ಬಂಟ್ವಾಳ ಮರ್ಡರ್ ಪ್ರಕರಣ : ಬಂಟ್ವಾಳದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಿಗೆ ಉಳಿ ಗ್ರಾಮಸ್ಥರಿಂದ ಮನವಿ.

ಬಂಟ್ವಾಳ ಮರ್ಡರ್ ಪ್ರಕರಣ : ಬಂಟ್ವಾಳದಲ್ಲಿಹೆಚ್ಚುವರಿ ಪೊಲೀಸ್ ಅಧೀಕ್ಷಕರಿಗೆ ಉಳಿ ಗ್ರಾಮಸ್ಥರಿಂದ ಮನವಿ. news.ashwasurya.in ಅಶ್ವಸೂರ್ಯ/ಬಂಟ್ವಾಳ : ಉಳಿ ಗ್ರಾಮದ ನಿವಾಸಿ ಲಾವಣ್ಯ ಅವರನ್ನು ಜುಲೈ 16ರಂದು ಸಂಜೆ ಬಿ.ಸಿ.ರೋಡ್ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ಭೀಕರವಾಗಿ ಹತ್ಯೆ ಮಾಡಿದ ತಪ್ಪಿತಸ್ಥನಿಗೆ ನ್ಯಾಯಾಲಯ ಕಾನೂನಿನ ಪ್ರಕಾರ ಗಲ್ಲು ಶಿಕ್ಷೆ ವಿಧಿಸಲು ಅಗತ್ಯವಿರುವ ಎಲ್ಲ ಕಾನೂನು ಕ್ರಮಗಳನ್ನು ಪೊಲೀಸ್ ಇಲಾಖೆ ಕೈಗೊಳ್ಳುವಂತೆ ಉಳಿ ಗ್ರಾಮಸ್ಥರು ಪೊಲೀಸರಿಗೆ ಮನವಿ ಮಾಡಿದ್ದಾರೆ. ಭಾನುವಾರ ಕಕ್ಯಪದವಿನಿಂದ ಬಂಟ್ವಾಳ ಡಿವೈಎಸ್ಪಿ ಕಚೇರಿಗೆ ಆಗಮಿಸಿದ ಗ್ರಾಮದ ಜನರು,…

Read More

ಕೋಝಿಕೋಡ್ ಡ್ರಗ್ಸ್ ಪ್ರಕರಣ : ಮತ್ತೊಬ್ಬರು ಶಿಕ್ಷಕಿಬಂಧನ.!ಮಂಗಳೂರಿನ ಸ್ನೇಹಿತನಿಂದ ಡ್ರಗ್ಸ್ ದಂಧೆಗೆ ಕೈಇಟ್ಟ ಶಿಕ್ಷಕಿಯರು.!

ಕೋಝಿಕೋಡ್ ಡ್ರಗ್ಸ್ ಪ್ರಕರಣ : ಮತ್ತೊಬ್ಬರು ಶಿಕ್ಷಕಿಬಂಧನ.!ಮಂಗಳೂರಿನ ಸ್ನೇಹಿತನಿಂದ ಡ್ರಗ್ಸ್ ದಂಧೆಗೆ ಕೈಇಟ್ಟ ಶಿಕ್ಷಕಿಯರು.! news.ashwasurya.in ಅಶ್ವಸೂರ್ಯ/ ಕೋಝಿಕೋಡ್, ಜುಲೈ,29 : ಕೇರಳದ ಕೋಝಿಕೋಡ್ ಗ್ರಾಮೀಣ ಪೊಲೀಸರ ವಿಶೇಷ ತನಿಖಾ ತಂಡ (SIT) ನಡೆಸುತ್ತಿರುವ ಎಂಡಿಎಂಎ (MDMA) ಮಾದಕ ದ್ರವ್ಯ ಜಾಲದ ತನಿಖೆಯಲ್ಲಿ ಮತ್ತೊಂದು ಶಾಕಿಂಗ್ ವಿಷಯ ಬೆಳಕಿಗೆ ಬಂದಿದ್ದು, ಪೆರಂಬ್ರಾ ಬಿಆರ್‌ಸಿಯ ಮೂರನೇ ವಿಶೇಷ ಶಿಕ್ಷಕಿ ವಿ.ಪಿ. ನೀಶ್ಮಾ (30) ಮಂಗಳವಾರ ಬಂಧನಕ್ಕೊಳಗಾಗಿದ್ದಾರೆ. ಆಟಿಸಂ ಕೇಂದ್ರದ ವಿಶೇಷ ಶಿಕ್ಷಕಿ ಅವಲಾ ಕುಟ್ಟೋತ್ ಮೂಲದ ವಿ.ಪಿ. ನೀಶ್ಮಾ…

Read More

ಕಾರವಾರ : ಜ್ಯೋತಿಷಿ ಕಮಲಾಕರ ಭಟ್ಟ ಸೇರಿದಂತೆ ನಾಲ್ವರು ಆರೋಪಗಳಿಗೆ ನ್ಯಾಯಾಂಗ ಬಂಧನ.

ಕಾರವಾರ : ಜ್ಯೋತಿಷಿ ಕಮಲಾಕರ ಭಟ್ಟ ಸೇರಿದಂತೆ ನಾಲ್ವರು ಆರೋಪಗಳಿಗೆ ನ್ಯಾಯಾಂಗ ಬಂಧನ. news.ashwasurya.in ಅಶ್ವಸೂರ್ಯ/ಕಾರವಾರ: ಎರಡು ಮಕ್ಕಳ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಹಿನ್ನೆಲೆಯಲ್ಲಿ ದೂರು ನೀಡಿದ್ದಕ್ಕೆ ಕೊಲೆ ಮಾಡಿರುವ ಪ್ರಕರಣದಲ್ಲಿ ಬಂಧಿತರಾಗಿರುವ ಖ್ಯಾತ ಜ್ಯೋತಿಷಿ ಕಮಲಾಕರ್ ಭಟ್ ಸೇರಿದಂತೆ ನಾಲ್ವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಈ ಘಟನೆ ನಡೆದಿದ್ದು ಹತ್ಯೆ ಪ್ರಕರಣದಲ್ಲಿ ಎ1 ಆರೋಪಿ ಸುಚಿತ್ರಾ, ಎ2 ಲೋಕನಾಥ್, ಎ3 ಜ್ಯೋತಿಷಿ ಕಮಲಾಕರ್ ಭಟ್ ಹಾಗೂ ಎ4 ಆಕಾಶ್ ರನ್ನು…

Read More

Shivamogga Underworld :ರಿವೆಂಜಿನ ನಂಜಿಗೆ ರೌಡಿಶೀಟರ್ ‘ಬ್ಯಾಟ್ ನರಸಿಂಹ’ನ ಹತ್ಯೆ.!? ಇದು ಗ್ಯಾಂಗ್ ವಾರ್‌ನ ಮುಂದುವರೆದ ಭಾಗನಾ.?

Shivamogga Underworld :ರಿವೆಂಜಿನ ನಂಜಿಗೆ ರೌಡಿಶೀಟರ್ ‘ಬ್ಯಾಟ್ ನರಸಿಂಹ’ನ ಹತ್ಯೆ ಆಯ್ತಾ.!? ಇದು ಗ್ಯಾಂಗ್ ವಾರ್‌ನ ಮುಂದುವರೆದ ಭಾಗನಾ.? ಕೊಲೆಯಾದ ಬ್ಯಾಟಿ ನರಸಿಂಹ ಕುಖ್ಯಾತ ರೌಡಿಶೀಟರ್ ಕಾಡಾ ಕಾರ್ತಿಕ್‌ನ ಆಪ್ತ ಸಹಚರರಲ್ಲಿ ಒಬ್ಬನಾಗಿದ್ದ ಎಂದು ತಿಳಿದುಬಂದಿದೆ. ಲಷ್ಕರ್ ಮೊಹಲ್ಲಾ ಬಳಿ ನರಸಿಂಹ ಒಂಟಿಯಾಗಿ ಸಿಕ್ಕಿದ್ದನ್ನು ಗಮನಿಸಿದ ಅಂಬು ಮತ್ತವನ ಗ್ಯಾಂಗ್,ಮಚ್ಚು ಲಾಂಗ್‌ಗಳಿಂದ ಏಕಾಏಕಿ ದಾಳಿ ನಡೆಸಿ ಹತ್ಯೆಮಾಡಿದ್ದಾರೆ.ರಕ್ತದ ಮಡುವಿನಲ್ಲಿ ಬಿದ್ದ ನರಸಿಂಹ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ. ದಾಳಿ ನಡೆಸಿ ನೆತ್ತರಕೊಡಿ ಹರಿಸಿದ ರೌಡಿಶೀಟರ್ ಅಂಬು ಮತ್ತು ಆತನ ಸಹಚರರು…

Read More

ಬೆಂಗಳೂರು : ರಾಜಕೀಯ ಕ್ಷೇತ್ರ ಕಲುಷಿತ! ಹಣ-ತೋಲ್ಬಳದ ಪ್ರಾಬಲ್ಯ. ಸಿದ್ದರಾಮಯ್ಯ ಹೇಳಿಕೆಗೆ ದನಿಗೂಡಿಸಿದ ಬಿ ಕೆ ಹರಿಪ್ರಸಾದ್!

ಬೆಂಗಳೂರು : ರಾಜಕೀಯ ಕ್ಷೇತ್ರ ಕಲುಷಿತ! ಹಣ-ತೋಲ್ಬಳದ ಪ್ರಾಬಲ್ಯ. ಸಿದ್ದರಾಮಯ್ಯ ಹೇಳಿಕೆಗೆ ದನಿಗೂಡಿಸಿದ ಬಿ ಕೆ ಹರಿಪ್ರಸಾದ್! news.ashwasurya.in 1990 ರ ದಶಕಕ್ಕೂ ಮೊದಲು ರಾಜಕೀಯ ಕ್ಷೇತ್ರ ಈ ರೀತಿ ಇರಲಿಲ್ಲ. ಹದಗೆಡುತ್ತಿರುವ ರಾಜಕೀಯ ವಾತಾವರಣದ ಕುರಿತು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಯನ್ನು ತಾವು ಬೆಂಬಲಿಸುತ್ತಿರುವುದಾಗಿ ಹೇಳಿದರು… ಅಶ್ವಸೂರ್ಯ/ಬೆಂಗಳೂರು : ರಾಜಕೀಯ ಕ್ಷೇತ್ರ ಕಲುಷಿತಗೊಂಡಿರುವ ಬಗ್ಗೆಕಳವಳ ವ್ಯಕ್ತ ಪಡಿಸಿರುವ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಸದ್ಯದ ರಾಜಕೀಯವು ಹಣ ಮತ್ತು ತೋಳ್ಬಲದಿಂದ ಪ್ರಾಬಲ್ಯ ಹೊಂದಿದೆ ಎಂದಿದ್ದಾರೆ.ಬೆಂಗಳೂರಿನಲ್ಲಿ ಮಾತನಾಡಿದ…

Read More

ಉಡುಪಿ : ಕುಂದಾಪುರದಲ್ಲಿ ಮುಂಜಾನೆಯೆ ಗುಂಡಿನ ಮೊರೆತ ಬಾರ್ಕೂರು‌ ಮೂಲದ ವ್ಯಕ್ತಿಯ ಬರ್ಬರ ಹತ್ಯೆ.!

ಉಡುಪಿ : ಕುಂದಾಪುರದಲ್ಲಿ ಮುಂಜಾನೆಯೆ ಗುಂಡಿನ ಮೊರೆತ ಬಾರ್ಕೂರು‌ ಮೂಲದ ವ್ಯಕ್ತಿಯ ಬರ್ಬರ ಹತ್ಯೆ.! news.ashwasurya.in ಅಶ್ವಸೂರ್ಯ/ ಕುಂದಾಪುರ: ಕರಾವಳಿ ಕುಂದಾಪುರದಲ್ಲಿ ಮುಂಜಾನೆಯೆ ವ್ಯಕ್ತಿಯೊಬ್ಬರನ್ನು ಗುಂಡಿಕ್ಕಿ ಬರ್ಬರವಾಗಿ ಹತ್ಯೆಗೈದ ಘಟನೆ ಶುಕ್ರವಾರ ಬೆಳಿಗ್ಗೆ 3.30 ರ ಸುಮಾರಿಗೆ ಚರ್ಚ್ ರಸ್ತೆಯ ಹೋಲಿ ರೋಸರಿ ಚರ್ಚ್ ಎದುರಿಗೆ ನಡೆದಿದೆ. ಬಾರ್ಕೂರು ಕಚ್ಚೂರು ಮೂಲದ ಐವನ್ ರಿಚರ್ಡ್ ಮಸ್ಕರೇನಸ್(45) ಕೊಲೆಯಾದ ವ್ಯಕ್ತಿ.ಪ್ರಕರಣದ ವಿವರ : ತಮ್ಮದೆಯಾದ ವ್ಯವಹಾರಗಳನ್ನು ಮಾಡಿಕೊಂಡಿದ್ದ ಐವನ್ ತಮ್ಮ ಮೊದಲ ಪತ್ನಿಯಾದ ಸೆಲ್ಮಾ ಮಸ್ಕರೆನ್ಸ್ ಅವರನ್ನು ತೊರೆದು…

Read More
Optimized by Optimole
error: Content is protected !!