ಲಂಡನ್‌‌ನ ಐಷಾರಾಮಿ ಹೋಟೆಲ್‌ನಲ್ಲಿ ಸೌದಿ ರಾಜಕುಮಾರ ದುರಂತ ಅಂತ್ಯ.! ತನಿಖೆಯಲ್ಲಿ ಬಹಿರಂಗವಾಯ್ತು ಸಾವಿನ ಅಸಲಿ ಸತ್ಯ.!?

ಲಂಡನ್‌‌ನ ಐಷಾರಾಮಿ ಹೋಟೆಲ್‌ನಲ್ಲಿ ಸೌದಿ ರಾಜಕುಮಾರ ದುರಂತ ಅಂತ್ಯ.! ತನಿಖೆಯಲ್ಲಿ ಬಹಿರಂಗವಾಯ್ತು ಸಾವಿನ ಅಸಲಿ ಸತ್ಯ.!? ಲಂಡನ್‌ನ ಐಷಾರಾಮಿ ಹೋಟೆಲ್‌ನಲ್ಲಿ ಮೃತಪಟ್ಟ 29 ವರ್ಷದ ಸೌದಿ ರಾಜಕುಮಾರ ಅಬ್ದುಲ್ಲಾ ಬಿನ್ ಫಹಾದ್ ಸಾವಿಗೆ ಮದ್ಯ ಮತ್ತು ಮಾರಕ ಮಾದಕ ದ್ರವ್ಯಗಳ ಅತಿಯಾದ ಸೇವನೆಯೇ ಕಾರಣ ಎಂದು ತನಿಖೆಯಿಂದ ಬಹಿರಂಗವಾಗಿದೆ. ಇದು ಆಕಸ್ಮಿಕ ಸಾವು ಎಂದು ಯುಕೆ (UK) ಕರೋನರ್ ತನಿಖಾ ನ್ಯಾಯಾಲಯ ದೃಢಪಡಿಸಿದೆ…. news.ashwasurya.in ಅಶ್ವಸೂರ್ಯ/ಲಂಡನ್ : ಲಂಡನ್‌ನ ಅತ್ಯಂತ ಐಷಾರಾಮಿ ಕೆನ್ಸಿಂಗ್ಟನ್‌ ಪ್ರದೇಶದಲ್ಲಿರುವ ‘ಮ್ಯಾರಿಯಟ್ ಹೋಟೆಲ್‌’ನಲ್ಲಿ…

Read More

ಶಿವಮೊಗ್ಗ, ಕುವೆಂಪು ವಿವಿ : ಸ್ನಾತಕೋತ್ತರ ಪದವಿ ಪ್ರವೇಶಾತಿ ಆ. 31ರವರೆಗೆ ವಿಸ್ತರಣೆ. ಪೇಮೆಂಟ್ ಸೀಟುಗಳ ಶುಲ್ಕದಲ್ಲಿ 20% ವಿನಾಯಿತಿ.

ಶಿವಮೊಗ್ಗ, ಕುವೆಂಪು ವಿವಿ : ಸ್ನಾತಕೋತ್ತರ ಪದವಿ ಪ್ರವೇಶಾತಿ ಆ. 31ರವರೆಗೆ ವಿಸ್ತರಣೆ. ಪೇಮೆಂಟ್ ಸೀಟುಗಳ ಶುಲ್ಕದಲ್ಲಿ 20% ವಿನಾಯಿತಿ. news.ashwasurya.in ಅಶ್ವಸೂರ್ಯ/ಶಂಕರಘಟ್ಟ : ಕುವೆಂಪು ವಿಶ್ವವಿದ್ಯಾಲಯದ 2026-27ನೇ ಶೈಕ್ಷಣಿಕ ಸಾಲಿನ ಪ್ರಥಮ ವರ್ಷದ ಸ್ನಾತಕೋತ್ತರ ಪದವಿ ಪ್ರವೇಶಾತಿಗೆ ಸಂಬಂಧಿಸಿದಂತೆ ಖಾಲಿ ಉಳಿದಿರುವ ಸೀಟುಗಳಿಗೆ ಪ್ರವೇಶಾತಿ ದಿನಾಂಕವನ್ನು ಆಗಸ್ಟ್ 31ರವರೆಗೆ ವಿಸ್ತರಿಸಲಾಗಿದೆ.ಕೆಲವು ಸ್ನಾತಕೋತ್ತರ ವಿಭಾಗಗಳಲ್ಲಿ ಉಳಿದಿರುವ ಸೀಟುಗಳಿಗೆ ವಿಶೇಷ ಸಡಿಲಿಕೆ ಮತ್ತು ಪೇಮೆಂಟ್ ಸೀಟುಗಳ ಶುಲ್ಕದಲ್ಲಿ ರಿಯಾಯಿತಿ ನೀಡಲಾಗಿದೆ. ಆಗಸ್ಟ್ 14ರವರೆಗೆ ಕೌನ್ಸೆಲಿಂಗ್ ಮೂಲಕ ಮೆರಿಟ್ ಕೋಟಾದಡಿ…

Read More

ಬೆಳಗಾವಿ : ಅಪ್ರಾಪ್ತೆ ಹುಡುಗಿ ಜೋತೆ ಪೂಜಾರಪ್ಪನ ಪ್ರೀತಿ.! ದೇಗುಲದ ಆವರಣದಲ್ಲೇ ನೆತ್ತರು ಹರಿಯಿತು.! ಇದು ಬೇಕಿತ್ತಾ ಪೂಜಾರಪ್ಪ.?

ಬೆಳಗಾವಿ : ಅಪ್ರಾಪ್ತೆ ಹುಡುಗಿ ಜೋತೆ ಪೂಜಾರಪ್ಪನ ಪ್ರೀತಿ.! ದೇಗುಲದ ಆವರಣದಲ್ಲೇ ನೆತ್ತರು ಹರಿಯಿತು.! ಇದು ಬೇಕಿತ್ತಾ ಪೂಜಾರಪ್ಪ.? news.ashwasurya.in ಅಶ್ವಸೂರ್ಯ/ಬೆಳಗಾವಿ : ಅವರಿಬ್ಬರೂ ಒಂದೇ ಊರಿನವರು ಒಂದೇ ಕಾಲನಿಯ ನಿವಾಸಿಗಳು.ದೇವಸ್ಥಾನದಲ್ಲಿ ಪೂಜಾರಿ ಕೆಲಸ ಮಾಡ್ಕೊಂಡಿದ್ದವನಿಗೆ ಅದೇನೊ ಗೊತ್ತಿಲ್ಲ ಗಂಟೆ ಬಾರಿಸುತ್ತಲೆ ಅಪ್ರಾಪ್ತೆಯ ಮೇಲೆ ಕಣ್ಣು ಹಾಕಿದ್ದಾನೆ.!ಎನು ಅರಿಯದ ಬಾಲಕಿ ಕೂಡ ಪೂಜಾರಿಯ ಪ್ರೀತಿಗೆ ಮನಸೋತವಳಂತಾಗಿದ್ದಾಳೆ.!ಇದು ಅಪ್ರಾಪ್ತೆ ಹುಡುಗಿಯ ಅಪ್ರಾಪ್ತ ತಮ್ಮನಿಗೆ ಗೋತ್ತಾಗಿದೆ.ಆತನ ಪಿತ್ತ ನೆತ್ತಿಗೇರಿದೆ.ಪೂಜಾರಿಗೆ ವಾರ್ನಿಂಗ್‌‌ ಕೊಟ್ರೂ ಆತ ಆಕೆಯಿಂದ ದೂರವಾಗಲಿಲ್ಲ. ಹುಡುಗಿಯ ತಮ್ಮನ ತಲೆಕಟ್ಟು…

Read More

BIG NEWS : ಕರ್ನಾಟಕ ಎಸ್ಎಸ್ಎ‌ಲ್‌ಸಿ ಪರೀಕ್ಷೆ-1ರ ಫಲಿತಾಂಶ ಏಪ್ರಿಲ್ 24 ಅಥವಾ 25ಕ್ಕೆ ಪ್ರಕಟ ಸಾಧ್ಯತೆ.

BIG NEWS : ಕರ್ನಾಟಕ ಎಸ್ಎಸ್ಎ‌ಲ್‌ಸಿ ಪರೀಕ್ಷೆ-1ರ ಫಲಿತಾಂಶ ಏಪ್ರಿಲ್ 24 ಅಥವಾ 25ಕ್ಕೆ ಪ್ರಕಟ ಸಾಧ್ಯತೆ. ಕರ್ನಾಟಕದ 2026ರ ಎಸ್‌ಎಸ್‌ಎಲ್‌ಸಿ (SSLC) ಪರೀಕ್ಷೆಗಳ ಫಲಿತಾಂಶವು ಏಪ್ರಿಲ್ 24 ಅಥವಾ 25 ರಂದು ಪ್ರಕಟವಾಗುವ ನಿರೀಕ್ಷೆಯಿದೆ. ಅಧಿಕೃತ ಫಲಿತಾಂಶಗಳನ್ನು karresults.nic.in ಮತ್ತು sslc.karnataka.gov.in ನಲ್ಲಿ ವೀಕ್ಷಿಸಬಹುದು. ಈ ವರ್ಷ ಸುಮಾರು 9 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ… news.ashwasurya.in ಅಶ್ವಸೂರ್ಯ/ಬೆಂಗಳೂರು : ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿರುವ ಲಕ್ಷಾಂತರ ವಿದ್ಯಾರ್ಥಿಗಳ ಕಾಯುವಿಕೆ ಸದ್ಯದಲ್ಲೇ ಕೊನೆಗೊಳ್ಳಲಿದೆ. ಈ ವರ್ಷದ…

Read More

ಶಿವಮೊಗ್ಗ : 2026-27 ನೇ ಸಾಲಿನ ರೆಪರ್ಟರಿ ತಾತ್ಕಾಲಿಕ ಕಲಾವಿದ/ತಂತ್ರಜ್ಞರ ನೇಮಕಕ್ಕೆ ಅರ್ಜಿ ಆಹ್ವಾನ.

ಶಿವಮೊಗ್ಗ : 2026-27 ನೇ ಸಾಲಿನ ರೆಪರ್ಟರಿ ತಾತ್ಕಾಲಿಕ ಕಲಾವಿದ/ತಂತ್ರಜ್ಞರ ನೇಮಕಕ್ಕೆ ಅರ್ಜಿ ಆಹ್ವಾನ. news ashwasurya.in ಅಶ್ವಸೂರ್ಯ/ಶಿವಮೊಗ್ಗ : ರಂಗಾಯಣದ ರೆಪರ್ಟರಿಗೆ ಒಂದು ವರ್ಷದ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ 03 ಜನ ತಂತ್ರಜ್ಞರು ಹಾಗೂ 12 ಜನ ಕಲಾವಿದರನ್ನು ನೇಮಕ ಮಾಡಿಕೊಳ್ಳಲು ಆಸಕ್ತರಿಂದ ಅರ್ಜಿಯನ್ನು ಕರೆಯಲಾಗಿದೆ. ತಂತ್ರಜ್ಞ/ಕಲಾವಿದರ ನೇಮಕದ ನಿಬಂಧನೆಗಳು ಕೆಳಕಂಡಂತಿರುತ್ತವೆ. ತಂತ್ರಜ್ಞರ ನೇಮಕದ ನಿಬಂಧನೆಗಳು :- ಕಲಾವಿದರ ನೇಮಕದ ನಿಬಂಧನೆಗಳು:- 1) ರಂಗಾಯಣ, ಶಿವಮೊಗ್ಗದ ರೆಪರ್ಟರಿಗೆ 12 ಜನ ಕಲಾವಿದರನ್ನು ನೇಮಕ ಮಾಡಿಕೊಳ್ಳಲಾಗುವುದು.2)…

Read More

ಶೃಂಗೇರಿ: ನೂತನ ಶಾಸಕರಾಗಿ ಡಿ.ಎನ್. ಜೀವರಾಜ್ ಆಯ್ಕೆ.! ಪ್ರಮಾಣಪತ್ರ ಹಸ್ತಾಂತರ.

ಶೃಂಗೇರಿ: ನೂತನ ಶಾಸಕರಾಗಿ ಡಿ.ಎನ್. ಜೀವರಾಜ್ ಆಯ್ಕೆ.! ಪ್ರಮಾಣಪತ್ರ ಹಸ್ತಾಂತರ. news.ashwasurya.in ಅಶ್ವಸೂರ್ಯ/ಶೃಂಗೇರಿ : ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದ ಡಿ.ಎನ್. ಜೀವರಾಜ್ ಅವರಿಗೆ ಚುನಾವಣಾಧಿಕಾರಿ ಗೌತಮ್ ಕುಮಾರ್ ಶೆಟ್ಟಿ ಅವರು ಸೋಮವಾರ ಅಧಿಕೃತವಾಗಿ ಶಾಸಕ ಸ್ಥಾನ ಪ್ರಮಾಣಪತ್ರವನ್ನು ಹಸ್ತಾಂತರಿಸಿದರು.ಶನಿವಾರ ನಡೆದ ಅಂಚೆ ಮತಗಳ ಮರುಎಣಿಕೆ ಪ್ರಕ್ರಿಯೆಯಲ್ಲಿ ಅಂತಿಮವಾಗಿ ಡಿ.ಎನ್. ಜೀವರಾಜ್ ಅವರು ಟಿ.ಡಿ. ರಾಜೇಗೌಡಗಿಂತ 52 ಮತಗಳ ಅಂತರದಿಂದ ಬಹುಮತ ಪಡೆದಿದ್ದರು. ಆದರೆ, ಅಂದು ಅಧಿಕೃತ ಘೋಷಣೆ ಮಾಡಲಾಗಿರಲಿಲ್ಲ. ಹೈಕೋರ್ಟ್‌ಗೆ ಮರುಎಣಿಕೆಯ…

Read More
Optimized by Optimole
error: Content is protected !!