Headlines

ಮಹಾರಾಷ್ಟ್ರ : ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ವಿಮಾನ ಅಪಘಾತದಲ್ಲಿ ದುರ್ಮರಣ.

ಮಹಾರಾಷ್ಟ್ರ : ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ವಿಮಾನ ಅಪಘಾತದಲ್ಲಿ ದುರ್ಮರಣ. news.ashwasurya.in ಅಶ್ವಸೂರ್ಯ/ಮಹಾರಾಷ್ಟ್ರ : ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಅಜಿತ್ ಪವಾರ್ (Ajit Pawar) ಅವರು ಜನವರಿ 28, 2026ರಂದು ನಡೆದ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.ಘಟನೆಯ ಪ್ರಮುಖ ವಿವರಗಳು ಇಲ್ಲಿವೆ: ಸ್ಥಳ: ಪುಣೆ ಜಿಲ್ಲೆಯ ಬಾರಾಮತಿ (Baramati) ವಿಮಾನ ನಿಲ್ದಾಣದಲ್ಲಿ ಈ ದುರ್ಘಟನೆ ಸಂಭವಿಸಿದೆ. ಘಟನೆ: ಮುಂಬೈನಿಂದ ಬಾರಾಮತಿಗೆ ತೆರಳುತ್ತಿದ್ದ ಚಾರ್ಟರ್ ವಿಮಾನವು ಬೆಳಿಗ್ಗೆ ಸುಮಾರು 8:45ಕ್ಕೆ ಲ್ಯಾಂಡಿಂಗ್ ವೇಳೆ ತಾಂತ್ರಿಕ ತೊಂದರೆಯಿಂದಾಗಿ…

Read More

ಭೂಪಾಲ್ : ರೌಡಿಶೀಟರ್‌ನನ್ನು ಕಾರಿನಿಂದ ಎಳೆದು ಮಾರಣಾಂತಿಕ ಹಲ್ಲೆ.! ಹಲ್ಲೆಯ ವೀಡಿಯೋ ವೈರಲ್.!

ಭೂಪಾಲ್ : ರೌಡಿಶೀಟರ್‌ನನ್ನು ಕಾರಿನಿಂದ ಎಳೆದು ಮಾರಣಾಂತಿಕ ಹಲ್ಲೆ.! ಹಲ್ಲೆಯ ವೀಡಿಯೋ ವೈರಲ್.! news.ashwasurya. in ಅಶ್ವಸೂರ್ಯ/ಭೂಪಾಲ್ : ಭೂಪಾಲ್ ಕೋಲಾರ ಪ್ರದೇಶದಲ್ಲಿ ಭಾನುವಾರ ಹಗಲು ಹೊತ್ತಿನಲ್ಲೇ ನಡೆದ ಘಟನೆಯಲ್ಲಿ ನಗರದ ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ಪ್ರಶ್ನೆಗಳನ್ನು ಮಾಡಿದೆ. ರೌಡಿ ಶೀಟರ್ ಕುಲದೀಪ್ ಸಿಂಗ್ ಎಂಬಾತನ ಮೇಲೆ ದುಷ್ಕರ್ಮಿಗಳ ಗುಂಪೊಂದು ಕ್ರೂರವಾಗಿ ಹಲ್ಲೆ ನಡೆಸಿದೆ. ಮಧ್ಯಪ್ರದೇಶದ ರಾಜಧಾನಿಯಲ್ಲಿ ಈ ಘಟನೆ ನಡೆದಿದೆ.ಈ ಘಟನೆಯು ಭಾನುವಾರ ಬೆಳಿಗ್ಗೆ ಸುಮಾರು 11 ಗಂಟೆಗೆ ಸುಮಾರಿಗೆ ನಡೆದಿದೆ ಎಂದು ವರದಿಯಾಗಿದೆ….

Read More

ದಾವಣಗೆರೆ : ಮದುವೆಯಾಗಿ ಎರಡೆ ತಿಂಗಳಿಗೆ ಓಡಿ ಹೊದ್ಲು ಮಡದಿ.! ಮನನೊಂದು ಗಂಡ ಆತ್ಮಹತ್ಯೆಗೆ ಶರಣು.!ಹುಡುಗನ ಸಾವಿನ ಸುದ್ದಿ ಕೇಳಿ ಮದುವೆ ಮಾಡಿಸಿದ ವ್ಯಕ್ತಿ ಕೂಡ ಆತ್ಮಹತ್ಯೆಗೆ ಶರಣು.!!

ದಾವಣಗೆರೆ : ಮದುವೆಯಾಗಿ ಎರಡೆ ತಿಂಗಳಿಗೆ ಓಡಿ ಹೊದ್ಲು ಮಡದಿ.! ಮನನೊಂದು ಗಂಡ ಆತ್ಮಹತ್ಯೆಗೆ ಶರಣು.!ಹುಡುಗನ ಸಾವಿನ ಸುದ್ದಿ ಕೇಳಿ ಮದುವೆ ಮಾಡಿಸಿದ ವ್ಯಕ್ತಿ ಕೂಡ ಆತ್ಮಹತ್ಯೆಗೆ ಶರಣು.!! news.ashwasurya.in ಅಶ್ವಸೂರ್ಯ/ದಾವಣಗೆರೆ : ಹರೀಶ್​ ನೇಣಿಗೆ ಶರಣಾಗುವ ಮುನ್ನವೇ ಡೆತ್​ ನೋಟ್​ ಸಹ ಬರೆದಿಟ್ಟಿದ್ದಾನೆ. ತನ್ನ ಸಾವಿಗೆ ಹೆಂಡತಿ, ಅತ್ತೆ ಮಾವ ಹಾಗೂ ಹೆಂಡತಿಯನ್ನು ಕರೆದುಕೊಂಡು ಹೋದ ಯುವಕನೇ ಕಾರಣ ಎಂದು ಬರೆದಿಟ್ಟು ಹರೀಶ್​ ನೇಣಿಗೆಶರಣಾಗಿದ್ದಾನೆ. ಪ್ರೀತಿ-ಪ್ರೇಮ ಅಂತ ಮದುವೆಗೆ ಮುನ್ನವೇ ಬಾಯ್​ ಫ್ರೆಂಡ್ ಜೊತೆ ಓಡಾಡಿದ್ದ…

Read More

ಚೀಲದಲ್ಲಿತ್ತು ಯುವತಿಯ ತಲೆ ಇಲ್ಲದ ದೇಹ.!ಯುವತಿಯ ಸಹೋದ್ಯೋಗಿ ಬಂಧನ.! ಹಂತಕ ಸಿಕ್ಕಿಬಿದ್ದಿದ್ದೇ ರೋಚಕ.

ಚೀಲದಲ್ಲಿತ್ತು ಯುವತಿಯ ತಲೆ ಇಲ್ಲದ ದೇಹ.!ಯುವತಿಯ ಸಹೋದ್ಯೋಗಿ ಬಂಧನ.! ಹಂತಕ ಸಿಕ್ಕಿಬಿದ್ದಿದ್ದೇ ರೋಚಕ. news.ashwasurya.in ಅಶ್ವಸೂರ್ಯ/ಆಗ್ರಾ : ಆಗ್ರಾದ ಹೊರ ಪ್ರದೇಶದಲ್ಲಿ ಚೀಲದಲ್ಲಿ ಪತ್ತೆಯಾದ ಯುವತಿಯ ತಲೆ ಇಲ್ಲದ ಶವದ ಪ್ರಕರಣವನ್ನು ಪೊಲೀಸರು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.! ಪ್ರೀತಿಯ ವಿಚಾರದಲ್ಲಿ ಅನುಮಾನಗೊಂಡು, ಸಹೋದ್ಯೋಗಿ ಹಾಗೂ ಪ್ರೇಮಿ ವಿನಯ್ ರಜಪೂತ್ ಎಂಬಾತನೇ ಮಿಂಕಿ ಶರ್ಮಾಳನ್ನು ಬರ್ಬರವಾಗಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಯುವಕನೊಬ್ಬನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ. ಆಗ್ರಾದ ಪಾರ್ವತಿ ವಿಹಾರ್‌ನಲ್ಲಿ ಜನವರಿ 24 ರಂದು ಯುವತಿಯ ಶವ ಪತ್ತೆಯಾಗಿತ್ತು. ಮಿಂಕಿ…

Read More

ಶಿವಮೊಗ್ಗ : ಗಣರಾಜ್ಯೋತ್ಸವ-ಭಾರತೀಯರೆಲ್ಲರೂ ಹೆಮ್ಮೆ ಪಡಬೇಕಾದ ದಿನ: ಶಿಕ್ಷಣ ಸಚಿವ ಮಧು ಬಂಗಾರಪ್ಪ.

ಶಿವಮೊಗ್ಗ : ಗಣರಾಜ್ಯೋತ್ಸವ-ಭಾರತೀಯರೆಲ್ಲರೂ ಹೆಮ್ಮೆ ಪಡಬೇಕಾದ ದಿನ: ಶಿಕ್ಷಣ ಸಚಿವ ಮಧು ಬಂಗಾರಪ್ಪ. news.ashwasurya.in ಅಶ್ವಸೂರ್ಯ/ಶಿವಮೊಗ್ಗ : ಜ.26 ಪ್ರತಿಯೊಬ್ಬ ಭಾರತೀಯನು ಹೆಮ್ಮೆ ಪಡಬೇಕಾದ ದಿನ. ವಿಶ್ವದ ಶ್ರೇಷ್ಠ ಸಂವಿಧಾನವು ಜಾರಿಗೆ ಬಂದ ಪವಿತ್ರ ದಿನವಾಗಿದ್ದು “ನಮ್ಮ ದೇಶ, ನಮ್ಮ ಸಂವಿಧಾನ ನಮ್ಮದೇ ಆಡಳಿತ” ಎಂದು ನಾವು ಸ್ವಾಭಿಮಾನದಿಂದ ಬದುಕಲು ಕಾರಣರಾದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಕೃತಜ್ಞತಾ ಪೂರ್ವಕ ನಮನಗಳು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು ಹಾಗೂ ಶಿವಮೊಗ್ಗ ಜಿಲ್ಲಾ…

Read More

ಶಾಲಾ ಬಾಲಕಿಯರಿಗೆ ‘ಮಾಲ್’ ಎಂದು ಚುಡಾಯಿಸಿದ ಪುಂಡರು: ಸರಿಯಾದ ಶಿಕ್ಷೆ ನೀಡಿದ ಪೊಲೀಸರು.!

ಶಾಲಾ ಬಾಲಕಿಯರಿಗೆ ‘ಮಾಲ್’ ಎಂದು ಚುಡಾಯಿಸಿದ ಪುಂಡರು: ಸರಿಯಾದ ಶಿಕ್ಷೆ ನೀಡಿದ ಪೊಲೀಸರು.! news.ashwasurya.in ಅಶ್ವಸೂರ್ಯ/ಮಧ್ಯಪ್ರದೇಶ : ಶಾಲೆಗೆ ತೆರಳುತ್ತಿರುವ ವಿದ್ಯಾರ್ಥಿನಿಯರನ್ನು ಇಬ್ಬರು ಯುವಕರು ಚುಡಾಯಿಸಿದ ಘಟನೆ ಕಂಡು ಬಂದಿದೆ. ಬಾಲಕಿಯರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ ಅಸಭ್ಯವಾಗಿ ವರ್ತಿಸಿ ದ್ದಾರೆ ಎಂದು ವರದಿಯಾಗಿದೆ.? ಈ ವಿಚಾರ ತಿಳಿದ ಮಧ್ಯಪ್ರದೇಶದ ನರಸಿಂಗ್‌ಪುರ ಪೊಲೀಸರು ಸಿನಿಮೀಯ ರೀತಿಯಲ್ಲಿ ಪುಂಡರಿಗೆ ಬುದ್ಧಿ ಕಲಿಸಿದ್ದಾರೆ. ಆರೋಪಿಗಳಿಗೆ ಹೆಣ್ಣು ಮಕ್ಕಳಂತೆ ಜಡೆಯನ್ನು ಹಾಕಿಸಿ ಎಲ್ಲರ ಮುಂದೆ ಕ್ಷಮೆ ಕೇಳಿಸಿದ್ದು ಈ ವಿಡಿಯೊ ಭಾರೀ ವೈರಲ್…

Read More
Optimized by Optimole
error: Content is protected !!