Headlines

ಬೆಂಗಳೂರು : ಶಿವಮೊಗ್ಗ ಮೂಲದ ‌ಮಾಜಿ ರಣಜಿ ಕ್ರಿಕೆಟ್ ಆಟಗಾರ ಎಸ್ ಎಲ್ ಅಕ್ಷಯ್ ಕ್ರಿಕೆಟ್ ಆಡುವಾಗ ಮೈದಾನದಲ್ಲೇ ಸಾವಿಗೆ ಶರಣು.!!

ಬೆಂಗಳೂರು : ಶಿವಮೊಗ್ಗ ಮೂಲದ ‌ಮಾಜಿ ರಣಜಿ ಕ್ರಿಕೆಟ್ ಆಟಗಾರ ಎಸ್ ಎಲ್ ಅಕ್ಷಯ್ ಕ್ರಿಕೆಟ್ ಆಡುವಾಗ ಮೈದಾನದಲ್ಲೇ ಸಾವಿಗೆ ಶರಣು.!! KSCA ಲೀಗ್ ಪಂದ್ಯಾವಳಿ ವೇಳೆ ಹೃದಯಘಾತದಿಂದ ಆಟಗಾರ ಸಾವನ್ನಪ್ಪಿರುವ ಘಟನೆ ನಡೆದಿದೆ. KSCA ಶ್ರೀ ನಸೂರ್ ಸ್ಮಾರಕ ಶೀಲ್ಡ್ ಏಕದಿನ ಲೀಗ್ ಪಂದ್ಯಾವಳಿ ಆಡುತ್ತಿದ್ದ ಅಕ್ಷಯ್ ಎಸ್​.ಎಲ್​. ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಶಿವಮೊಗ್ಗ ಮೂಲದ 36 ವರ್ಷದ ಅಕ್ಷಯ್ ಎಸ್​.ಎಲ್​., ಬೊಮ್ಮಸಂದ್ರದ SLS ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಪಂದ್ಯದಲ್ಲಿ 4 ಓವರ್ ಬೌಲಿಂಗ್ ಮಾಡಿ ಆರೋಗ್ಯ ಸಮಸ್ಯೆ…

Read More

ಮಂಗಳೂರು : ವಾಮಂಜೂರು 2021ರಲ್ಲಿ ನೆಡೆದ ಬಾಲಕಿ ಅತ್ಯಾಚಾರ ಭೀಕರ ಕೊಲೆ ಪ್ರಕರಣದ ಮೂವರು ಆರೋಪಿಗಳ ಗಲ್ಲು ಶಿಕ್ಷೆ ಖಾಯಂ ಗೋಳಿಸಿ ಆದೇಶ ಹೊರಡಿಸಿದ ಹೈಕೋರ್ಟ್.

ಮಂಗಳೂರು : ವಾಮಂಜೂರು 2021ರಲ್ಲಿ ನೆಡೆದ ಬಾಲಕಿ ಅತ್ಯಾಚಾರ ಭೀಕರ ಕೊಲೆ ಪ್ರಕರಣದ ಮೂವರು ಆರೋಪಿಗಳ ಗಲ್ಲು ಶಿಕ್ಷೆ ಖಾಯಂ ಗೋಳಿಸಿ ಆದೇಶ ಹೊರಡಿಸಿದ ಹೈಕೋರ್ಟ್. news.ashwasurya.in ಅಶ್ವಸೂರ್ಯ/ಮಂಗಳೂರು : ವಾಮಂಜೂರು ಬಾಲಕಿ ಅತ್ಯಾಚಾರ-ಕೊಲೆ ಪ್ರಕರಣ ಮೂವರು ಆರೋಪಿಗಳ ಗಲ್ಲು ಶಿಕ್ಷೆಯನ್ನು ಖಾಯಂ ಗೋಳಿಸಿದ ಹೈಕೋರ್ಟ್ಮಂಗಳೂರಿನ ವಾಮಂಜೂರಿನಲ್ಲಿ ನಡೆದಿದ್ದ 8 ವರ್ಷದ ಬಾಲಕಿಯ ಮೇಲಿನ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತೀರ್ಪನ್ನು ಹೈಕೋರ್ಟ್ ಪ್ರಕಟಿಸಿದೆ. ವಿಚಾರಣಾ ನ್ಯಾಯಾಲಯವು ಅಪರಾಧಿಗಳಾದ ಜೈಬನ್ ಆದಿವಾಸಿ, ಮುಕೇಶ್ ಸಿಂಗ್ ಮತ್ತು…

Read More

ತೆಲಂಗಾಣ : 2 ಕೋಟಿ ವಿಮಾ ಹಣಕ್ಕಾಗಿ ಲವ್ವರ್ ಜೋತೆ ಸೇರಿ ಪತಿಯನ್ನೇ ಕೊಂದು ಮುಗಿಸಿದ ಪತ್ನಿ.!!

ಹೈದರಾಬಾದ್ ಬಳಿಯ ನಿಜಾಮಾಬಾದ್‌ನಲ್ಲಿ, 2 ಕೋಟಿ ರೂ. ವಿಮಾ ಮೊತ್ತಕ್ಕಾಗಿ ಪತ್ನಿ ಸೌಮ್ಯಾ ತನ್ನ ಪ್ರಿಯಕರ ದೀಲೀಪ್ ಜೊತೆ ಸೇರಿ ಪತಿ ರಮೇಶ್‌ರನ್ನು ಹತ್ಯೆ ಮಾಡಿದ್ದಾಳೆ.! ಪೊಲೀಸರು ಪತಿಯನ್ನು ಉಸಿರು ಕಟ್ಟಿಸಿ ಕೊಂದ ಪ್ರಕರಣವನ್ನು ಬಯಲಿಗೆಳೆದಿದ್ದು, ಸೌಮ್ಯಾ, ದೀಲೀಪ್ ಮತ್ತು ಇತರರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಆಕೆಯು ಪತಿ ರಮೇಶ್‌ಗೆ ನಿದ್ರೆ ಮಾತ್ರೆ ನೀಡಿ, ನಂತರ ಪ್ರಿಯಕರನ ಸಹಾಯದಿಂದ ಕೊಲೆ ಮಾಡಿ ಹೃದಯಾಘಾತದ ನಾಟಕವಾಡಿದ್ದಳು, ಆದರೆ ವಿದೇಶದಲ್ಲಿ ಇರುವ ರಮೇಶ್ ಸಹೋದರನ ಅನುಮಾನದಿಂದಾಗಿ ಈ ಪ್ರಕರಣ ಬಯಲಿಗೆ ಬಂದಿದೆ……..

Read More

ಜಾರ್ಖಂಡ್‌ / ಪೊಲೀಸ್ ವಶದಲ್ಲಿದ್ದ 200 ಕೆಜಿ ಗಾಂಜಾ ಎಲ್ಲಿ.? ವಿಚಾರಣೆ ವೇಳೆ ಪೊಲೀಸರ ಉತ್ತರಕ್ಕೆ ನ್ಯಾಯಾಲಯ ದಿಗ್ಭ್ರಮೆ.!! ಆರೋಪಿಗಳನ್ನು ಖುಲಾಸೆಗೊಳಿಸಿ ಆದೇಶ.!!

ಜಾರ್ಖಂಡ್‌ / ಪೊಲೀಸ್ ವಶದಲ್ಲಿದ್ದ 200 ಕೆಜಿ ಗಾಂಜಾ ಎಲ್ಲಿ.? ವಿಚಾರಣೆ ವೇಳೆ ಪೊಲೀಸರ ಉತ್ತರಕ್ಕೆ ತಬ್ಬಿಬ್ಬು.! ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಲಯ.!! news.ashwasurya.in ಅಶ್ವಸೂರ್ಯ/ರಾಂಚಿ : ವಶಪಡಿಸಿಕೊಂಡಿದ್ದ 200 ಕೆಜಿ ಗಾಂಜಾ ಎಲ್ಲಿ? ಪೊಲೀಸ್ ಉತ್ತರಕ್ಕೆ ದಂಗಾಗಿ ಆರೋಪಿ ಖುಲಾಸೆಗೊಳಿಸಿದ ಕೋರ್ಟ್,ವಿಚಾರಣೆ ವೇಳೆ ಪೊಲೀಸರ ಒಂದೇ ವಾಕ್ಯದ ಉತ್ತರಿಂದ ಇಡೀ ಪ್ರಕರಣವೇ ಬಿದ್ದು ಹೋಗಿದೆ. ಆರೋಪಿಗಳು ಖುಲಾಸೆಗೊಂಡಿದ್ದಾರೆ. ಅಷ್ಟಕ್ಕೂ ಪೊಲೀಸ್ ಉತ್ತರವೇನು ಅ ಉತ್ತರವಾದರು ಎನು.?ರಾಂಚಿಯ ಪೊಲೀಸರ ತಂಡ ವಾಹನವೊಂದನ್ನು ತಡೆದು ಪರಿಶೀಲನೆ ನಡೆಸಿದ ಸಂಧರ್ಭದಲ್ಲಿ ಬರೋಬ್ಬರಿ…

Read More

SHIVAMOGGA : ನಟೋರಿಯಸ್ ರೌಡಿಶೀಟರ್ ಡಿಚ್ಚಿ ಮುಬಾರಕ್ ಮೇಲೆ ಫೈರಿಂಗ್.!

SHIVAMOGGA : ನಟೋರಿಯಸ್ ರೌಡಿಶೀಟರ್ ಡಿಚ್ಚಿ ಮುಬಾರಕ್ ಮೇಲೆ ಫೈರಿಂಗ್.! news.ashwasurya.in ಅಶ್ವಸೂರ್ಯ/ ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಪೊಲೀಸರ ರಿವಲ್ವಾರ್ ಸದ್ದುಮಾಡಿದೆ.! ದರೋಡೆಗೆ ಹೊಂಚು ಹಾಕಿದ್ದ ರೌಡಿಶೀಟರ್ ಡಿಚ್ಚಿ ಮುಬಾರಕ್ ಕಾಲಿಗೆ ಪೊಲೀಸರು ಗುಂಡು ತೂರಿಸಿದ್ದಾರೆ.ಶಿವನಿ ಕ್ರಾಸ್ ಬಳಿ ದರೋಡೆಗೆ ಹೊಂಚು ಹಾಕಿದ ವೇಳೆ ಪೊಲೀಸರು ದಾಳಿ ಮಾಡಿದ್ದು, ಬಂಧಿಸಲು ಮುಂದಾದಾಗ ಪೊಲೀಸರ ಮೇಲೆಯೇ ಆರೋಪಿಗಳು ಹಲ್ಲೆ ಮಾಡಿದ್ದಾರೆ. ಡಿಚ್ಚಿ ಮುಬಾರಕ್ ಮತ್ತು ಆತನ ಏಳೆಂಟು ಮಂದಿ ಸಹಚರರು ದರೋಡೆಗೆ ಹೊಂಚು ಹಾಕಿ ರಸ್ತೆಯಲ್ಲಿ ಕಾಯುತ್ತಿರುವ…

Read More

ಬೆಂಗಳೂರು : ಇದೆ ಮೊದಲ ಬಾರಿಗೆ ಪರೀಕ್ಷೆಗೂ ಮೊದಲೇ SSLC , 2nd PUC ಫಲಿತಾಂಶದ ದಿನಾಂಕ ಪ್ರಕಟ.

ಬೆಂಗಳೂರು : ಇದೆ ಮೊದಲ ಬಾರಿಗೆ ಪರೀಕ್ಷೆಗೂ ಮೊದಲೇ SSLC , 2nd PUC ಫಲಿತಾಂಶದ ದಿನಾಂಕ ಪ್ರಕಟ. news.ashwasurya.in ಅಶ್ವಸೂರ್ಯ/ಬೆಂಗಳೂರು : ಇದೇ ಮೊದಲ ಬಾರಿಗೆ ಶಾಲಾ ಶಿಕ್ಷಣ ಇಲಾಖೆಯು ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳಿಗೆ ಮೊದಲೇ ಫಲಿತಾಂಶದ ಸಂಭಾವ್ಯ ದಿನಾಂಕವನ್ನು ಪ್ರಕಟಿಸಿದೆ. ದ್ವಿತೀಯ ಪಿಯುಸಿ ಪರೀಕ್ಷೆ 1ರ ಫಲಿತಾಂಶ ಏಪ್ರಿಲ್‌ 7 ರಂದು, ಎಸ್‌ಎಸ್‌ಎಲ್‌ಸಿ ಪರೀಕ್ಷೆ 1ರ ಫಲಿತಾಂಶ ಏಪ್ರಿಲ್‌ 24ಕ್ಕೆ ಪ್ರಕಟಿಸುವ ಗುರಿ ಇದೆ. ಫೆ.28ರಿಂದ ಮಾರ್ಚ್‌ 17ರವರೆಗೆ ನಡೆಯಲಿರುವ ದ್ವಿತೀಯ…

Read More
Optimized by Optimole
error: Content is protected !!