ವಿಜಯವಾಡ : ಬೆಂಗಳೂರು ಯುವತಿಯ ಬುದ್ಧಿ “ಶಕ್ತಿ”ಗೆ ವಿಜಯವಾಡದಲ್ಲಿ ಕಾಮುಕ ಆಟೋ ಚಾಲಕ ಅಂದರ್.!

ವಿಜಯವಾಡ : ಬೆಂಗಳೂರು ಯುವತಿಯ ಬುದ್ಧಿ “ಶಕ್ತಿ”ಗೆ ವಿಜಯವಾಡದಲ್ಲಿ ಕಾಮುಕ ಆಟೋ ಚಾಲಕ ಅಂದರ್.! news.ashwasurya.in ಅಶ್ವಸೂರ್ಯ/ವಿಜಯವಾಡ : ಸಾಕಷ್ಟು ಬದಲಾದ ಈ ಕಾಲಘಟ್ಟದಲ್ಲಿ ಹೆಣ್ಣು ಮಕ್ಕಳು ಮನೆಯಿಂದ ಹೊರಗಡೆ ಬರುವುದೇ ದೊಡ್ಡ ಸಮಸ್ಯೆಯಾಗಿದೆ.? ಕಾರಣ ಸುತ್ತ-ಮುತ್ತಲ ಪ್ರದೇಶದಲ್ಲಿ ಕೇಲವು ಕಾಮಾಂಧರು ಅಮಾಯಕ ಹೆಣ್ಣುಮಕ್ಕಳ ಮೇಲೆರಗಲು ಹೊಂಚು ಹಾಕಿ ಕುಳಿತಿರುತ್ತಾರೆ.ಹೆತ್ತವರು ಹೆಣ್ಣುಮಕ್ಕಳನ್ನು ಮನೆಯಿಂದ ಒಬ್ಬಂಟಿಯಾಗಿ ಕಳಿಸುವುದೇ ಇಲ್ಲ. ಅದರಲ್ಲಿಯೂ ಪಕ್ಕದ ಊರಿಗೆ ಅಥವಾ ರಾತ್ರಿಯ ಸಮಯದಲ್ಲಿ ಪ್ರಯಾಣ ಮಾಡುವುದು ಹೆಣ್ಣು ಮಕ್ಕಳ ಪಾಲಿಗೆ ಯುದ್ಧ ಮಾಡಿದಂತೆಯೇ. ರಸ್ತೆಯಲ್ಲಿ…

Read More

ಬೆಳಗಾವಿ : ಖ್ಯಾತ ವಕೀಲೆ ಮನೆ ಮೇಲೆ ಗುಂಡಿನ ದಾಳಿ.! ಅಪಾಯದಿಂದ ಪಾರಾದ ವಕೀಲೆಯ ಪುತ್ರಿ.!

ಬೆಳಗಾವಿ : ಖ್ಯಾತ ವಕೀಲೆ ಮನೆ ಮೇಲೆ ಗುಂಡಿನ ದಾಳಿ.! ಅಪಾಯದಿಂದ ಪಾರಾದ ವಕೀಲೆಯ ಪುತ್ರಿ.! news.ashwasurya.in ಅಶ್ವಸೂರ್ಯ/ಬೆಳಗಾವಿ : ಬೆಳಗಾವಿ ನಗರದ ಮಾಂಡೋಳಿ ರಸ್ತೆಯಲ್ಲಿರುವ ಹಿರಿಯ ಹೆಸರಾಂತ ವಕೀಲರಾದ ಪೂಜಾ ಕಾಕತಕರ್​ ಮನೆ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಶನಿವಾರ ತಡರಾತ್ರಿ ಕಿಡಿಗೇಡಿಗಳು ಫೈರಿಂಗ್​ ಮಾಡಿದ್ದು, ಬೆಳಗಾವಿ ಗ್ರಾಮೀಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.ಬೆಳಗಾವಿ ನಗರದ ಖ್ಯಾತ ವಕೀಲೆಯೊಬ್ಬರ ಮನೆ ಮೇಲೆ ಗುಂಡಿನ ದಾಳಿ ನಡೆದಿದ್ದು, ಇದರಿಂದ ಸ್ಥಳೀಯರಲ್ಲಿ ಆತಂಕ ಮೂಡಿದೆ. ಬೆಳಗಾವಿ…

Read More

ಹೊಳೆಹೊನ್ನೂರು : ಇಸ್ಪೀಟ್ ಆಡಬೇಕೆ.? “ಹೊಳೆಹೊನ್ನೂರು ಠಾಣಾ ಸರಹದ್ದಿಗೆ ಬನ್ನಿ” ಕೈಬೀಸಿ ಕರೆಯುತ್ತಿವೆ ಅಂದರ್ ಬಾಹರ್ ಅಡ್ಡೆಗಳು.! ಮೌನಕ್ಕೆ ಜಾರಿದ ಪೊಲೀಸರು.!? ಶಾಸಕರು ಸೈಲೆಂಟು.?

ಹೊಳೆಹೊನ್ನೂರು : ಇಸ್ಪೀಟ್ ಆಡಬೇಕೆ.? “ಹೊಳೆಹೊನ್ನೂರು ಠಾಣಾ ಸರಹದ್ದಿಗೆ ಬನ್ನಿ” ಕೈಬೀಸಿ ಕರೆಯುತ್ತಿವೆ ಅಂದರ್ ಬಾಹರ್ ಅಡ್ಡೆಗಳು.! ಮೌನಕ್ಕೆ ಜಾರಿದ ಪೊಲೀಸರು.!? ಶಾಸಕರು ಸೈಲೆಂಟು.? ಹೊಳೆಹೊನ್ನೂರು ಪಟ್ಟಣದ ಪೊಲೀಸ್ ಠಾಣೆಯ ಸರಹದ್ದಿನಲ್ಲಿ ಕೆಲವು ಮಂದಿ ರಾಜಕಾರಣಿಗಳ ಗೆಟಪ್ ಧರಿಸಿ ಅಡ್ಡ ಕಸುಬಿ ದಂಧೆಗೆ ಇಳಿದಿದ್ದಾರೆ, ಕೆಲವು ಮನೆಹಾಳರಿಂದ ಸಂಪೂರ್ಣ ನಲುಗಿ ಹೋಗಿದೆ ಹೊಳೆಹೊನ್ನೂರು ಪಟ್ಟಣ.!ಈ ಜೂಜಿನಡ್ಡೆಯ ಹರಾಮಿಗಳ ಹಣದಾಹದ ವಾಂಚೆಗೆ ಕೆಲವು ಕೂಲಿ ಕಾರ್ಮಿಕರು. ರೈತರು, ಮಧ್ಯಮವರ್ಗದ ಮಂದಿನಯ ಜೋತೆಗೆ ಊರಿನ ಕೆಲವು ಯುವಕರು ಅಂದರ್ ಬಾಹರ್…

Read More

ಶಿರಸಿ: ಮಂಟಪದಿಂದ ವಧು ನಾಪತ್ತೆ, MBBS ಪ್ರಿಯಕರನ ಜೊತೆಗೆ ವಧು ಎಸ್ಕೇಪ್ ಶಂಕೆ.! ಕ್ವಿಂಟಾಲ್‌ ಗಟ್ಟಲೆ ಮಟನ್ ಅಡುಗೆ ಪಾತ್ರೆಯಲ್ಲೆ.?

ಶಿರಸಿ: ಮಂಟಪದಿಂದ ವಧು ನಾಪತ್ತೆ, MBBS ಪ್ರಿಯಕರನ ಜೊತೆಗೆ ವಧು ಎಸ್ಕೇಪ್ ಶಂಕೆ.! ಕ್ವಿಂಟಾಲ್‌ ಗಟ್ಟಲೆ ಮಟನ್ ಅಡುಗೆ ಪಾತ್ರೆಯಲ್ಲೆ.? news.ashwasurya.in ಅಶ್ವಸೂರ್ಯ/ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಗುರು ಹಿರಿಯರ ಇಚ್ಛೆಯಂತೆ ನಿಶ್ಚಯವಾಗಿದ್ದ ಮದುವೆ ನೆರವೇರುವ ಮುನ್ನವೇ ಯುವತಿಯೊಬ್ಬಳು ತನ್ನ ಪ್ರಿಯಕರನೊಂದಿಗೆ ಎಸ್ಕೇಪ್ ಆಗಿದ್ದಾಳೆ.! ಪಾಲಕರು ಪ್ರೀತಿಗೆ ಒಪ್ಪದ ಕಾರಣ ಬೇರೊಬ್ಬನೊಂದಿಗೆ ಮದುವೆ ನಿಶ್ಚಯಿಸಿದ್ದರು. ಈ ಘಟನೆಯಿಂದ ಮದುವೆ ರದ್ದಾಗಿದ್ದು, ಯುವತಿಯ ತಂದೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ಇನ್ನೇನು ಮದುವೆಯ ಕಾರ್ಯ ನಡೆಯ ಬೇಕಿತ್ತು…

Read More

ಕಾನ್‌ಸ್ಟೇಬಲ್‌ ಅಕ್ರಮ ಸಂಬಂಧ… ಪ್ರೇಯಸಿ ಹುಚ್ಚಾಟಕ್ಕೆ ಪೋಲಿಸಪ್ಪನ ಹೆಂಡತಿ ಮಗಳು ಬಲಿ.!

ಕಾನ್‌ಸ್ಟೇಬಲ್‌ ಅಕ್ರಮ ಸಂಬಂಧ… ಪ್ರೇಯಸಿ ಹುಚ್ಚಾಟಕ್ಕೆ ಪೋಲಿಸಪ್ಪನ ಹೆಂಡತಿ ಮಗಳು ಬಲಿ.! ಸರೋಜಿನಿ ಮೊದಲು ಅಲ್ಲಿ ಪೊಲೀಸಪ್ಪನ ಮಡದಿ ರೀನಾ ಯಾದವ್‌ ಜೊತೆಗೆ ಜಗಳ ತೆಗೆದಿದ್ದು ಅಲ್ಲದೆ ಅವಳ ಮೇಲೆ ಏಕಾಏಕಿ ನುಗ್ಗಿ ಚಾಕುವಿನಿಂದ ರೀನಾಗೆ ಇರಿದಿದ್ದಾಳೆ. ಹಲ್ಲೆ ನಡೆಸಿ ನಂತರ ಆಕೆಯ ಮಕ್ಕಳ ಮೇಲೂ ಚಾಕುವಿನಿಂದ ದಾಳಿ ಮಾಡಿದ್ದಾಳೆ. ಮನೆಯಲ್ಲಿ ನಿದ್ದೆ ಮಾಡುತ್ತಿದ್ದ 9 ವರ್ಷದ ಆದಿತ್ಯ ಎಂಬ ಹುಡುಗನ ಮೇಲೂ ಚಾಕವಿನಿಂದ ಹಲ್ಲೆ ಮಾಡಿದ್ದಾಳೆ.ತನ್ನ ಮಕ್ಕಳ ಮೇಲೆ ಹಲ್ಲೆ ನಡೆಸಬೇಡ ಎಂದು ರೀನಾ ಯಾದವ್‌…

Read More

ಶೃಂಗೇರಿ ವಿಧಾನಸಭಾ ಕ್ಷೇತ್ರ : ಶಾಸಕ ಟಿಡಿ ರಾಜೇಗೌಡಗೆ ಮತ್ತೆ ಶಾಕ್.! ಅಂಚೆ ಮತ ಮರು ಎಣಿಕೆಗೆ ಹೈಕೋರ್ಟ್ ಆದೇಶ.

ಶೃಂಗೇರಿ ವಿಧಾನಸಭಾ ಕ್ಷೇತ್ರ : ಶಾಸಕ ಟಿಡಿ ರಾಜೇಗೌಡಗೆ ಮತ್ತೆ ಶಾಕ್.! ಅಂಚೆ ಮತ ಮರು ಎಣಿಕೆಗೆ ಹೈಕೋರ್ಟ್ ಆದೇಶ. news.ashwasurya.in ಅಶ್ವಸೂರ್ಯ/ಶೃಂಗೇರಿ : ಏಪ್ರಿಲ್ 6 ರಂದೇ ಮರು ಎಣಿಕೆಗೆ ಆದೇಶ ನೀಡಿದ್ದ ಹೈಕೋರ್ಟ್, ಬಳಿಕ ಇದಕ್ಕೆ ಮಧ್ಯಂತರ ತಡೆ ನೀಡಿತ್ತು. ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಲು ಕಾಲಾವಕಾಶ ನೀಡಿ ಹೈಕೋರ್ಟ್ ಮಧ್ಯಂತರ ತಡೆ ನೀಡಿತ್ತು. ಸುಪ್ರೀಂ ಕೋರ್ಟಿಗೆ ಮೇಲ್ಮನವಿ ಅರ್ಜಿ ಸಲ್ಲಿಕೆ ಮಾಡದ ಹಿನ್ನೆಲೆಯಲ್ಲಿ ಇದೀಗ ಅಂಚೆ ಮತಗಳ ಮರು ಎಣಿಕೆ ಮಾಡಲು…

Read More
Optimized by Optimole
error: Content is protected !!