Headlines

ಕರ್ನಾಟಕದಿಂದ ಕೇರಳಕ್ಕೆ ಪ್ರಯಾಣಿಸಿದ ಕೊಪ್ಪ ಮೂಲದ ಮಹಿಳೆಯಿಂದ ಹಣ ಕಳ್ಳತನ.! ಬಂಧನ.

ಕರ್ನಾಟಕದಿಂದ ಕೇರಳಕ್ಕೆ ಪ್ರಯಾಣಿಸಿದ ಕೊಪ್ಪ ಮೂಲದ ಮಹಿಳೆಯಿಂದ ಹಣ ಕಳ್ಳತನ.!ಬಂಧನ. news.ashwasurya.in ಅಶ್ವಸೂರ್ಯ/ಕೇರಳ : ಕರ್ನಾಟಕದಿಂದ ಹೋಗಿ ಕೇರಳದಲ್ಲಿ ನೆಲೆಸಿರುವ ಮಹಿಳೆಯೊಬ್ಬರು ಖಾಸಗಿ ಬಸ್‌ನಲ್ಲಿ ಕೇರಳಕ್ಕೆ ಪ್ರಯಾಣ ಮಾಡುವಾಗ ಸಹ ಪ್ರಯಾಣಿಕ ಬ್ಯಾಗ್‌ನಿಂದ ಹಣವನ್ನು ಕದ್ದು ಸಿಕ್ಕಿಬಿದ್ದಿದ್ದಾರೆ. ಹಣ ಕದ್ದು ಬಸ್ ಇಳಿದು ಹೋದ ನಂತರ ಸಿಸಿಟಿವಿ ಆಧರಿಸಿ ಕೇರಳ ಪೊಲೀಸರು ಆಕೆಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಖಾಸಗಿ ಬಸ್‌ನಲ್ಲಿ ಹಗಲು ಹೊತ್ತಲ್ಲೇ ಕಳ್ಳತನ ಮಾಡಿದ ಪ್ರಕರಣದಲ್ಲಿ ಕರ್ನಾಟಕ ಮೂಲದ ಮಹಿಳೆಯೊಬ್ಬಳನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ. ಕರ್ನಾಟಕ ಚಿಕ್ಕಮಗಳೂರು ಜಿಲ್ಲೆಯ…

Read More

ಪಶ್ಚಿಮ ಬಂಗಾಳ : ಅಂದು ಮನೆ ಕೆಲಸದಾಕೆ ಇಂದು ರಾಜ್ಯದ ಸಚಿವೆ.! ಕಲಿತಾ ಮಾಝಿ ಇದೀಗ ಬಂಗಾಳದ ರಾಜ್ಯ ಸಚಿವೆ.!

ಪಶ್ಚಿಮ ಬಂಗಾಳ : ಅಂದು ಮನೆ ಕೆಲಸದಾಕೆ ಇಂದು ರಾಜ್ಯದ ಸಚಿವೆ.! ಕಲಿತಾ ಮಾಝಿ ಇದೀಗ ಬಂಗಾಳದ ರಾಜ್ಯ ಸಚಿವೆ! ಪಶ್ಚಿಮ ಬಂಗಾಳದ ಮನೆಗಳಲ್ಲಿ ಪಾತ್ರೆ ತೊಳೆದು, ಮುಸುರೆ ತಿಕ್ಕಿ ತಿಂಗಳಿಗೆ ಕೇವಲ ₹2,500 ರಿಂದ ₹4,500 ಗಳಿಸುತ್ತಿದ್ದ ಕಲಿತಾ ಮಾಝಿ (Kalita Majhi) ಅವರು ಇದೀಗ ಪಶ್ಚಿಮ ಬಂಗಾಳ ಸರ್ಕಾರದ ರಾಜ್ಯ ಸಚಿವರಾಗಿ (Minister of State) ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಭಾರತೀಯ ಪ್ರಜಾಪ್ರಭುತ್ವದ ತಳಮಟ್ಟದ ಶಕ್ತಿಗೆ ಇವರ ಈ ಯಶೋಗಾಥೆ ಅತ್ಯುತ್ತಮ ಉದಾಹರಣೆಯಾಗಿದೆ…. news.ashwasurya.in…

Read More

ಭೂಪಾಲ್ : ಕೃಷಿ ಅಭಿವೃದ್ಧಿ ಪ್ರದರ್ಶನದಲ್ಲಿ ತಂತ್ರಜ್ಞಾನ ಮತ್ತು ಆಕರ್ಷಣೆಯ ವಿಶಿಷ್ಟ ಸಂಗಮ. ಶಿವಮೊಗ್ಗದ ಗೋಲ್ಡನ್ ಮ್ಯಾನ್ ರಾಜಿಮೋನ್ ಮಿಥಲ್ ಪ್ರಮುಖ ಆಕರ್ಷಣೆ.!

ಭೂಪಾಲ್ : ಕೃಷಿ ಅಭಿವೃದ್ಧಿ ಪ್ರದರ್ಶನದಲ್ಲಿ ತಂತ್ರಜ್ಞಾನ ಮತ್ತು ಆಕರ್ಷಣೆಯ ವಿಶಿಷ್ಟ ಸಂಗಮ. ಶಿವಮೊಗ್ಗದ ಗೋಲ್ಡನ್ ಮ್ಯಾನ್ ರಾಜಿಮೋನ್ ಮಿಥಲ್ ಪ್ರಮುಖ ಆಕರ್ಷಣೆ.! news.ashwasurya.in ಕೃಷಿ ಕಲ್ಯಾಣ ವರ್ಷ-2026 ರ ಅದ್ಧೂರಿ ಉದ್ಘಾಟನೆಯನ್ನು ಜಂಬೂರಿ ಮೈದಾನದಲ್ಲಿ ನಡೆಸಲಾಯಿತು. ಕೃಷಿ ಪ್ರದರ್ಶನದಲ್ಲಿ 65 ಸುಧಾರಿತ ಕೃಷಿ ಉಪಕರಣಗಳು ಮತ್ತು ಅಪರೂಪದ ಪುಂಗನೂರು ಹಸು ರೈತರನ್ನು ಮಂತ್ರಮುಗ್ಧಗೊಳಿಸಿತು….. ಅಶ್ವಸೂರ್ಯ/ಭೋಪಾಲ್: ರೈತ ಕಲ್ಯಾಣ ವರ್ಷ 2026ಕ್ಕೆ ಚಾಲನೆ ನೀಡುವ ಸಲುವಾಗಿ ಜಂಬೋರಿ ಮೈದಾನದಲ್ಲಿ ಕೃಷಿ ಅಭಿವೃದ್ಧಿ ಪ್ರದರ್ಶನವನ್ನು ನಡೆಸಲಾಯಿತು. ಇದು ರೈತರಿಗೆ…

Read More

ಶಿವಮೊಗ್ಗ : ಗಣರಾಜ್ಯೋತ್ಸವ ದಿನಾಚರಣೆ ಅದ್ದೂರಿ ಆಚರಣೆಗೆ ಸಕಲ ಸಿದ್ದತೆ : ಪ್ರಭುಲಿಂಗ ಕವಳಿಕಟ್ಟಿ.

ಶಿವಮೊಗ್ಗ : ಗಣರಾಜ್ಯೋತ್ಸವ ದಿನಾಚರಣೆ ಅದ್ದೂರಿ ಆಚರಣೆಗೆ ಸಕಲ ಸಿದ್ದತೆ : ಪ್ರಭುಲಿಂಗ ಕವಳಿಕಟ್ಟಿ. news.ashwasurya.in ಅಶ್ವಸೂರ್ಯ/ ಶಿವಮೊಗ್ಗ : ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಜನವರಿ 26 ರಂದು ನಗರದ ನೆಹರೂ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿರುವ ಗಣರಾಜ್ಯೋತ್ಸವ ದಿನಾಚರಣೆಗೆ ಅಗತ್ಯವಾದ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳಾದ ಪ್ರಭುಲಿಂಗ ಕವಳಿಕಟ್ಟಿ ತಿಳಿಸಿದರು.ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಲಾಗಿದ್ದ ಗಣರಾಜ್ಯೋತ್ಸವ ದಿನಾಚರಣೆ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಶಿಷ್ಟಾಚಾರದಂತೆ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು,…

Read More

Pyar Dhoka : ಪ್ರೀತಿಯ ಹೆಸರಲ್ಲಿ ವಂಚನೆ,ಸಬ್ ಇನ್ಸ್‌ಪೆಕ್ಟರ್‌ಗೆ 10 ವರ್ಷ ಜೈಲು ಶಿಕ್ಷೆ.!

Pyar Dhoka : ಪ್ರೀತಿಯ ಹೆಸರಲ್ಲಿ ವಂಚನೆ,ಸಬ್ ಇನ್ಸ್‌ಪೆಕ್ಟರ್‌ಗೆ 10 ವರ್ಷ ಜೈಲು ಶಿಕ್ಷೆ.! news.ashwasurya.in ಅಶ್ವಸೂರ್ಯ/ಶಿವಮೊಗ್ಗ : ಪ್ರೀತಿಯ ಹೆಸರಿನಲ್ಲಿ ಯುವತಿಗೆ ವಂಚಿಸಿದ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಯೊಬ್ಬರಿಗೆ ನ್ಯಾಯಾಲಯ ಹತ್ತು ವರ್ಷಗಳ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ.!ಆಂಧ್ರಪ್ರದೇಶದ ಗುಂಟೂರಿನ ನಾಲ್ಕನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯದ ಮ್ಯಾಜಿಸ್ಟ್ರೇಟ್ ಶರತ್ ಕುಮಾರ್ ಈ ತೀರ್ಪು ನೀಡಿದ್ದಾರೆ. ಈ ತೀರ್ಪು ಜಂಟಿ ಗುಂಟೂರು ಜಿಲ್ಲೆಯಲ್ಲಿ ದೊಡ್ಡ ಸುದ್ದಿಗೆ ಗ್ರಾಮವಾಗಿ ಸಂಚಲನ ಮೂಡಿಸಿದೆ.ಬಾಪಟ್ಲಾ ಜಿಲ್ಲೆಯ ಅಮೃತಲೂರು ಪೊಲೀಸ್ ಠಾಣೆಯಲ್ಲಿ ಎಸ್ಐ…

Read More

ಶಿವಮೊಗ್ಗ : ಮಂಡ್ಲಿ ಗ್ರಾಮದ ಸರ್ವೇ ನಂಬರ್ “42” ರಲ್ಲಿದ್ದ ಸುಮಾರು12 ಎಕರೆ ಕೆರೆ ಜಾಗ ಗುಳುಂ.!? ಕೆರೆ ಕಳ್ಳ ಕಾಂಗ್ರೆಸ್ ನಾಯಕನಿಗೆ ಸಚಿವರ ಕೃಪ ಕಟಾಕ್ಷ .! ಇಲ್ಲಿ ಅಧಿಕಾರಿಗಳು ತಿಂದುಂಡು ತೆಗಿದ್ದು ಎಷ್ಟು.?

ಶಿವಮೊಗ್ಗ : ಮಂಡ್ಲಿ ಗ್ರಾಮದ ಸರ್ವೇ ನಂಬರ್ “42” ರಲ್ಲಿದ್ದ ಸುಮಾರು12 ಎಕರೆ ಕೆರೆ ಜಾಗ ಗುಳುಂ.!? ಕೆರೆ ಕಳ್ಳ ಕಾಂಗ್ರೆಸ್ ನಾಯಕನಿಗೆ ಸಚಿವರ ಕೃಪ ಕಟಾಕ್ಷ .! ಇಲ್ಲಿ ಅಧಿಕಾರಿಗಳು ತಿಂದುಂಡು ತೆಗಿದ್ದು ಎಷ್ಟು.? news.ashwasurya.in ಕಣ್ಮರೆ..! ಕೆರೆ ಕಣ್ಮರೆ 12 ಎಕರೆ ಕೆರೆ ಕಣ್ಮರೆ…. ಎನಿದು ಕಾಂಗ್ರೆಸ್ ನಾಯಕನ ಕೆರೆ ನುಂಗಿದ ಕಥೆ…..ಇದು ಲೇಔಟ್ ಹಂಗಾಮ ಕೆರೆ ಮಂಗ ಮಾಯ.! ಅಶ್ವಸೂರ್ಯ/ಶಿವಮೊಗ್ಗ ; ಮಲೆನಾಡ ನಗರಿಶಿವಮೊಗ್ಗ ನಗರದಲ್ಲಿ ವಾಹನಕಳ್ಳರು,ಮನೆ ಕಳ್ಳರು, ದರೋಡೆಕೋರರು.ಸರಕಳ್ಳತನವಾಗುವುದು ಸರ್ವೇ ಸಾಮಾನ್ಯವಾಗಿದೆ….

Read More
Optimized by Optimole
error: Content is protected !!