Headlines

ಬೆಂಗಳೂರು : ಕೇರಳದ ಉದ್ಯಾಮಿಗಳಿಂದ 20 ಲಕ್ಷ ದರೋಡೆಗೈದ ಬೆಂಗಳೂರು ಸಿಐಡಿ ಇನ್ಸ್‌ಪೆಕ್ಟರ್‌ ಕರ್ಮಕಾಂಡ.! ಇದೇನು ಮೊದಲೇನಲ್ಲ!

  • ದೂರು ದಾಖಲು: ತಮಗಾದ ಅನ್ಯಾಯದ ವಿರುದ್ಧ ಉದ್ಯಮಿ ಜುನೀಶ್ ಬಾಬು ಮಡಿವಾಳ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
  • ಸಿಸಿಟಿವಿ ಸಾಕ್ಷಿ: ಹೋಟೆಲ್‌ನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ದರೋಡೆಗೆ ಸಿಐಡಿ ಜೀಪ್ ಬಳಸಿರುವುದು ಪತ್ತೆಯಾಯಿತು.
  • ಬಂಧನ: ಮಡಿವಾಳ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ರಿಯಲ್ ಎಸ್ಟೇಟ್ ಉದ್ಯಮಿಗಳಾದ ಕುಪೇಂದ್ರ ರೆಡ್ಡಿ, ವಸಂತ್ ಕುಮಾರ್ ಮತ್ತು ತಲೆಮರೆಸಿಕೊಂಡಿದ್ದ ಇನ್ಸ್‌ಪೆಕ್ಟರ್ ಮಹೇಶ್ ಕನಕಗಿರಿಯನ್ನು ಬಂಧಿಸಿದ್ದಾರೆ.
  • ರಿಕವರಿ: ದರೋಡೆ ಮಾಡಲಾಗಿದ್ದ ಬಹುತೇಕ ಸಂಪೂರ್ಣ ಹಣ ಮತ್ತು ಕೃತ್ಯಕ್ಕೆ ಬಳಸಿದ ಸಿಐಡಿ ಜೀಪನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

Leave a Reply

Your email address will not be published. Required fields are marked *

Optimized by Optimole
error: Content is protected !!