Headlines

ಸಾಗರ ರಸ್ತೆಯ ಬ್ಲೂಮೂನ್ ಬಾರ್ ಬಳಿ ಇಬ್ಬರು ಯುವಕರ ಮೇಲೆ ಮಾರಣಾಂತಿಕ ಹಲ್ಲೆ.!ಆಟೋದಲ್ಲಿ ಬಂದು ಹಲ್ಲೆ ಮಾಡಿದ ಹಂತಕರು ಎಸ್ಕೇಪ್.!!

ಸಾಗರ ರಸ್ತೆಯ ಬ್ಲೂಮೂನ್ ಬಾರ್ ಬಳಿ ಇಬ್ಬರು ಯುವಕರ ಮೇಲೆ ಮಾರಣಾಂತಿಕ ಹಲ್ಲೆ.!ಆಟೋದಲ್ಲಿ ಬಂದು ಹಲ್ಲೆ ಮಾಡಿದ ಹಂತಕರು ಎಸ್ಕೇಪ್.!! ಅಶ್ವಸೂರ್ಯ/ಶಿವಮೊಗ್ಗ: ಯಾಕೊ ಸಾಗರ ರಸ್ತೆಯ ಗ್ರಹಚಾರವೆ ನೆಟ್ಟಗಿಲ್ಲ.! ಸಾಗರ ರಸ್ತೆಯ ರಕ್ತದ ದಾಹ ಇನ್ನೂ ತಿರಿಲ್ಲ ಇದೆ ರಸ್ತೆಯಲ್ಲಿ ರೌಡಿಶೀಟರ್ ಸ್ಫಾಟ್ ನಾಗ, ಮತ್ತು ಲವ ಕುಶ ಸಹೋದರ ಹೆಣ ಬಿದ್ದಿತ್ತು ಮತ್ತು ಹಂದಿ ಅಣ್ಣಿಯ ಸಹಚರನೆಂದು ತ್ಯಾವರೆಕೊಪ್ಪದ ಬಳಿ ಆಟೋ ಚಾಲಕ ಮಂಜುನಾಥನ ಹೆಣ ಬಿದ್ದಿತ್ತು.ಈಗ ಮಂಜುನಾಥ್ ಮತ್ತು ಹರೀಶ ಎನ್ನುವ ಇಬ್ಬರು ಯುವಕರ…

Read More

ಮರಳು ಬ್ಲಾಕ್ಗಳ ವಿಲೇವಾರಿಗೆ ಲಾಟರಿ ಮೂಲಕ ಮೀಸಲಾತಿ ನಿಗಧಿ : ಜಿಲ್ಲಾಧಿಕಾರಿ ಗುರುದತ್ತಹೆಗಡೆ

ಮರಳು ಬ್ಲಾಕ್ಗಳ ವಿಲೇವಾರಿಗೆ ಲಾಟರಿ ಮೂಲಕ ಮೀಸಲಾತಿ ನಿಗಧಿ : ಜಿಲ್ಲಾಧಿಕಾರಿ ಗುರುದತ್ತಹೆಗಡೆ ಅಶ್ವಸೂರ್ಯ/ಶಿವಮೊಗ್ಗ : ಶಿವಮೊಗ್ಗ ಜಿಲ್ಲೆಯಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ವ್ಯಾಪ್ತಿಗೊಳಪಡುವ ವಿವಿಧ ತಾಲೂಕುಗಳಲ್ಲಿನ ಮರಳು ಬ್ಲಾಕ್ಗಳನ್ನು ಸ್ಥಳೀಯ ಜನಪ್ರತಿನಿಧಿಗಳು ಹಾಗೂ ವಿವಿಧ ಕಾರ್ಯಾನುಷ್ಟಾನ ಇಲಾಖೆಗಳಿಂದ ಸರ್ಕಾರದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮೀಸಲಿರಿಸುವಂತೆ ಕೋರಿರುವ ಹಿನ್ನೆಲೆಯಲ್ಲಿ ಸರ್ಕಾರದ ನಿಬಂಧನೆಗಳಿಗೊಳಪಟ್ಟು ಕಾಯ್ದಿರಿಸಲು ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿಗಳಿಗೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ತಿಳಿಸಿದರು. ಅವರು ಇಂದು…

Read More

ಶಿವಮೊಗ್ಗ: ಮೆಗ್ಗಾನ್ ಆಸ್ಪತ್ರೆಯ ರೂಮ್ ನಂಬರ್ 21ರ ಕಣ್ಣಿನ ವಿಭಾಗದಲ್ಲಿ ಕನ್ನಡಕಗಳು ಮಾರಾಟಕ್ಕಿವೆ.!! ರಲ್ಲಿ

ಶಿವಮೊಗ್ಗ: ಮೆಗ್ಗಾನ್ ಆಸ್ಪತ್ರೆಯ ರೂಮ್ ನಂಬರ್ 21ರ ಕಣ್ಣಿನ ವಿಭಾಗದ ಕನ್ನಡಕಗಳು ಮಾರಾಟಕ್ಕಿವೆ.! Ashwasurya/Shivamogga ಅಶ್ವಸೂರ್ಯ/ಶಿವಮೊಗ್ಗ: ಒಂದು ಸರ್ಕಾರಿ ಆಸ್ಪತ್ರೆ ಎಂದರೆ ಬಡ ರೋಗಿಗಳಿಗೆ ಆರೋಗ್ಯ ರಕ್ಷಣೆ, ಗುಣಮಾಡುವ ಚಿಕಿತ್ಸೆ ಒದಗಿಸುವ ತಾಣವಾಗಿದೆ.ಇದಕ್ಕಾಗಿ ವಿಶೇಷ ವೈದ್ಯಕೀಯ ಸಿಬ್ಬಂದಿಯು ಮೇಲಿಂದ ಮೇಲೆ ರೋಗಿಗಳ ಸ್ಥಿತಿಗತಿಯನ್ನು ನಿಗಾವಹಿಸ ಬೇಕಾಗುತ್ತದೆ.ಬಡ ರೋಗಿಗಳಿಗಂತು ಇದೊಂದು ಜೀವ ರಕ್ಷಕ ದೇವಾಲಯವೆ ಹೌದು.ಎಲ್ಲಾ ಕಾಯಿಲೆಗಳಿಗೂ ಔಷಧೋಪಚಾರವನ್ನು ಒದಗಿಸುವ ತಾಣವಾಗಿದೆ ಎಂದರೆ ತಪ್ಪಾಗಲಾರದು. ಅ ದಿಕ್ಕಿನಲ್ಲಿ ಶಿವಮೊಗ್ಗದ ಮೆಗ್ಗಾನ್ ಬೋಧನ ಜಿಲ್ಲಾ ಆಸ್ಪತ್ರೆಯು ಒಂದು.ಆದರೆ ಇತ್ತೀಚಿನ ದಿನಗಳಲ್ಲಿ ಮೆಗ್ಗಾನ್ ಆಸ್ಪತ್ರೆ ಎನ್ನುವುದು ಬಡ…

Read More

ಭರ್ಜರಿ ಬೇಟೆ ಆಡಿದ ಚಿಕ್ಕಬಳ್ಳಾಪುರ ಪೊಲೀಸರು. ಗಾಂಜಾ ಸಾಗಿಸುತ್ತಿದ್ದ ತಂದೆ, ಮಗಳು, ಮೊಮ್ಮಗ ಸೇರಿ ಐವರು ಅರೆಸ್ಟ್‌.!

ಭರ್ಜರಿ ಬೇಟೆ ಆಡಿದ ಚಿಕ್ಕಬಳ್ಳಾಪುರ ಪೊಲೀಸರು. ಗಾಂಜಾ ಸಾಗಿಸುತ್ತಿದ್ದ ತಂದೆ, ಮಗಳು, ಮೊಮ್ಮಗ ಸೇರಿ ಐವರು ಅರೆಸ್ಟ್‌.! ashwasurya/shivamogga ಅಶ್ವಸೂರ್ಯ/ಚಿಕ್ಕಬಳ್ಳಾಪುರ: ಆಂಧ್ರಪ್ರದೇಶದಿಂದ ಕರ್ನಾಟಕಕ್ಕೆ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ತಂದೆ ಮಗಳು ಹಾಗೂ ಮೊಮ್ಮಗ ಸೇರಿ ಐವರನ್ನು ಬಂಧಸಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದ ಕುರಟಹಳ್ಳಿ ಕ್ರಾಸ್ ಬಳಿ ನಡೆದಿದೆ.ಮಂಗಳವಾರ ತಡರಾತ್ರಿ ಚಿಕ್ಕಬಳ್ಳಾಪುರ ಸೆನ್ ಪೊಲೀಸರ ತಂಡ ಮಾಹಿತಿ ಆಧಾರದ ಮೇಲೆ ಕಾರ್ಯಾಚರಣೆ ಇಳಿದಿದ್ರು ಅ ಸಂಧರ್ಭದಲ್ಲಿ ಮಹಿಂದ್ರಾ XUV-500 ಕಾರಿನಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಬರೋಬ್ಬರಿ…

Read More

ನಿವೇಶನ-ಕಟ್ಟಡಗಳಿಗೆ ಇ-ಖಾತೆ ಪಡೆಯಲು ಅವಕಾಶ

ನಿವೇಶನ-ಕಟ್ಟಡಗಳಿಗೆ ಇ-ಖಾತೆ ಪಡೆಯಲು ಅವಕಾಶ. ಅಶ್ವಸೂರ್ಯ/ಶಿವಮೊಗ್ಗ, ಫೆ.18: ಮಹಾನಗರ ಪಾಲಿಕೆ ಹಾಗೂ ಪೌರಸಭೆಗಳ ವ್ಯಾಪ್ತಿಗಳಲ್ಲಿರುವ ನಿವೇಶನಗಳು /ಕಟ್ಟಡಗಳಿಗೆ ಎ-ಖಾತಾ ಮತ್ತು ಬಿ-ಖಾತಾ ಪಡೆಯಲು ಕರ್ನಾಟಕ ಪೌರಸಭೆಗಳ ತೆರಿಗೆ ನಿಯಮ 2025 ಮತ್ತು ಮಹಾನಗರ ಪಾಲಿಕೆಗಳ ತೆರಿಗೆ ನಿಯಮ 2025 ರಲ್ಲಿ ಅವಕಾಶ ಕಲ್ಪಿಸಲಾಗಿದೆ.2024 ರ ಸೆ. 10 ರ ಅಂತ್ಯದವರೆಗೆ ಅನಧಿಕೃತ ಬಡಾವಣೆಗಳಲ್ಲಿ ನಿರ್ಮಿಸಿಕೊಂಡಿರುವ ನಿವೇಶನಗಳ/ಕಟ್ಟಡಗಳಿಗೆ ಬಿ-ಖಾತೆ ನೀಡಲು ಅವಕಾಶ ಕಲ್ಪಿಸಿಕೊಡಲಾಗಿದ್ದು, ಇಂತಹ ಪ್ರಕರಣಗಳ ವ್ಯಾಪ್ತಿಗೆ ಬರುವ ಆಸ್ತಿ ಮಾಲೀಕರು ತಮ್ಮ ವ್ಯಾಪ್ತಿಯ ಮಹಾನಗರಪಾಲಿಕೆ, ನಗರಸಭೆ, ಪುರಸಭೆ…

Read More

ಪ್ರತಿಷ್ಠಿತ ಚಾಂಪಿಯನ್ಸ್ ಟ್ರೋಫಿಗೆ ಸಜ್ಜಾದ ವಿಶ್ವದ ಎಂಟು ಬಲಿಷ್ಠ ತಂಡಗಳು: ನಾಳೆಯಿಂದ ಹೈವೋಲ್ಟೇಜ್‌ ಪಂದ್ಯಗಳು

ಪ್ರತಿಷ್ಠಿತ ಚಾಂಪಿಯನ್ಸ್ ಟ್ರೋಫಿಗೆ ಸಜ್ಜಾದ ವಿಶ್ವದ ಎಂಟು ಬಲಿಷ್ಠ ತಂಡಗಳು: ನಾಳೆಯಿಂದ ಹೈವೋಲ್ಟೇಜ್‌ ಪಂದ್ಯಗಳು Ashwasurya/Shivamogga ಲಾಹೋರ್: ಪಾಕಿಸ್ತಾನದ ಆತಿಥ್ಯದಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್‌ ಟೂರ್ನಿಗೆ ನಾಳೆ ಚಾಲನೆ ದೊರೆಯಲಿದೆ. ಬುಧವಾರ ಮಧ್ಯಾಹ್ನ 2.30ಕ್ಕೆ ನಡೆಯುವ ಪಂದ್ಯದಲ್ಲಿ ಆತಿಥೇಯ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್‌ ತಂಡಗಳು ಪಂದ್ಯಾವಳಿಯ ಆರಂಭಿಕ ಪಂದ್ಯದಲ್ಲಿ ಮುಖಾಮುಖಿ ಯಾಗುತ್ತಿವೆ.ಭಾರತದ ರೋಹಿತ್‌ ಶರ್ಮಾ ನಾಯಕತ್ವದಲ್ಲಿ ಭಾರತ ತಂಡ ಕೊನೆಗೂ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿದ್ದು  ಫೆಬ್ರುವರಿ 20ರಂದು ಭಾರತ ತಂಡವು ಬಾಂಗ್ಲಾದೇಶದ ವಿರುದ್ಧ ಅಡಲಿದೆ. ಫೆಬ್ರವರಿ 24…

Read More
Optimized by Optimole
error: Content is protected !!