ಶಿರಸಿ: ಮಂಟಪದಿಂದ ವಧು ನಾಪತ್ತೆ, MBBS ಪ್ರಿಯಕರನ ಜೊತೆಗೆ ವಧು ಎಸ್ಕೇಪ್ ಶಂಕೆ.! ಕ್ವಿಂಟಾಲ್ ಗಟ್ಟಲೆ ಮಟನ್ ಅಡುಗೆ ಪಾತ್ರೆಯಲ್ಲೆ.?
ಶಿರಸಿ: ಮಂಟಪದಿಂದ ವಧು ನಾಪತ್ತೆ, MBBS ಪ್ರಿಯಕರನ ಜೊತೆಗೆ ವಧು ಎಸ್ಕೇಪ್ ಶಂಕೆ.! ಕ್ವಿಂಟಾಲ್ ಗಟ್ಟಲೆ ಮಟನ್ ಅಡುಗೆ ಪಾತ್ರೆಯಲ್ಲೆ.? news.ashwasurya.in ಅಶ್ವಸೂರ್ಯ/ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಗುರು ಹಿರಿಯರ ಇಚ್ಛೆಯಂತೆ ನಿಶ್ಚಯವಾಗಿದ್ದ ಮದುವೆ ನೆರವೇರುವ ಮುನ್ನವೇ ಯುವತಿಯೊಬ್ಬಳು ತನ್ನ ಪ್ರಿಯಕರನೊಂದಿಗೆ ಎಸ್ಕೇಪ್ ಆಗಿದ್ದಾಳೆ.! ಪಾಲಕರು ಪ್ರೀತಿಗೆ ಒಪ್ಪದ ಕಾರಣ ಬೇರೊಬ್ಬನೊಂದಿಗೆ ಮದುವೆ ನಿಶ್ಚಯಿಸಿದ್ದರು. ಈ ಘಟನೆಯಿಂದ ಮದುವೆ ರದ್ದಾಗಿದ್ದು, ಯುವತಿಯ ತಂದೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ಇನ್ನೇನು ಮದುವೆಯ ಕಾರ್ಯ ನಡೆಯ ಬೇಕಿತ್ತು…
