ಶಿವಮೊಗ್ಗ ರೈಲು ನಿಲ್ಜಾಣದ ಬಳಿ ಸಿಕ್ಕ ಬಾಕ್ಸ್ಗಳಲ್ಲಿ ಇದ್ದದ್ದು ಉಪ್ಪು ಸ್ಪೋಟಕ ವಸ್ತುಗಳಲ್ಲ : ಎಸ್ಪಿ ಜಿ.ಕೆ. ಮಿಥುನ್ ಕುಮಾರ್ ಸ್ಪಷ್ಟನೆ
ಶಿವಮೊಗ್ಗ ರೈಲು ನಿಲ್ಜಾಣದ ಬಳಿ ಸಿಕ್ಕ ಬಾಕ್ಸ್ಗಳಲ್ಲಿ ಇದ್ದದ್ದು ಉಪ್ಪು ಸ್ಪೋಟಕ ವಸ್ತುಗಳಲ್ಲ : ಎಸ್ಪಿ ಜಿ.ಕೆ. ಮಿಥುನ್ ಕುಮಾರ್ ಸ್ಪಷ್ಟನೆ ಶಿವಮೊಗ್ಗ: ಶಿವಮೊಗ್ಗ ನಗರದ ರೈಲು ನಿಲ್ದಾಣದ ಪಾರ್ಕಿಂಗ್ ಜಾಗದಲ್ಲಿ ಅನುಮಾನಾಸ್ಪದವಾಗಿ ಇಟ್ಟಿದ್ದ ಎರಡು ಕಬ್ಬಿಣದ ಬಾಕ್ಸ್ಗಳಲ್ಲಿ ಇರುವುದು ಬಿಳಿ ಬಣ್ಣದ ಪುಡಿ ಉಪ್ಪು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಅವರು ತಿಳಿಸಿದ್ದಾರೆ.ನಿನ್ನೆ (ರವಿವಾರ) ಪತ್ತೆಯಾಗಿದ್ದ ಎರಡು ಬಾಕ್ಸ್ಗಳ ಕುರಿತು ತೀವ್ರ ಅನುಮಾನ ವ್ಯಕ್ತವಾಗಿತ್ತು. ಈ ಹಿನ್ನೆಲೆ ಬೆಂಗಳೂರಿನಿಂದ ಬಾಂಬ್ ನಿಷ್ಕ್ರಿಯ ದಳ…