Headlines

Ashwa Surya

ತಮ್ಮ ಕಡೆಯವರಿಗೆ ಜಾಮೀನು ಕೂಡಿಸಲು ವಕೀಲರನ್ನೇ ಕಿಡ್ನಾಪ್ ಮಾಡಿದ ರೌಡಿಶೀಟರ್ಸ್..!!

ವಕೀಲರ ಮೇಲೆ ಹಲ್ಲೆ ಮಾಡಿ ಹಣ ದೋಚಿದ ಮೂವರು ಪ್ರಮುಖ ಆರೋಪಿಗಳು, ತಮ್ಮ ಕಡೆಯವರಿಗೆ ಜಾಮೀನು ಕೂಡಿಸಲು ವಕೀಲರನ್ನೇ ಕಿಡ್ನಾಪ್ ಮಾಡಿದ ರೌಡಿಶೀಟರ್ಸ್..!! ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ವಕೀಲರನ್ನು ಬಿಡುತ್ತಿಲ್ಲ ರೌಡಿಗಳು ತಮ್ಮ ಕಡೆಯವರ ಜಾಮೀನಿಗಾಗಿ ವಕೀಲರನ್ನೇ ಕಿಡ್ನಾಪ್ ಮಾಡಿದ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ.ಜೈಲಿನಲ್ಲಿರುವ ತಮ್ಮ ಕಡೆಯ ಎಂಟು ಮಂದಿಗೆ ಜಾಮೀನು ಕೊಡಿಸಲು ಮೂರು ಜನ ರೌಡಿಶೀಟರ್ ಗಳು ವಕೀಲರಾದ ಗಿರಿಧರ್‌ ಅವರನ್ನು ಕಿಡ್ನಾಪ್ ಮಾಡಿದ್ದಲ್ಲದೇ ವಕೀಲರಿಂದಲರ ಹತ್ತುಸಾವಿರ ರೂಪಾಯಿ ಹಣ ಕಸಿದುಕೊಂಡಿದ್ದಾರೆ.ವಕೀಲ ಗಿರಧರ್ ಅವರನ್ನು ಅವರ…

Read More

ಜೆಸಿಐ ಶಿವಮೊಗ್ಗ ಭಾವನದ ವತಿಯಿಂದ ನಗರದ ಸಾರ್ವಜನಿಕರಲ್ಲಿ ಪರಿಸರದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಶಿವಮೊಗ್ಗ, ಆ 04: ಇಂದು ಜೆಸಿಐ ಶಿವಮೊಗ್ಗ ಭಾವನದ ವತಿಯಿಂದ ನಗರದ ಸಾರ್ವಜನಿಕರಲ್ಲಿ ಪರಿಸರದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ನಗರದ ಹೃದಯ ಭಾಗದಲ್ಲಿರುವ ಗಾಂಧಿ ಬಜಾರಿನ ಮುಖ್ಯ ರಸ್ತೆಯಲ್ಲಿ No Parking ಹಾಗೂ ಪ್ಲಾಸ್ಟಿಕ್ ತ್ಯಜಿಸಿ ಪರಿಸರ ಉಳಿಸಿ ಎಂಬ ಸ್ಲೋಗನ್ ಇರುವ ನಾಮಫಲಕವನ್ನು ರಸ್ತೆಯ ಎರಡು ಬದಿಗಳಲ್ಲಿ ಪೂರ್ಣಿಮಾ ಸುನಿಲ್ ಅವರ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ಉಪಾಧ್ಯಕ್ಷರಾದ NVP JFS ಅಂಕುರ್ ಜುಂಜುನ್ವಾಲಾ ಹಾಗೂ ವಲಯ ಅಧ್ಯಕ್ಷರಾದ JC ಅನುಷ್ ಗೌಡ ಹಾಗೂ…

Read More

ಬೆಳ್ತಂಗಡಿಯಲ್ಲಿ ಶಿಕ್ಷಕಿಯನ್ನು ಬೆದರಿಸಿ ಒಂದು ಲಕ್ಷ ರೂಪಾಯಿ ಹಣವನ್ನು ಸುಲಿಗೆ ಮಾಡಲು ಮುಂದಾಗಿದ್ದ ಕಿರಾತಕನ ಬಂಧನ..!!

ಆರೋಪಿ ಅಶ್ವಥ್ ಹೆಬ್ಬಾರ್ ಬೆಳ್ತಂಗಡಿಯಲ್ಲಿ ಶಿಕ್ಷಕಿಯನ್ನು ಬೆದರಿಸಿ ಒಂದು ಲಕ್ಷ ರೂಪಾಯಿ ಹಣವನ್ನು ಸುಲಿಗೆಮಾಡಲು ಮುಂದಾಗಿದ್ದ ಕಿರಾತಕನ ಬಂಧನ ಬೆಳ್ತಂಗಡಿ, ಆ.3: ಸಾಮಾಜಿಕ ಜಾಲತಾಣ ‘ಟೆಲಿಗ್ರಾಂ’ ಮೂಲಕ ಸಂದೇಶ ಕಳುಹಿಸಿ ಒಂದು ಲಕ್ಷ ಡೀಲ್ ಮಾಡಲು ಮುಂದಾಗಿದ್ದ ಈತ ಹಣಕ್ಕಾಗಿ ಬೇಡಿಕೆ ಇಟ್ಟದ್ದು ಅಮಾಯಕ ಶಿಕ್ಷಕಿಯನ್ನು ಬೆದರಿಸಿ ಒಂದು ಲಕ್ಷ ರೂ ವಸೂಲಿಮಾಡಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಸಿನಿಮೀಯ ಶೈಲಿಯಲ್ಲಿ ವೇಣೂರು ಪೊಲೀಸರು ಆರೋಪಿಯನ್ನು ಸೆರೆ ಹಿಡಿದ ಘಟನೆ ಬುಧವಾರ ರಾತ್ರಿ ನಡೆದಿದೆ.ಬೆಳ್ತಂಗಡಿ ತಾಲೂಕಿನ ಸುಲ್ಕೇರಿ ಗ್ರಾಮದ ಅಂಟ್ರಿಂಜ…

Read More

ನೂರಕ್ಕೂ ಹೆಚ್ಚು ಚಿತ್ರದಲ್ಲಿ ಅಭಿನಯಿಸಿದ ಖ್ಯಾತ ತಮಿಳು ಹಾಸ್ಯ ನಟ ಮೋಹನ್‌ ಹಸಿವಿನಿಂದ ಭಿಕ್ಷೆ ಬೇಡುತ್ತಲೆ ಹೆಣವಾಗಿದ್ದಾರೆ.?

ಚೆನ್ನೈ: ಇತ್ತೀಚೆಗಷ್ಟೇ ಚಿತ್ರ ಕಲಾವಿದರು ನಿರ್ದೇಶಕರು ನಿರ್ಮಾಪಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಸಾವಿನೆಡೆಗೆ ಹೆಜ್ಜೆ ಹಾಕುತ್ತಿದ್ದಾರೆ.ಕೇಲವು ದಿನಗಳ ಹಿಂದೆ ಖ್ಯಾತ ನಿರ್ದೇಶಕ ನಿತಿನ್‌ ದೇಸಾಯಿ ಆತ್ಮಹತ್ಯೆಗೆ ಶರಣಾಗಿದ್ದ ಸುದ್ದಿಯ  ಬೆನ್ನಿಗೆ ಇದೀಗ 1980-90ರ ದಶಕದಲ್ಲಿ ಪೋಷಕ ಪಾತ್ರಗಳಲ್ಲಿ ಸಾಕಷ್ಟು ಹೆಸರು ಮಾಡಿದ್ದ ತಮಿಳು ಚಿತ್ರರಂಗದ ಖ್ಯಾತ ಹಾಸ್ಯ ನಟ ಮೋಹನ್‌ (60ವರ್ಷ) ನಿಗೂಢವಾಗಿ ಸಾವನ್ನಪ್ಪಿದ್ದು, ಅವರ ಮೃತದೇಹ ತಮಿಳುನಾಡಿನ ಮದುರೈನ ತಿರುಪರಂಕುಂದ್ರಂನ ಬೀದಿಯಲ್ಲಿ ಪತ್ತೆಯಾಗಿರುವುದಾಗಿ ತಿಳಿದುಬಂದಿದೆ!? ಮೋಹನ್ ಮೂಲ ತಮಿಳು ಚಿತ್ರರಂಗದವರಾಗಿದ್ದರು ದಕ್ಷಿಣ ಭಾರತದ ತೆಲುಗು ಕನ್ನಡ ಚಿತ್ರಗಳಲ್ಲೂ…

Read More

ಬೆಳ್ಳಿತೆರೆಯ ಮೇಲೆ ಬರಲಿದೆ LEADER RAMAIAH. ಸಿಎಂ ಸಿದ್ದರಾಮಯ್ಯನವರ ಬಯೋಪಿಕ್: ಸಿಎಂ ಪಾತ್ರದಲ್ಲಿ ಅಭಿನಯಿಸುವ ನಟ ಯಾರು?

LEADER ಸಿದ್ಧರಾಮಯ್ಯ ಜನಪ್ರಿಯ ಮುಖ್ಯ ಮಂತ್ರಿ ಸಿದ್ಧರಾಮಯ್ಯನವರು ಬೆಳ್ಳಿತೆರೆಯ ಮೇಲೆ ಬರಲಿದೆ LEADER RAMAIAH. ಸಿಎಂ ಸಿದ್ದರಾಮಯ್ಯನವರ ಬಯೋಪಿಕ್: ಸಿಎಂ ಪಾತ್ರದಲ್ಲಿ ಅಭಿನಯಿಸುವ ನಟ ಯಾರು?ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಯೋಪಿಕ್ ಲೀಡರ್​ ರಾಮಯ್ಯ ಚಿತ್ರದ ಶೂಟಿಂಗ್​ಗೆ ಭರ್ಜರಿ ತಯಾರಿ ನಡೆದಿದ್ದು, ಸಿಎಂ ಪಾತ್ರದಲ್ಲಿ ಕಾಣಿಸಿಕೊಳ್ಳುವ ನಟನ ಬಗ್ಗೆ ಚರ್ಚೆ ನಡೆಯುತ್ತಿದೆ.ರಾಜ್ಯ ವಿಧಾನಸಭೆಯ ಚುನಾವಣೆ ದಿನಾಂಕದ ಘೋಷಣೆಗೂ ಮುನ್ನವೇ ರಾಜಕೀಯ ವಲಯದಲ್ಲಿ ಒಂದೆಡೆ ಬಿರುಸಿನ ಚಟುವಟಿಕೆ ನಡೆಯುತ್ತಿದ್ದರೆ, ಅದೇ ವೇಳೆ ಆಗ ವಿರೋಧ ಪಕ್ಷದ ನಾಯಕರಾಗಿದ್ದ ರಾಜ್ಯ ಕಂಡ ಪ್ರಾಮಾಣಿಕ…

Read More

ಮೂರು ಸಾವಿರ ರೂಪಾಯಿ ಹಣಕ್ಕಾಗಿ ರಾಜಧಾನಿ ದೆಹಲಿಯ ಜನನಿಬಿಡ ಪ್ರದೇಶದಲ್ಲಿ ಯುವಕನೊಬ್ಬನ ಹೆಣಬಿದ್ದಿದೆ…!! ಸಿಸಿಟಿವಿ ದೃಶ್ಯಾವಳಿ ವೈರಲ್..!

ಹತ್ಯೆ ನೆಡೆದ ಸ್ಥಳದ ಸಿಸಿಟಿವಿ ದೃಶ್ಯಾವಳಿ ಮೂರು ಸಾವಿರ ರೂಪಾಯಿ ಹಣಕ್ಕಾಗಿ ರಾಜಧಾನಿ ದೆಹಲಿಯ ಜನನಿಬಿಡ ಪ್ರದೇಶದಲ್ಲಿ ಯುವಕನೊಬ್ಬನನ್ನು ಹಾಡು ಹಗಲೇ ಹತ್ಯೆಮಾಡಲಾಗಿದೆ ದೆಹಲಿಯ ಜನನಿಬಿಡ ಪ್ರದೇಶದಲ್ಲಿ ಚಾಕುವಿನಿಂದ ಇರಿದು ಯುವಕನನ್ನು ಹಾಡುಹಗಲೆ ಚಾಕುವಿನಿಂದ ಮನಬಂದಂತೆ ಇರಿದು ಬರ್ಬರವಾಗಿ ಕೊಂದಿರುವ ಘಟನೆ ನಡೆದಿದೆ. ಆದರೆ ನಡುರಸ್ತೆಯಲ್ಲಿ ನಡೆದ ಈ ಹತ್ಯೆಯನ್ನು ಕಣ್ಣಾರೆ ನೋಡುತ್ತಿದ್ದರು ತಡೆಯಲು ಯಾರು ಬರಲಿಲ್ಲ ಎನ್ನುವುದೆ ದುರಂತ. ಕೊನೆಗೆ ಕ್ಷಣದಲ್ಲಿ ಧೈರ್ಯಮಾಡಿ ವ್ಯಕ್ತಿಯೊಬ್ಬ ಮುಂದೆ ಬಂದನಂತರ ಹಲವರು ನೆರವಿಗೆ ದಾವಿಸಿ ಆರೋಪಿಯನ್ನು ಹಿಡಿದು ಥಳಿಸಿದ್ದಾರೆ…

Read More
Optimized by Optimole
error: Content is protected !!