಾಧ್ಯವಾಗದ ಕಾರಣಕ್ಕೆ ಚಲಿಸುತ್ತಿದ್ದ ಬಸ್ಸಿಗೆ ಅಡ್ಡ ಹೋಗಿ ತಾಯಿ ಆತ್ಮಹತ್ಯೆಗೆ ಶರಣು…!!! ತಮಿಳುನಾಡು : ಸೇಲಂನ ಕಾಲೇಜೊಂದರಲ್ಲಿ ಓದುತ್ತಿದ್ದ ಮಗನ ಕಾಲೇಜು ಶುಲ್ಕ ಹೊಂದಿಸಲಾಗದೆ ನೊಂದ ತಾಯಿ ಚಲಿಸುತ್ತಿದ್ದ ಬಸ್ಸಿಗೆ ಅಡ್ಡ ಹೋಗಿ ಸಾವಿನ ಮನೆ ಸೇರಿದ್ದಾರೆ.! ಈ ಘಟನೆ ತಮಿಳುನಾಡಿನ ಸೇಲಂ ನಲ್ಲಿ ನಡೆದಿದೆ. ಈ ಹೃದಯ ವಿದ್ರಾವಕ ಘಟನೆಯೊಂದು ನೆಡೆದಿದ್ದು ಮಗನ ಶಿಕ್ಷಣಕ್ಕಾಗಿ ಸೇಲಂ ಜಿಲ್ಲೆಯ ಕಲೆಕ್ಟರ್ ಕಚೇರಿಯಲ್ಲಿ ‘ಸಫಾಯಿ ಕರ್ಮಚಾರಿ’ಯಾಗಿ (ಸ್ವಚ್ಛತಾ ಸಿಬ್ಬಂದಿ) ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರು ಉದ್ದೇಶಪೂರ್ವಕವಾಗಿ…

Read More

ಹೆತ್ತ ತಂದೆ ತಾಯಿಯನ್ನೇ ಕೊಲೆಗೈದ ಪಾಪಿ..!!

ಆರೋಪಿ ಮಗ ಶರತ್ ಮಗನಿಂದಲೆ ಹತ್ಯೆಯಾದ ದಂಪತಿಗಳು..!! ಘಟನೆಯ ವಿವರ: ಬೆಂಗಳೂರು: ಯುವಕನೊಬ್ಬ ಕುಡಿದ ಅಮಲಿನಲ್ಲಿ ತನ್ನ ತಾಯಿ ತಂದೆಯನ್ನೆ ಹತ್ಯೆಮಾಡಿ ಜೈಲುಪಾಲಗಿದ್ದಾನೆ. ಇವನು ಮನೆಗೆ ಕುಡಿದು ಬಂದು ಹೆತ್ತವರನ್ನು ನಿರ್ದಾಕ್ಷಿಣ್ಯವಾಗಿ ರಾಡ್​ನಿಂದ ಹೊಡೆದು ಕೊಲೆ ಮಾಡಿದ ಆಘಾತಕಾರಿ ಘಟನೆ ಬೆಂಗಳೂರಿನ ಬ್ಯಾಟರಾಯನಪುರದಲ್ಲಿ ಮಂಗಳವಾರ ನಡೆದಿದೆ. ಮಗನ ಕೈಯಿಂದಲೇ ಕೊಲೆಯಾದ ತಂದೆ ಮಂಗಳೂರು ಮೂಲದ ಭಾಸ್ಕರ್(64) ಹಾಗೂ ತಾಯಿ ಕೇಂದ್ರ ಸರ್ಕಾರಿ ನಿವೃತ್ತ ಉದ್ಯೋಗಿ ಶಾಂತಾ(60) ಎಂದು ತಿಳಿದುಬಂದಿದೆ. ಮಂಗಳೂರು ಮೂಲದ ಈ ಕುಟುಂಬ ಬೆಂಗಳೂರಿನ ಬ್ಯಾಟರಾಯನಪುರದಲ್ಲಿ…

Read More

ಅ ಹುಡುಗ ಪ್ತೀತಿಸಿದ್ದು ಯುವತಿಯನ್ನಲ್ಲ 35ರ ಅಂಟಿಯನ್ನು.! ಅಂಟಿಯ ಮೋಸದ ಪ್ರೀತಿಯ ಭಲೇಗೆ ಬಿದ್ದು ಸುಡುಗಾಡು ಸೇರಿದ ಹುಡುಗ..!!

ಅ ಹುಡುಗ ಪ್ರೀತಿ ಮಾಡಿದ್ದು ಯುವತಿಯನ್ನಲ್ಲ 35 ರ ಆಂಟಿಯನ್ನು, ಆಕೆ ಒಂದು ಮಗುವಿನ ತಾಯಿಯು ಹೌದು. ಆಂಟಿಯ ಮೋಸದ ಪ್ರೀತಿಯ ಭಲೇಗೆ ಬಿದ್ದು ಹತ್ತು ಲಕ್ಷಕ್ಕೂ ಹೆಚ್ಚು ಹಣ, ಆಸ್ತಿ, ಚಿನ್ನಾಭರವಣನ್ನು ಕಳೆದುಕೊಂಡ ಯುವಕ ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲ್ಲೂಕಿನ ಹಾತೂರು ಗ್ರಾಮದ ಸರೋಜ ಎಂಬುವರ ಮಗ ಸುಂದರ ಯುವಕ ಅಜಿತ್ ಗಣಪತಿ…..

Read More

ಫಸಲ್ ಬಿಮಾ ಯೋಜನೆ-ಮುಂಗಾರು 2023 ಪ್ರಚಾರ ವಾಹನಕ್ಕೆ ಜಿಲ್ಲಾಧಿಕಾರಿಗಳಿಂದ ಚಾಲನೆ

ಶಿವಮೊಗ್ಗ, ಜುಲೈ 17:ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ-ಮುಂಗಾರು 2023 ರ ಪ್ರಚಾರ ವಾಹನಕ್ಕೆ ಜಿಲ್ಲಾಧಿಕಾರಿಗಳಾದ ಡಾ.ಸೆಲ್ವಮಣಿ ಆರ್ ಇಂದು ಜಿಲ್ಲಾಡಳಿತ ಕಚೇರಿ ಆವರಣದಲ್ಲಿ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.ಕೃಷಿ ಇಲಾಖೆ ಹಾಗೂ ಅಗ್ರಿಕಲ್ಚರ್ ಇನ್ಶೂರೆನ್ಸ್ ಕಂಪನಿ ಆಫ್ ಇಂಡಿಯಾ ಲಿಮಿಟೆಡ್ ವತಿಯಿಂದ ಈ ವಾಹನ ಜಿಲ್ಲೆಯಲ್ಲಿ ಇಂದಿನಿಂದ 15 ದಿನಗಳ ಕಾಲ ಬೆಳೆ ವಿಮೆ ಕುರಿತು ಪ್ರಚಾರ ಕೈಗೊಳ್ಳಲಿದೆ. ಇಂದು ಶಿವಮೊಗ್ಗ ತಾಲ್ಲೂಕಿನಾದ್ಯಂತ ಪ್ರಚಾರ ಕೈಗೊಂಡಿದ್ದು, ನಾಳೆಯಿಂದ ಭದ್ರಾವತಿ,…

Read More

ಯೋಗರಾಜ್ ಭಟ್ ನಿರ್ದೇಶನ. ಡಾ.ಶಿವರಾಜ್ ಕುಮಾರ್ ಮತ್ತು ಪ್ರಭುದೇವ್ ನಟನೆಯ ವಿಶಿಷ್ಟ ಸಿನಿಮಾ “ಕರಟಕ ಧಮನಕ” ಚಿತ್ರದ ಪೋಸ್ಟರ್ ಬಿಡುಗಡೆ.

ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್, ಇಂಡಿಯನ್ ಮೈಕೆಲ್ ಜಾಕ್ಸನ್ ಪ್ರಭುದೇವ್ ಸುಧೀರ್ ವಿಧಾತ, ಶಿವಮೊಗ್ಗ Call- 9483165999

Read More
Optimized by Optimole
error: Content is protected !!