Headlines

BREAKING : ರಾಜ್ಯ ಸರ್ಕಾರದಿಂದ 31 ಮಂದಿ ತಹಶೀಲ್ದಾರ್ ಗಳ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.

BREAKING NEWS : ರಾಜ್ಯ ಸರ್ಕಾರದಿಂದ 31 ಮಂದಿ ತಹಶೀಲ್ದಾರ್ ಗಳ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ. news.ashwasurya.in ಅಶ್ವಸೂರ್ಯ/ಬೆಂಗಳೂರು: ರಾಜ್ಯ ಕಂದಾಯ ಇಲಾಖೆಯಲ್ಲಿ ಆಡಳಿತಾತ್ಮಕ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ತಹಶೀಲ್ದಾರ್ ಗ್ರೇಡ್-1 ಮತ್ತು ಗ್ರೇಡ್-2 ಅಧಿಕಾರಿಗಳ ಭಾರಿ ಮಟ್ಟದ ಸ್ಥಳನಿಯುಕ್ತಿ ಹಾಗೂ ವರ್ಗಾವಣೆ ಮಾಡಲಾಗಿದೆ. ಸರ್ಕಾರ ಹೊರಡಿಸಿರುವ ಆದೇಶದಂತೆ ಒಟ್ಟು 31 ಅಧಿಕಾರಿಗಳಿಗೆ ಹೊಸ ಹುದ್ದೆ ಹಾಗೂ ಸ್ಥಳಗಳನ್ನು ನಿಗದಿಪಡಿಸಲಾಗಿದ್ದು, ಈ ಆದೇಶ ತಕ್ಷಣದಿಂದಲೇ ಜಾರಿಗೆ ಬಂದಿದೆ.ಭಾಗ-2ರಲ್ಲಿ 21 ಮಂದಿ ತಹಶೀಲ್ದಾರ್ ಗ್ರೇಡ್-2 ಅಧಿಕಾರಿಗಳನ್ನು ವಿವಿಧ…

Read More

ಸಾಗರ : ಮರದ ಕೊಂಬೆ ಕತ್ತರಿಸುವ ವೇಳೆ ವಿದ್ಯುತ್ ಶಾಕ್‌ ಹೊಡೆದು ಕ್ರಿಕೆಟ್ ಆಟಗಾರನ ದಾರುಣ ಸಾವು.!

ಸಾಗರ : ಮರದ ಕೊಂಬೆ ಕತ್ತರಿಸುವ ವೇಳೆ ವಿದ್ಯುತ್ ಶಾಕ್‌ ಹೊಡೆದು ಕ್ರಿಕೆಟ್ ಆಟಗಾರನ ದಾರುಣ ಸಾವು.! news.ashwasurya.in ಅಶ್ವಸೂರ್ಯ/ಶಿವಮೊಗ್ಗ : ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕೆಳದಿ ಸಮೀಪದ ಹಾರೆಗೊಪ್ಪ ಗ್ರಾಮದಲ್ಲಿ ವಿದ್ಯುತ್ ಸ್ಪರ್ಶದಿಂದ ಯುವ ಕ್ರಿಕೆಟಿಗನೊಬ್ಬ ಮೃತಪಟ್ಟಿರುವ ಘಟನೆ ನಡೆದಿದೆ.ಮೃತರನ್ನು ಪ್ರವೀಣ್ ಹೆಗಡೆ (36) ಎಂದು ಗುರುತಿಸಲಾಗಿದೆ. ಮರದ ಕೊಂಬೆಗಳನ್ನು ಕತ್ತರಿಸುತ್ತಿದ್ದ ವೇಳೆ ಆಕಸ್ಮಿಕವಾಗಿ ವಿದ್ಯುತ್ ತಂತಿಗೆ ಮರ ತಗುಲಿ ವಿದ್ಯುತ್ ಶಾಕ್ ನಿಂದ ಅವರು ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.ಮೂಲತಃ…

Read More

ನವದೆಹಲಿ : ಕೈ ಸಂಪುಟ ವಿಸ್ತರಣೆಗೆ ಕ್ಷಣ ಗಣನೆ.! ಹಳಬರಿಗೂ ಮಣೆ ಹೊಸ ಸಚಿವರು ಯಾರು.?

ನವದೆಹಲಿ : ಕೈ ಸಂಪುಟ ವಿಸ್ತರಣೆಗೆ ಕ್ಷಣ ಗಣನೆ.! ಹಳಬರಿಗೂ ಮಣೆ ಹೊಸ ಸಚಿವರು ಯಾರು.? news.ashwasurya.in ಅಶ್ವಸೂರ್ಯ/ನವದೆಹೆಲಿ : ಕಾಂಗ್ರೆಸ್‌ನಲ್ಲಿ ಸಚಿವ ಸಂಪುಟ ವಿಸ್ತರಣೆ ಅಸಲಿ ಆಟ ಈಗ ಶುರುವಾಗಿದೆ ಇಂದು ರಾತ್ರಿಯೆ ಅಂತಿಮ ಪಟ್ಟಿ ರೆಡಿಯಾಗಲಿದೆ. ದೆಹಲಿ ಅಂಗಳದಲ್ಲಿ ಸಚಿವರ ಆಯ್ಕೆಗೆ ದೊಡ್ಡಮಟ್ಟದ ಚರ್ಚೆ ಶುರುವಾಗಿದ್ದು.ಈ ಮೊದಲು ಎರಡು ಪಟ್ಟಿ ಸಿದ್ಧಪಡಿಸಿದ್ದ ಸಿಎಂ ಡಿಕೆ ಶಿವಕುಮಾರ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅದನ್ನೂ ಫಿಲ್ಟರ್ ಮಾಡಿದ್ದಾರೆ. ಹೊಸ ಪಟ್ಟಿಯನ್ನು ಹೈಕಮಾಂಡ್ ಹೊಸ್ತಿಲಿಗೆ ಮುಂದೆ ಇಟ್ಟಿದ್ದಾರೆ.ಹೌದು…

Read More

ಭದ್ರಾವತಿ : ಖಡಕ್ ಎಸ್ಪಿ ನಿಖಿಲ್ ಬಿ.ಐಪಿಎಸ್ ಮಾರ್ಗದರ್ಶನದಲ್ಲಿ ಪೊಲೀಸರ ದಾಳಿ, ಅಕ್ರಮ ಜೂಜಾಟದಲ್ಲಿ ತೋಡಗಿದ್ದ 19 ಜನ ಆರೋಪಿತರ ವಿರುದ್ಧ ಪ್ರಕರಣ ದಾಖಲು.

ಭದ್ರಾವತಿ : ಖಡಕ್ ಎಸ್ಪಿ ನಿಖಿಲ್ ಮಾರ್ಗದರ್ಶನದಲ್ಲಿ ಪೊಲೀಸರ ದಾಳಿ, ಅಕ್ರಮ ಜೂಜಾಟದಲ್ಲಿ ತೋಡಗಿದ್ದ 19 ಜನ ಆರೋಪಿತರ ವಿರುದ್ಧ ಪ್ರಕರಣ ದಾಖಲು. news.ashwasurya.in ಅಶ್ವಸೂರ್ಯ/ಭದ್ರಾವತಿ : ಅಕ್ರಮ ಜೂಜಾಟದ ತವರೂರಾದ ಭದ್ರಾವತಿ ಹಾಗೂ ಹೊಳೆಹೊನ್ನೂರಿನಲ್ಲಿ ಪೋಲಿಸರು ತಮ್ಮ ಕರ್ತವ್ಯ ಮೆರೆದಿದ್ದರೆ.ಅಕ್ರಮ ಜೂಜೂ ಕೋರರಿಗೆ ಖಡಕ್ ಎಸ್ಪಿ ನಿಖಿಲ್ ಬಿ ಐಪಿಎಸ್ ಅವರು ಬಿಸಿ ಮುಟ್ಟಿಸಿದ್ದಾರೆ.ನಮ್ಮ “ಅಶ್ವಸೂರ್ಯ” ಪತ್ರಿಕೆಯಲ್ಲಿ ವರದಿಗೆ ಸ್ಪಂದನೆ. ಜಿಲ್ಲಾ ರಕ್ಷಣಾಧಿಕಾರಿಗಳಾದ ನಿಖಿಲ್ ಅವರು ತಕ್ಷಣವೇ ಭದ್ರಾವತಿ ತಾಲ್ಲೂಕಿನ ಹಿರಿಯ ಅಧಿಕಾರಿಗಳಿಗೆ ಜೂಜೂಕೋರರ ವಿರುದ್ಧ…

Read More

ಉಡುಪಿ : 70 ಲಕ್ಷ ಪಡೆದು ಉದ್ಯಮಿಗೆ ವಂಚನೆ ಮಾಡಿದ ಮಹಿಳೆ.! ಹಣ ವಾಪಸ್‌ ಕೊಡು ಎಂದಿದ್ದಕ್ಕೆ ಅತ್ಯಾಚಾರದ ದೂರು ದಾಖಲಿಸೊದಾಗಿ ಬೆದರಿಕೆ.! ಮಹಿಳೆ ಬಂಧನ.

ಉಡುಪಿ : 70 ಲಕ್ಷ ಪಡೆದು ಉದ್ಯಮಿಗೆ ವಂಚನೆ ಮಾಡಿದ ಮಹಿಳೆ.! ಹಣ ವಾಪಸ್‌ ಕೊಡು ಎಂದಿದ್ದಕ್ಕೆ ಅತ್ಯಾಚಾರದ ದೂರು ದಾಖಲಿಸೊದಾಗಿ ಬೆದರಿಕೆ.! ಮಹಿಳೆ ಬಂಧನ. news.ashwasurya.in ಅಶ್ವಸೂರ್ಯ/ಉಡುಪಿ: ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರಿಗೆ ಹೂಡಿಕೆ ಹೆಸರಿನಲ್ಲಿ 70 ಲಕ್ಷ ರೂ. ವಂಚನೆ ಮಾಡಿರುವ ಆರೋಪದ ಮೇಲೆ ಮಹಿಳೆಯೊಬ್ಬಳನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ.ಝೀನತ್ ಇಬ್ರಾಹಿಂ ಬಂಧಿತ ಮಹಿಳೆ ಎಂದು ತಿಳಿದುಬಂದಿದೆ. ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರನ್ನು ಪರಿಚಯ ಮಾಡಿಕೊಂಡಿದ್ದ ಮಹಿಳೆ, ಜಂಟಿಯಾಗಿ ಕಚೇರಿ ಆರಂಭಿಸಿದ್ದಳು. ಅಲ್ಲದೇ ಜಮೀನು ಖರೀದಿ ಹೆಸರಿನಲ್ಲಿ…

Read More

ತೀರ್ಥಹಳ್ಳಿ:ಆಗುಂಬೆ ಠಾಣಾ ಸರಹದ್ದಿನ ಲಕ್ಕುಂದ ಗ್ರಾಮದ ಒಂಟಿ ಮಹಿಳೆ ಮನೆ ರಾಬರಿ ಪ್ರಕರಣವನ್ನು ಭೇಧಿಸಿದ ಪೊಲೀಸರ ತಂಡ.

ತೀರ್ಥಹಳ್ಳಿ: ಲಕ್ಕುಂದ ಗ್ರಾಮದ ಒಂಟಿ ಮಹಿಳೆ ಮನೆ ರಾಬರಿ ಪ್ರಕರಣವನ್ನು ಭೇಧಿಸಿದ ಆಗುಂಬೆ ಪೊಲೀಸರ ತಂಡ. ತಕ್ಷಣವೇ ಕಾರ್ಯಚರಣೆಗೆ ಇಳಿದ ಪೊಲೀಸರ ತಂಡ ಜಿಲ್ಲಾ ರಕ್ಷಣಾಧಿಕಾರಿ ಬಿ.ನಿಖಿಲ್‌ ಅವರ ಮಾರ್ಗದರ್ಶನದಲ್ಲಿ ಸರ್ಕಲ್ ಇನ್ಸ್‌ಪೆಕ್ಟರ್ ರಾಜಶೇಖರ್ ನೇತ್ರುತ್ವದಲ್ಲಿ ಆಗುಂಬೆ ಠಾಣೆಯ ಖಡಕ್ ಪಿಎಸ್‌ಐ ಶಿವನಗೌಡ ಮಾಳೂರು ಪಿಎಸ್‌ಐ ಸುನೀಲ್ ಮತ್ತು ಪೊಲೀಸರ ತಂಡ ದರೋಡೆ ಕೋರರ ಬೆನ್ನಿಗೆ ಬಿದ್ದಿದ್ದರು…. news.ashwasurya.in ಅಶ್ವಸೂರ್ಯ/ಆಗುಂಬೆ : ಏಪ್ರಿಲ್ 21 ರಂದು ಆಗುಂಬೆ ಸಮೀಪದ ಲಕ್ಕುಂದ ಗ್ರಾಮದ ಒಂಟಿ ಮಹಿಳೆ ವಾಸವಿದ್ದ ಮನೆಯೊಂದರಲ್ಲಿ…

Read More
Optimized by Optimole
error: Content is protected !!