ವಿಜಯವಾಡ : ಬೆಂಗಳೂರು ಯುವತಿಯ ಬುದ್ಧಿ “ಶಕ್ತಿ”ಗೆ ವಿಜಯವಾಡದಲ್ಲಿ ಕಾಮುಕ ಆಟೋ ಚಾಲಕ ಅಂದರ್.!
ವಿಜಯವಾಡ : ಬೆಂಗಳೂರು ಯುವತಿಯ ಬುದ್ಧಿ “ಶಕ್ತಿ”ಗೆ ವಿಜಯವಾಡದಲ್ಲಿ ಕಾಮುಕ ಆಟೋ ಚಾಲಕ ಅಂದರ್.! news.ashwasurya.in ಅಶ್ವಸೂರ್ಯ/ವಿಜಯವಾಡ : ಸಾಕಷ್ಟು ಬದಲಾದ ಈ ಕಾಲಘಟ್ಟದಲ್ಲಿ ಹೆಣ್ಣು ಮಕ್ಕಳು ಮನೆಯಿಂದ ಹೊರಗಡೆ ಬರುವುದೇ ದೊಡ್ಡ ಸಮಸ್ಯೆಯಾಗಿದೆ.? ಕಾರಣ ಸುತ್ತ-ಮುತ್ತಲ ಪ್ರದೇಶದಲ್ಲಿ ಕೇಲವು ಕಾಮಾಂಧರು ಅಮಾಯಕ ಹೆಣ್ಣುಮಕ್ಕಳ ಮೇಲೆರಗಲು ಹೊಂಚು ಹಾಕಿ ಕುಳಿತಿರುತ್ತಾರೆ.ಹೆತ್ತವರು ಹೆಣ್ಣುಮಕ್ಕಳನ್ನು ಮನೆಯಿಂದ ಒಬ್ಬಂಟಿಯಾಗಿ ಕಳಿಸುವುದೇ ಇಲ್ಲ. ಅದರಲ್ಲಿಯೂ ಪಕ್ಕದ ಊರಿಗೆ ಅಥವಾ ರಾತ್ರಿಯ ಸಮಯದಲ್ಲಿ ಪ್ರಯಾಣ ಮಾಡುವುದು ಹೆಣ್ಣು ಮಕ್ಕಳ ಪಾಲಿಗೆ ಯುದ್ಧ ಮಾಡಿದಂತೆಯೇ. ರಸ್ತೆಯಲ್ಲಿ…
