Headlines

ಬ್ಯಾಟ್ ನರಸಿಂಹ ಮರ್ಡರ್ ಪ್ರಕರಣ : ಪಂಚನಾಮೆ ವೇಳೆ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆಗೆ ಮುಂದಾದ ಆರೋಪಿ ಮಧು.! ಮಧು ಕಾಲಿಗೆ ಗುಂಡು ತೂರಿಸಿದ ಪೋಲಿಸರು.

ಬ್ಯಾಟ್ ನರಸಿಂಹ ಮರ್ಡರ್ ಪ್ರಕರಣ : ಪಂಚನಾಮೆ ವೇಳೆ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆಗೆ ಮುಂದಾದ ಆರೋಪಿ ಮಧು.! ಮಧು ಕಾಲಿಗೆ ಗುಂಡು ತೂರಿಸಿದ ಪೋಲಿಸರು. news.ashwasurya.in ಅಶ್ವಸೂರ್ಯ/ಶಿವಮೊಗ್ಗ: ಬ್ಯಾಟ್ ನರಸಿಂಹನ ಹತ್ಯೆಯಾದ ಸ್ಥಳಕ್ಕೆ ಇಂದು ಮುಂಜಾನೆ ಆರೋಪಿಗಳನ್ನುವ ಪೊಲೀಸರು ಪಂಚನಾಮೆ ಮಾಡಲು ಕರೆದೊಯ್ಯುವ ವೇಳೆ ಪೊಲೀಸ್ (Police) ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದ ಆರೋಪಿ ಮಧು ಕಾಲಿಗೆ ಪೊಲೀಸರು ತಮ್ಮ ಸರ್ವಿಸ್ ರಿವಲ್ವಾರ್ ನಿಂದ ಗುಂಡು ತೂರಿಸಿದ್ದಾರೆ. ಹತ್ಯೆಯಾದ ಬ್ಯಾಟ್ ನರಸಿಂಹ. ಶಿವಮೊಗ್ಗ ತಾಲೂಕಿನ ಹೊಳೆಬೆನವಳ್ಳಿ…

Read More

ಶಿವಮೊಗ್ಗ : ಗಾಜನೂರು ತುಂತುರು ಖಾಸಗಿ ರೆಸಾರ್ಟ್‌ನಲ್ಲಿ ಬೇಲಿಯ ವಿದ್ಯುತ್ ಸ್ಪರ್ಶಿಸಿ ಮಹಿಳೆ ಸಾವು.! ಎಫ್‌ಐಆರ್ ದಾಖಲು.

ಶಿವಮೊಗ್ಗ : ಗಾಜನೂರು ತುಂತುರು ಖಾಸಗಿ ರೆಸಾರ್ಟ್‌ನಲ್ಲಿ ಬೇಲಿಯ ವಿದ್ಯುತ್ ಸ್ಪರ್ಶಿಸಿ ಮಹಿಳೆ ಸಾವು.! ಎಫ್‌ಐಆರ್ ದಾಖಲು. news.ashwasurya.in ಅಶ್ವಸೂರ್ಯ/ಶಿವಮೊಗ್ಗ : ಶಿವಮೊಗ್ಗದ ಗಾಜನೂರು ಬಳಿಯ ತುಂತುರು ಖಾಸಗಿ ರೇಸಾರ್ಟ್‌ನಲ್ಲಿ ನಡೆದ ವಿದ್ಯುತ್ ಅವಘಡದಲ್ಲಿ, ಪಾತ್ರೆ ತೊಳೆಯುವ ಕೆಲಸಕ್ಕೆ ಬಂದಿದ್ದ ನಾಗಮ್ಮ ಎಂಬ ಮಹಿಳೆ ದಾರುಣವಾಗಿ ಸಾವನ್ನಪ್ಪಿದ್ದಾರೆ. ನಿಶ್ಚಿತಾರ್ಥದ ದೀಪಾಲಂಕಾರದ ವೈರ್ ಮುಳ್ಳುತಂತಿ ಬೇಲಿಗೆ ತಗುಲಿದ್ದೇ ದುರಂತಕ್ಕೆ ಕಾರಣವಾಗಿದೆ ಎಂದು ತಿಳಿದುಬಂದಿದೆ.. ಅಶ್ವಸೂರ್ಯ/ಶಿವಮೊಗ್ಗ : ಜಿಲ್ಲೆಯ ಗಾಜನೂರು ಸಮೀಪದ ತರಂಗ ಖಾಸಗಿ ರೇಸಾರ್ಟ್‌ವೊಂದರಲ್ಲಿ ಸಂಭವಿಸಿದ ಭೀಕರ ವಿದ್ಯುತ್…

Read More

ಬೆಂಗಳೂರು : ಇಂದು ಮಾಜಿ ಸಚಿವ ವಿನಯ್ ಕುಲಕರ್ಣಿ ಭವಿಷ್ಯ ನಿರ್ಧಾರ.! ಯೋಗೇಶ್‌ ಗೌಡ ಕೊಲೆ ಪ್ರಕರಣದ ತೀರ್ಪು.

ಬೆಂಗಳೂರು : ಇಂದು ಮಾಜಿ ಸಚಿವ ವಿನಯ್ ಕುಲಕರ್ಣಿ ಭವಿಷ್ಯ ನಿರ್ಧಾರ.! ಯೋಗೇಶ್‌ ಗೌಡ ಕೊಲೆ ಪ್ರಕರಣದ ತೀರ್ಪು. news.ashwasurya.in ಅಶ್ವಸೂರ್ಯ/ಬೆಂಗಳೂರು: ಧಾರವಾಡ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಯೋಗೇಶ್ ಗೌಡ (Yogesh Gowda) ಕೊಲೆ ಪ್ರಕರಣದ ತೀರ್ಪನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನಾಳೆ ಪ್ರಕಟಿಸಲಿದೆ.ಕಳೆದ 6 ತಿಂಗಳಿಂದ ಪ್ರಕರಣದ ವಿಚಾರಣೆ ನಡೆಸುತ್ತಾ ಇದ್ದ ನ್ಯಾಯಾಲಯ ಸಂಪೂರ್ಣ ವಾದ-ಪ್ರತಿವಾದ ಆಲಿಸಿತ್ತು. ಮಾರ್ಚ್ ಕೊನೆಯ ವಾರದಲ್ಲಿ ವಾದ ಸಂಪೂರ್ಣವಾಗಿ ಆಲಿಸಿದ್ದ ನ್ಯಾಯಾಲಯ ಪ್ರಾಸಿಕ್ಯೂಷನ್ ಮತ್ತು ಆರೋಪಿಗಳ ಪರ ವಕೀಲರಿಗೆ…

Read More

ಬೆಳಗಾವಿ : ಆತ್ಮಹತ್ಯೆಗೂ ಮುನ್ನ ಗೋಡೆಯ ಮೇಲೆ ಸಾವಿನ ಸಾಲು ಬರೆದಿಟ್ಟು ಕೊನೆ ಉಸಿರೆಳೆದ ಗೌರವ್ವ.!

ಬೆಳಗಾವಿ : ಆತ್ಮಹತ್ಯೆಗೂ ಮುನ್ನ ಗೋಡೆಯ ಮೇಲೆ ಸಾವಿನ ಸಾಲು ಬರೆದಿಟ್ಟು ಕೊನೆ ಉಸಿರೆಳೆದ ಗೌರವ್ವ.! ಬೆಳಗಾವಿ (Belagavi) ಜಿಲ್ಲೆಯ ಬೈಲಹೊಂಗಲ ತಾಲೂಕಿನ ಆನಿಗೋಳ ಗ್ರಾಮದಲ್ಲಿ ಮನಕಲಕುವ ಘಟನೆ ಸಂಭವಿಸಿದೆ. ಮಹಿಳೆಯೊಬ್ಬರು ಗೋಡೆ ಮೇಲೆ ಡೆತ್ ನೋಟ್ (Death Note)​​ ಬರೆದಿಟ್ಟು ಆತ್ಮಹತ್ಯೆಗೆ (Suicide) ಶರಣಾಗಿದ್ದಾರೆ. news.ashwasurya.in ಅಶ್ವಸೂರ್ಯ/ಬೆಳಗಾವಿ :ಒಲ್ಲದ ಮನಸ್ಸಿನಲ್ಲಿ ಮಾನಸಿಕ ಒತ್ತಡಕ್ಕೆ ಒಳಗಾದ ಮಹಿಳೆಆತ್ಮಹತ್ಯೆ ಮಾಡಿಕೊಂಡಿದ್ದಾರೆ.!ಆತ್ಮಹತ್ಯೆ ಮಾಡಿಕೊಂಡ ಮಹಿಳೆಯನ್ನು ಗೌರವ್ವ ನೀಲ್ಲಪ್ಪ ಕೆಂಗಾನೂರ (36) ಎಂದು ಗುರುತಿಸಲಾಗಿದೆ. ಗೌರವ್ವ ವಿವಾಹಿತರಾಗಿದ್ದು, ಕುಟುಂಬದ ಜವಾಬ್ದಾರಿ ಹೊತ್ತಿದ್ದ…

Read More

ಅಂಡರ್-19 ವಿಶ್ವಕಪ್ 2026 : ಶುಭಮನ್ ಗಿಲ್ ದಾಖಲೆ ಉಡೀಸ್ ನಂ.1 ಪಟ್ಟ ಅಲಂಕರಿಸಿದ ವೈಭವ್ ಸೂರ್ಯವಂಶಿ.

ಅಂಡರ್-19 ವಿಶ್ವಕಪ್ 2026 : ಶುಭಮನ್ ಗಿಲ್ ದಾಖಲೆ ಉಡೀಸ್ ನಂ.1 ಪಟ್ಟ ಅಲಂಕರಿಸಿದ ವೈಭವ್ ಸೂರ್ಯವಂಶಿ. news.ashwasurya.in ಅಶ್ವಸೂರ್ಯ/ ಜಿಂಬಾಬ್ವೆ : ಇತಿಹಾಸ ನಿರ್ಮಿಸಿದ ವೈಭವ್ ಸೂರ್ಯವಂಶಿಐಸಿಸಿ ಅಂಡರ್-19 ವಿಶ್ವಕಪ್ 2026ರಲ್ಲಿ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ 67 ಎಸೆತಗಳಲ್ಲಿ 6 ಬೌಂಡರಿ ಹಾಗೂ 3 ಸಿಕ್ಸರ್‌ಗಳ ನೆರವಿನಿಂದ 72 ರನ್‌ಗಳ ಇನಿಂಗ್ಸ್ ಆಡಿ ದೊಡ್ಡ ದಾಖಲೆಯನ್ನು ತಮ್ಮ ಹೆಸರಿಗೆ ಬರೆದು ಕೊಂಡಿದ್ದಾರೆ.1000 ರನ್ ಪೂರೈಸಿ ದಾಖಲೆ ಮಾಡಿದ್ದಾರೆ.ಬಾಂಗ್ಲಾದೇಶ ವಿರುದ್ಧದ ಈ ಪಂದ್ಯದಲ್ಲಿ ವೈಭವ್…

Read More

ಕಾನ್‌ಸ್ಟೇಬಲ್‌ ಅಕ್ರಮ ಸಂಬಂಧ… ಪ್ರೇಯಸಿ ಹುಚ್ಚಾಟಕ್ಕೆ ಪೋಲಿಸಪ್ಪನ ಹೆಂಡತಿ ಮಗಳು ಬಲಿ.!

ಕಾನ್‌ಸ್ಟೇಬಲ್‌ ಅಕ್ರಮ ಸಂಬಂಧ… ಪ್ರೇಯಸಿ ಹುಚ್ಚಾಟಕ್ಕೆ ಪೋಲಿಸಪ್ಪನ ಹೆಂಡತಿ ಮಗಳು ಬಲಿ.! ಸರೋಜಿನಿ ಮೊದಲು ಅಲ್ಲಿ ಪೊಲೀಸಪ್ಪನ ಮಡದಿ ರೀನಾ ಯಾದವ್‌ ಜೊತೆಗೆ ಜಗಳ ತೆಗೆದಿದ್ದು ಅಲ್ಲದೆ ಅವಳ ಮೇಲೆ ಏಕಾಏಕಿ ನುಗ್ಗಿ ಚಾಕುವಿನಿಂದ ರೀನಾಗೆ ಇರಿದಿದ್ದಾಳೆ. ಹಲ್ಲೆ ನಡೆಸಿ ನಂತರ ಆಕೆಯ ಮಕ್ಕಳ ಮೇಲೂ ಚಾಕುವಿನಿಂದ ದಾಳಿ ಮಾಡಿದ್ದಾಳೆ. ಮನೆಯಲ್ಲಿ ನಿದ್ದೆ ಮಾಡುತ್ತಿದ್ದ 9 ವರ್ಷದ ಆದಿತ್ಯ ಎಂಬ ಹುಡುಗನ ಮೇಲೂ ಚಾಕವಿನಿಂದ ಹಲ್ಲೆ ಮಾಡಿದ್ದಾಳೆ.ತನ್ನ ಮಕ್ಕಳ ಮೇಲೆ ಹಲ್ಲೆ ನಡೆಸಬೇಡ ಎಂದು ರೀನಾ ಯಾದವ್‌…

Read More
Optimized by Optimole
error: Content is protected !!