ಕೊನೆಗೂ ಭದ್ರಾವತಿ ಶಾಸಕರ ಪುತ್ರನ ವಿರುದ್ಧ ದಾಖಲಾಯ್ತು FIR. ರಾವಣಸುರನ ಆಟ್ಟಹಾಸಕ್ಕೆ ಬ್ರೇಕ್ ಬಿಳಲಿದೇಯಾ
ಕೊನೆಗೂ ಭದ್ರಾವತಿ ಶಾಸಕರ ಪುತ್ರನ ವಿರುದ್ಧ ದಾಖಲಾಯ್ತು FIR.ರಾವಣಸುರನ ಆಟ್ಟಹಾಸಕ್ಕೆ ಬ್ರೇಕ್ ಬಿಳಲಿದೇಯಾ.? ashwasurya/Shivamogga ಅಶ್ವಸೂರ್ಯ/ಭದ್ರಾವತಿ: ಶಿವಮೊಗ್ಗ ಜಿಲ್ಲೆಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಮಹಿಳಾ ಅಧಿಕಾರಿ ಕೆ.ಕೆ.ಜ್ಯೋತಿ ಅವರು ಮಾಹಿತಿ ಅಧಾರದ ಮೇಲೆ ಭದ್ರಾವತಿಯ ತಾಲ್ಲೂಕಿನ ಸೀಗೆಬಾಗಿಯ ಬಾಬಳ್ಳಿ ಸಮೀಪದ ಭದ್ರಾನದಿಯಿಂದಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿರುವುದು ತಿಳಿದು.ತಕ್ಷಣವೇ ಅಕ್ರಮ ಸಾಗಾಟದ ಸ್ಥಳಕ್ಕೆ ಸಿಬ್ಬಂದಿ ಸಮೇತರಾಗಿ ದಾವಿಸಿದ್ದಾರೆ. ಸ್ಥಳದಲ್ಲಿ ಅಕ್ರಮವಾಗಿ ಮರಳು ತುಂಬಿದ್ದ ಲಾರಿ ಇನ್ನತರ ವಸ್ತುಗಳನ್ನು ವಶಪಡಿಸಿಕೊಳ್ಳಲು ಮುಂದಾಗಿದ್ದಾರೆ ಅ ಸಂಧರ್ಭದಲ್ಲಿ ಅಕ್ರಮ ಮರಳು…