Headlines

ಹೈದರಾಬಾದ್ : ಮಧ್ಯರಾತ್ರಿ ಒಬ್ಬಂಟಿ ಮಹಿಳೆಯಂತೆ ಬಸ್‌ ಕಾಯುತ್ತಾ ನಿಂತ ಪೊಲೀಸ್ ಕಮಿಷನರ್ ಸುಮತಿ ಐಪಿಎಸ್.! ರಾತ್ರಿ 12 ಗಂಟೆಯಿಂದ ಮಧ್ಯರಾತ್ರಿ 3 ವರೆಗೆ‌ ನೆಡೆದ್ದು ಎನು.?

ಹೈದರಾಬಾದ್ : ಮಧ್ಯರಾತ್ರಿ ಒಬ್ಬಂಟಿ ಮಹಿಳೆಯಂತೆ ಬಸ್‌ ಕಾಯುತ್ತಾ ನಿಂತ ಪೊಲೀಸ್ ಕಮಿಷನರ್ ಸುಮತಿ ಐಪಿಎಸ್.! ರಾತ್ರಿ 12 ಗಂಟೆಯಿಂದ ಮಧ್ಯರಾತ್ರಿ 3 ವರೆಗೆ‌ ನೆಡೆದ್ದು ಎನು.? news.ashwasurya.in ಅಶ್ವಸೂರ್ಯ/ಹೈದರಾಬಾದ್: ನಾವುಗಳು ಸಿನಿಮಾಗಳಲ್ಲಿ ನೋಡಿದ್ದೇವೆ ಮತ್ತು ಕರ್ನಾಟಕದಲ್ಲಿ ಖಡಕ್ ಐಪಿಎಸ್ ಅಧಿಕಾರಿಗಳಾದ ಸಾಂಗ್ಲಿಯಾನ ಮತ್ತು ಕೆಂಪಯ್ಯ ಅವರು ತಮ್ಮ ಅಧಿಕಾರದ ಅವಧಿಯಲ್ಲಿ ಮಾರುವೇಷದಲ್ಲಿ ಅಕ್ರಮ ದಂಧೆಕೋರರಿಗೆ ಮತ್ತು ಪುಂಡರುಗೆ ಸರಿಯಾದ ಬುದ್ಧಿ ಕಲಿಸಿದ್ದನ್ನು ಕೇಳಿದ್ದೇವೆ ಈಗ ಇವರ ಶೈಲಿಯಲ್ಲೇ ನಡೆದ ನೈಜ ಕಾರ್ಯಾಚರಣೆಯೊಂದು ಹೈದರಾಬಾದ್‌‌ನಲ್ಲಿ ನೆಡೆದಿದೆ, ಮಲ್ಕಾಜ್‌ಗಿರಿ…

Read More

ಬೆಂಗಳೂರು : ಇನ್ಸ್‌ಪೆಕ್ಟರ್ ಪಾಪಣ್ಣನೊ.? ಕಾಮಣ್ಣನೊ.? ಮಹಿಳಾ ರೌಡಿ ಶೀಟರ್‌ನ್ನೇ ಮಂಚ ಕರೆದ ಆಡಿಯೋ ರಿಲೀಸ್.!

ಬೆಂಗಳೂರು : ಇನ್ಸ್‌ಪೆಕ್ಟರ್ ಪಾಪಣ್ಣನೊ.? ಕಾಮಣ್ಣನೊ.? ಮಹಿಳಾ ರೌಡಿ ಶೀಟರ್‌ನ್ನೇ ಮಂಚ ಕರೆದ ಆಡಿಯೋ ರಿಲೀಸ್.! news.ashwasurya.in ಅಶ್ವಸೂರ್ಯ/ಬೆಂಗಳೂರು : ಅದೇನು ಬಂದಿದಿಯೋ ಗ್ರಹಚಾರ ಪೊಲೀಸ್ ಇಲಾಖೆಗೆ ನಿತ್ಯ ಒಂದಲ್ಲ ಒಂದು ಪೊಲೀಸ್ ಇಲಾಖೆಯ ರಂಕುಗಳು ಹೊರಬಿಳುತ್ತಿದೆ.! ಕೇಲವು ಕಲೆ ಅಂಟಿದ ಖಾಕೀಗಳಿಂದ ದಕ್ಷರು,ಖಡಕ್ ಅಧಿಕಾರಿಗಳು ಮತ್ತು ಕರ್ನಾಟಕದ ಹೆಮ್ಮೆಯ ಪವರ್‌ ಫುಲ್ ಪೊಲೀಸ್ ಇಲಾಖೆ ಕೂಡ ತಲೆ ತಗ್ಗಿಸುವಂತಾಗಿದೆ.ಈಬಹಾದಿಯಲ್ಲಿ ಮತ್ತೊಂದು ಹೆಸರು ಬೆಂಗಳೂರಿನ ಇನ್ಸ್‌ಪೆಕ್ಟರ್ ಪೋಲಿಸ್ ಪಾಪಣ್ಣ ಪೊಲಿ ಅವತಾರದ ವರದಿ. ಮಹಿಳಾ ರೌಡಿ ಶೀಟರ್‌ನ್ನೇ…

Read More

ಬೀದರ್ : ಪಶು ವಿವಿ ಬಹುಕೋಟಿ ಹಗರಣ ಸಾಬೀತು; ಮಾಜಿ ಉಪಕುಲಪತಿ ಸೇರಿ 6 ಮಂದಿಯ ಬಂಧನ. ಶಿವಮೊಗ್ಗ ಪಶುವೈದ್ಯಕೀಯ ಮಹಾವಿದ್ಯಾಲಯದಲ್ಲೂ ನೆಡೆದಿದಿಯಾ ಹಗರಣ.?ನಿರೀಕ್ಷಿಸಿ..

ಬೀದರ್ : ಪಶು ವಿವಿ ಬಹುಕೋಟಿ ಹಗರಣ ಸಾಬೀತು; ಮಾಜಿ ಉಪಕುಲಪತಿ ಸೇರಿ 6 ಮಂದಿಯ ಬಂಧನ.ಶಿವಮೊಗ್ಗ ಪಶುವೈದ್ಯಕೀಯ ಮಹಾವಿದ್ಯಾಲಯದಲ್ಲೂ ನೆಡೆದಿದಿಯಾ ಹಗರಣ.?ನಿರೀಕ್ಷಿಸಿ.. news.ashwasurya.in ಅಶ್ವಸೂರ್ಯ/ಬೀದರ್‌ : ರಾಜ್ಯಾದ್ಯಂತ ಭಾರೀ ಸಂಚಲನ ಮೂಡಿಸಿದ್ದ ಬೀದರ್‌ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ 45 ಕೋಟಿ ರೂ. ನಹುಕೋಟಿ ಹಗರಣ ನಡೆದಿರುವುದು ತನಿಖೆಯಲ್ಲಿ ಸಾಬೀತಾಗಿದ್ದು, ಲೋಕಾಯುಕ್ತ ಪೊಲೀಸರು ಮಾಜಿ ಉಪಕುಲಪತಿ ಸೇರಿದಂತೆ 6 ಜನರನ್ನು ಬಂಧಿಸಿದ್ದಾರೆ.ಬಂಧಿತರಲ್ಲಿ ಪಶು ವಿವಿಯ ಮಾಜಿ ಉಪಕುಲಪತಿ ಪ್ರೋ. ಹೆಚ್‌.ಡಿ. ನಾರಾಯಣಸ್ವಾಮಿ,…

Read More

26ನೇ ವಯಸ್ಸಿಗೆ ಸೆಕ್ಸಸ್ ಕಂಡ ಕೋಟ್ಯಾಧಿಪತಿ ಸಿದ್ಧಾರ್ಥ್ ಸಕ್ಸೇನಾ.! ಒಂದೇ ದಿನದಲ್ಲಿ ₹77 ಕೋಟಿ ಗಳಿಸಿದ್ದಯ ಹೇಗೆ.!?

26ನೇ ವಯಸ್ಸಿಗೆ ಸೆಕ್ಸಸ್ ಕಂಡ ಕೋಟ್ಯಾಧಿಪತಿ ಸಿದ್ಧಾರ್ಥ್ ಸಕ್ಸೇನಾ.! ಒಂದೇ ದಿನದಲ್ಲಿ ₹77 ಕೋಟಿ ಗಳಿಸಿದ್ದಯ ಹೇಗೆ.!? ಐಐಟಿ ಕಾನ್ಪುರದ ಹಳೆಯ ವಿದ್ಯಾರ್ಥಿ ಸಿದ್ಧಾರ್ಥ ಸಕ್ಸೇನಾ, AI ಸ್ಟಾರ್ಟ್‌ಅಪ್ Merlin ಮೂಲಕ ಕೇವಲ 26ನೇ ವಯಸ್ಸಿನಲ್ಲಿ ಒಂದೇ ದಿನದಲ್ಲಿ ಸುಮಾರು ₹77 ಕೋಟಿ ಗಳಿಸಿ ಕೋಟ್ಯಾಧಿಪತಿಯಾದ ಯಶೋಗಾಥೆ ವರದಿ ನಿಮ್ಮ ಮುಂದೆ… ಇದು ವೈರಲ್ ಸುದ್ದಿ ಆಗಿದೆ…. news.ashwasurya.in ಅಶ್ವಸೂರ್ಯ/ಕಾನ್ಪುರ : ಐಐಟಿ ಕಾನ್ಪುರದ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಯಾಗಿದ್ದ ಯುವಕ ಇಂದು ಭಾರತದ ಯಶಸ್ವಿ AI ಉದ್ಯಮಿಗಳ…

Read More

ಶಿವಮೊಗ್ಗ : ಜಿಲ್ಲಾಧಿಕಾರಿಗಳ ಸೂಚನೆಯಂತೆ ತೀರ್ಥಹಳ್ಳಿ ಕೊಪ್ಪರಿಗೆಗುಡ್ಡ ಪ್ರದೇಶಕ್ಕೆ ಅಧಿಕಾರಿಗಳ ತಂಡ ಭೇಟಿ.! ದೊಡ್ಡ ಭೂ ಹಗರಣಕ್ಕೆ ಬ್ರೇಕ್ ಬಿಳೋತ್ತಾ.!

ಶಿವಮೊಗ್ಗ : ಜಿಲ್ಲಾಧಿಕಾರಿಗಳ ಸೂಚನೆಯಂತೆ ತೀರ್ಥಹಳ್ಳಿ ಕೊಪ್ಪರಿಗೆಗುಡ್ಡ ಪ್ರದೇಶಕ್ಕೆ ಅಧಿಕಾರಿಗಳ ತಂಡ ಭೇಟಿ.! ದೊಡ್ಡ ಭೂ ಹಗರಣಕ್ಕೆ ಬ್ರೇಕ್ ಬಿಳೋತ್ತಾ.! news.ashwasurya.in ಅಶ್ವಸೂರ್ಯ/ತೀರ್ಥಹಳ್ಳಿ : ಶಿವಮೊಗ್ಗ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ತೀರ್ಥಹಳ್ಳಿ ತಾಲ್ಲೂಕಿನ ಕೊಪ್ಪರಿಗೆಗುಡ್ಡ ಪ್ರದೇಶಕ್ಕೆ ಕಳೆದ ಸೋಮವಾರ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಸ್ಥಳ ಪರಿಶೀಲಿಸಿದರು.ಪತ್ರಿಕೆಗಳಲ್ಲಿ ಪ್ರಕಟವಾದ ವರದಿಗಳನ್ನು ಗಮನಿಸಿದ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರು ಗುಡ್ಡಪ್ರದೇಶಕ್ಕೆ ತಕ್ಷಣ ಭೇಟಿ ನೀಡಿ ಪರಿಶೀಲಿಸಿ ಸಮಗ್ರ ವರದಿ ಸಲ್ಲಿಸುವಂತೆ…

Read More

ಮಡಿಕೇರಿ : ರಾಸಲೀಲೆ ವಿಡಿಯೋ ವೈರಲ್.! ಕೊಡಗಿನ ಯುವಕನ ಬಂಧನ. ರಾಜಕಾರಣಿಗಳ ಪುತ್ರಿಯರು ಸೇರಿ ಹಲವು ಯುವತಿಯರೊಂದಿಗೆ ಯುವಕನ ರಾಸಲೀಲೆ.!

ಮಡಿಕೇರಿ : ರಾಸಲೀಲೆ ವಿಡಿಯೋ ವೈರಲ್.! ಕೊಡಗಿನ ಯುವಕನ ಬಂಧನ. ರಾಜಕಾರಣಿಗಳ ಪುತ್ರಿಯರು ಸೇರಿ ಹಲವು ಯುವತಿಯರೊಂದಿಗೆ ಯುವಕನ ರಾಸಲೀಲೆ.! news.ashwasurya.in ಅಶ್ವಸೂರ್ಯ/ಕೊಡಗು : ಯುವಕನೊಬ್ಬ ರಾಜಕಾರಣಿಗಳ ಪುತ್ರಿಯರು ಸೇರಿದಂತೆ ಹಲವು ಯುವತಿಯರೊಂದಿಗೆ ರಾಸಲೀಲೆ ನಡೆಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋಗಳು ವೈರಲ್ ಆಗಿದೆ. ಕೊಡಗು ಜಿಲ್ಲೆಯಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದ್ದು ಈ ರಾಸಲೀಲೆ ಪ್ರಕರಣ ರಾಜ್ಯಾದ್ಯಂತ ದೊಡ್ಡ ಸಂಚಲನ ಮಾಡಿದೆ.ರಾಸಲೀಲೆ ಪ್ರಕರಣದ ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಮಡಿಕೇರಿ ಗ್ರಾಮಾಂತರ ಠಾಣೆಯ ಪೊಲೀಸರು ರಾಸಲೀಲೆ…

Read More
Optimized by Optimole
error: Content is protected !!