Headlines

ಆಂಧ್ರಪ್ರದೇಶದ : 3 ಮತ್ತು 4ನೇ ಮಗು ಹೆತ್ತರೆ ಆಂಧ್ರ ಸರ್ಕಾರದ ಬಂಪರ್‌ ಗಿಫ್ಟ್.! ಮುಖ್ಯಮಂತ್ರಿ ಚಂದ್ರಬಾಬು ಹೊಸ ಜನಸಂಖ್ಯಾ ಪ್ಲ್ಯಾನ್‌ ಏನು?

ಆಂಧ್ರಪ್ರದೇಶದ : 3 ಮತ್ತು 4ನೇ ಮಗು ಹೆತ್ತರೆ ಆಂಧ್ರ ಸರ್ಕಾರದ ಬಂಪರ್‌ ಗಿಫ್ಟ್.! ಮುಖ್ಯಮಂತ್ರಿ ಚಂದ್ರಬಾಬು ಹೊಸ ಜನಸಂಖ್ಯಾ ಪ್ಲ್ಯಾನ್‌ ಏನು? news.ashwasurya.in ಆಂಧ್ರಪ್ರದೇಶದಲ್ಲಿ ಕುಸಿಯುತ್ತಿರುವ ಜನಸಂಖ್ಯೆಯನ್ನು ತಡೆಯಲು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹೊಸ ಯೋಜನೆಯನ್ನು ಘೋಷಿಸಿದ್ದಾರೆ. ಈ ಯೋಜನೆಯಡಿ, ಮೂರನೇ ಮಗುವಿಗೆ ₹30,000 ಮತ್ತು ನಾಲ್ಕನೇ ಮಗುವಿಗೆ ₹40,000 ಪ್ರೋತ್ಸಾಹಧನ ನೀಡಿ, ಜನನ ದರವನ್ನು ಹೆಚ್ಚಿಸಲು ಸರ್ಕಾರ ಮುಂದಾಗಿದೆ….. ಅಶ್ವಸೂರ್ಯ/ನರಸಣ್ಣಪೇಟ (ಆಂಧ್ರ): ಜನಸಂಖ್ಯಾ ಕುಸಿತದ ಬಗ್ಗೆ ಕಳವಳ ವ್ಯಕ್ತಪಡಿಸಿ, ಜನಸಂಖ್ಯೆ ಪ್ರಮಾಣ ಹೆಚ್ಚಿಸುವ ಬಗ್ಗೆ…

Read More

ಮಂಗಳೂರು : ಪ್ರವೀಣ್ ನೆಟ್ಟಾರು ಹತ್ಯೆ ಕೇಸ್‌, 4 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಇಬ್ಬರು ಪ್ರಮುಖ ಆರೋಪಿಗಳ ಬಂಧನ.

ಮಂಗಳೂರು : ಪ್ರವೀಣ್ ನೆಟ್ಟಾರು ಹತ್ಯೆ ಕೇಸ್‌, 4 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಇಬ್ಬರು ಪ್ರಮುಖ ಆರೋಪಿಗಳ ಬಂಧನ. ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಕಳೆದ 4 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಇಬ್ಬರು ಪ್ರಮುಖ ಆರೋಪಿಗಳನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಯಶಸ್ವಿಯಾಗಿ ಬಂಧಿಸಿದೆ.ಬಂಧಿತ ಆರೋಪಿಗಳ ವಿವರಗಳುನೌಶಾದ್ (32): ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪಡಂಗಡಿ ಗ್ರಾಮದ ಪೊಯ್ಯೆಗುಡ್ಡೆ ನಿವಾಸಿ. ಈತನನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ.ಅಬ್ದುಲ್ ನಾಸಿರ್ (41):…

Read More

ಬೆಂಗಳೂರು : ಅಂದು ಸೈಕಲ್‌ನಲ್ಲಿ ಬೆಣ್ಣೆ ಮಾರಟ ಮಾಡಿದ ಹುಡುಗ.! ಇಂದು 1000 ಕೋಟಿ ಒಡೆಯ.!! GRB ತುಪ್ಪದ ಯಶೋಗಾಥೆ.

ಬೆಂಗಳೂರು : ಅಂದು ಸೈಕಲ್‌ನಲ್ಲಿ ಬೆಣ್ಣೆ ಮಾರಟ ಮಾಡಿದ ಹುಡುಗ.! ಇಂದು 1000 ಕೋಟಿ ಒಡೆಯ.!! GRB ತುಪ್ಪದ ಯಶೋಗಾಥೆ. ಜಿಆರ್‌ಬಿ ತುಪ್ಪ (GRB Ghee) ಭಾರತದಲ್ಲಿ ಅತ್ಯಂತ ಜನಪ್ರಿಯ ಮತ್ತು ಮನೆಮಾತಾಗಿರುವ ಪ್ರಮುಖ ತುಪ್ಪದ ಬ್ರ್ಯಾಂಡ್‌ಗಳಲ್ಲಿ ಒಂದಾಗಿದೆ. 1984ರಲ್ಲಿ ಜಿ.ಆರ್. ಬಾಲಸುಬ್ರಮಣ್ಯಂ ಅವರಿಂದ ಆರಂಭವಾದ ಜಿಆರ್‌ಬಿ ಡೈರಿ ಫುಡ್ಸ್ ಸಂಸ್ಥೆಯು, ಇಂದು ದೇಶದಾದ್ಯಂತ ಶುದ್ಧತೆ ಮತ್ತು ಗುಣಮಟ್ಟಕ್ಕೆ ಹೆಸರುವಾಸಿಯಾಗಿದೆ… GRB Ghee is one of the leading and most popular ghee brands…

Read More

ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ತರಬೇತಿ ಶಾಲೆ, ಏರ್ ಕ್ರಾಫ್ಟ್ ಅಸೆಂಬ್ಲಿ ಘಟಕ ಸ್ಥಾಪನೆ.

ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ತರಬೇತಿ ಶಾಲೆ, ಏರ್ ಕ್ರಾಫ್ಟ್ ಅಸೆಂಬ್ಲಿ ಘಟಕ ಸ್ಥಾಪನೆ. news.ashwasurya.in ಅಶ್ವಸೂರ್ಯ/ ಶಿವಮೊಗ್ಗ: ವಿಮಾನಯಾನ ಕ್ಷೇತ್ರದ ಅಭಿವೃದ್ಧಿಗೆ ಉತ್ತೇಜನ ನೀಡುವ ಉದ್ದೇಶದಿಂದ ಶಿವಮೊಗ್ಗ (Shivamogga) ವಿಮಾನ ನಿಲ್ದಾಣದ (Airport) ಆವರಣದಲ್ಲಿ ಫ್ಲೈಟ್ ಟ್ರೈನಿಂಗ್ ಸ್ಕೂಲ್ ಹಾಗೂ ಏರ್‌ಕ್ರಾಫ್ಟ್ ಮ್ಯಾನುಫ್ಯಾಕ್ಚರಿಂಗ್ / ಅಸೆಂಬ್ಲಿ ಸ್ಥಾಪಿಸಲು ಸರ್ಕಾರ ಮುಂದಾಗಿದೆ ಎಂದು ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್‌ನಲ್ಲಿ (Budget 2026) ಘೋಷಿಸಿದ್ದಾರೆ.ಈ ಯೋಜನೆಯನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ಜಾರಿಗೆ ತರಲು ಕ್ರಮ ಕೈಗೊಳ್ಳಲಾಗುತ್ತಿದೆ. ಈ ಯೋಜನೆ…

Read More

ಕನ್ನಡ ಚಿತ್ರರಂಗಕ್ಕೆ ಬಿಗ್ ಶಾಕ್: ಹೃದಯಾಘಾತದಿಂದ ಖ್ಯಾತ ನಟ, ನಿರ್ಮಾಪಕ ದಿಲೀಪ್ ರಾಜ್ ನಿಧನ.!

ಕನ್ನಡ ಚಿತ್ರರಂಗಕ್ಕೆ ಬಿಗ್ ಶಾಕ್: ಹೃದಯಾಘಾತದಿಂದ ಖ್ಯಾತ ನಟ, ನಿರ್ಮಾಪಕ ದಿಲೀಪ್ ರಾಜ್ ನಿಧನ.! news.ashwasurya.in ಅಶ್ವಸೂರ್ಯ/ಬೆಂಗಳೂರು: ಕನ್ನಡ ಚಿತ್ರರಂಗ ಮತ್ತು ಕಿರುತೆರೆಯ ಬಹುಮುಖ ಪ್ರತಿಭೆ, ಹಿಟ್ಲರ್ ಕಲ್ಯಾಣ ಖ್ಯಾತಿಯ ದಿಲೀಪ್ ರಾಜ್ (Dileep Raj) (47) ಅವರು ಇಂದು ಮುಂಜಾನೆ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಈ ಆಘಾತಕಾರಿ ಸುದ್ದಿಯು ಸ್ಯಾಂಡಲ್‌ವುಡ್ ಮತ್ತು ಕಿರುತೆರೆ ಲೋಕವನ್ನು ಶೋಕಸಾಗರದಲ್ಲಿ ಮುಳುಗಿಸಿದೆ. ಕನಸಿನ ಮನೆಯಲ್ಲೇ ಸಂಭವಿಸಿದ ದುರಂತ: ಮಾಹಿತಿಗಳ ಪ್ರಕಾರ, ದಿಲೀಪ್ ರಾಜ್ ಅವರಿಗೆ ತಮ್ಮ ಬೆಂಗಳೂರಿನ ನಿವಾಸದಲ್ಲೇ ಇದ್ದಕ್ಕಿದ್ದಂತೆ…

Read More

ಬೆಂಗಳೂರು : ಕನಸುಗಾರ ರವಿಚಂದ್ರನ್ ಮನೆಗೆ ಡಿಸಿಎಂ ಡಿ.ಕೆ.ಭೇಟಿ.!ರಾಜಕೀಯಕ್ಕೆ ಬರ್ತಾರ ಕ್ರೇಜಿಸ್ಟಾರ್.?

ಬೆಂಗಳೂರು : ಕನಸುಗಾರ ರವಿಚಂದ್ರನ್ ಮನೆಗೆ ಡಿಸಿಎಂ ಡಿ.ಕೆ.ಭೇಟಿ.!ರಾಜಕೀಯಕ್ಕೆ ಬರ್ತಾರ ಕ್ರೇಜಿಸ್ಟಾರ್.? news.ashwasurya.in ♦️ Highlight… ಟ್ರಬಲ್ ಶೂಟರ್’ (Trouble-shooter) ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕನಸುಗಾರ (ಕ್ರೇಜಿಸ್ಟಾರ್) ರವಿಚಂದ್ರನ್ ಅವರ ಹೊಸಕೆರೆಹಳ್ಳಿ ನಿವಾಸಕ್ಕೆ ಭೇಟಿ ನೀಡಿ ಸುದೀರ್ಘ ಮಾತುಕತೆ ನಡೆಸಿದ್ದಾರೆ.ಇಬ್ಬರು ಬಾಲ್ಯದ ಸ್ನೇಹಿತರು ಈ ದಿಗ್ಗಜರ ಭೇಟಿಯು ಸೌಜನ್ಯದ ಭೇಟಿ ಎನ್ನಲಾಗಿದ್ದರೂ, ಚಿತ್ರರಂಗದ ಸಮಸ್ಯೆಗಳ ಕುರಿತು ಚರ್ಚೆ ನಡೆದಿರಬಹುದೆಂಬ ಕುತೂಹಲ ಮೂಡಿಸಿದೆ…. ಅಶ್ವಸೂರ್ಯ/ಬೆಂಗಳೂರು : ‘ಟ್ರಬಲ್ ಶೂಟರ್’ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು…

Read More
Optimized by Optimole
error: Content is protected !!