Headlines

ಅಬಕಾರಿ ಇಲಾಖೆಯಲ್ಲಿ ಭ್ರಷ್ಟರು ಇ.ಡಿ ಬಲೆಗೆ.! ದಾಳಿಯಲ್ಲಿ 13.3 ಕೋಟಿ ಮೌಲ್ಯದ ನಗ, ನಾಣ್ಯ ಪತ್ತೆ.!

ಅಬಕಾರಿ ಇಲಾಖೆಯಲ್ಲಿ ಭ್ರಷ್ಟರು ಇ.ಡಿ ಬಲೆಗೆ.! ದಾಳಿಯಲ್ಲಿ 13.3 ಕೋಟಿ ಮೌಲ್ಯದ ನಗ, ನಾಣ್ಯ ಪತ್ತೆ.! news.ashwasurya.in ಅಶ್ವಸೂರ್ಯ/ಬೆಂಗಳೂರು: ಅಬಕಾರಿ ಇಲಾಖೆಯ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಜಾರಿ ನಿರ್ದೇಶನಾಲಯ (Enforcement Directorate) ಬಯಲಿಗೆಳೆದಿದ್ದು, ಇಡೀ ಇಲಾಖೆಯ ಅಕ್ರಮಗಳನ್ನು ಬಯಲುಮಾಡುವ ಕೆಲಸ ED ಮಾಡಿದೆ.ಕಳೆದ ಬುಧವಾರ (ಜೂನ್,24) ಅಬಕಾರಿ ಇಲಾಖೆಯ (Excise Department) ಹೆಚ್ಚುವರಿ ಆಯುಕ್ತ ಮಂಜುನಾಥ್ ಸೇರಿದಂತೆ ಆಪ್ತರು ಹಾಗೂ ಇತರರ ಮನೆ ಮೇಲೆ 14 ಕಡೆ ದಾಳಿ ನಡೆಸಿದ್ದ ಇ.ಡಿ ಅಪಾರ ಪ್ರಮಾಣದ ಆಸ್ತಿಪಾಸ್ತಿ ಪತ್ತೆ ಮಾಡಿದೆ.ಅಲ್ಲದೇ…

Read More

ಶಿವಮೊಗ್ಗ : ಮಂಡ್ಲಿ ಗ್ರಾಮದ ಸರ್ವೇ ನಂಬರ್ “42” ರಲ್ಲಿದ್ದ ಸುಮಾರು12 ಎಕರೆ ಕೆರೆ ಜಾಗ ಗುಳುಂ.!? ಕೆರೆ ಕಳ್ಳ ಕಾಂಗ್ರೆಸ್ ನಾಯಕನಿಗೆ ಸಚಿವರ ಕೃಪ ಕಟಾಕ್ಷ .! ಇಲ್ಲಿ ಅಧಿಕಾರಿಗಳು ತಿಂದುಂಡು ತೆಗಿದ್ದು ಎಷ್ಟು.?

ಶಿವಮೊಗ್ಗ : ಮಂಡ್ಲಿ ಗ್ರಾಮದ ಸರ್ವೇ ನಂಬರ್ “42” ರಲ್ಲಿದ್ದ ಸುಮಾರು12 ಎಕರೆ ಕೆರೆ ಜಾಗ ಗುಳುಂ.!? ಕೆರೆ ಕಳ್ಳ ಕಾಂಗ್ರೆಸ್ ನಾಯಕನಿಗೆ ಸಚಿವರ ಕೃಪ ಕಟಾಕ್ಷ .! ಇಲ್ಲಿ ಅಧಿಕಾರಿಗಳು ತಿಂದುಂಡು ತೆಗಿದ್ದು ಎಷ್ಟು.? news.ashwasurya.in ಕಣ್ಮರೆ..! ಕೆರೆ ಕಣ್ಮರೆ 12 ಎಕರೆ ಕೆರೆ ಕಣ್ಮರೆ…. ಎನಿದು ಕಾಂಗ್ರೆಸ್ ನಾಯಕನ ಕೆರೆ ನುಂಗಿದ ಕಥೆ…..ಇದು ಲೇಔಟ್ ಹಂಗಾಮ ಕೆರೆ ಮಂಗ ಮಾಯ.! ಅಶ್ವಸೂರ್ಯ/ಶಿವಮೊಗ್ಗ ; ಮಲೆನಾಡ ನಗರಿಶಿವಮೊಗ್ಗ ನಗರದಲ್ಲಿ ವಾಹನಕಳ್ಳರು,ಮನೆ ಕಳ್ಳರು, ದರೋಡೆಕೋರರು.ಸರಕಳ್ಳತನವಾಗುವುದು ಸರ್ವೇ ಸಾಮಾನ್ಯವಾಗಿದೆ….

Read More

ಮಂಗಳೂರು : ರೌಡಿ ಶೀಟರ್ ಆರಿಫ್ ಹತ್ಯೆ ಪ್ರಕರಣ, ಏಳು ಮಂದಿಯ ಬಂಧನ, ಹತ್ಯೆ ಹಿಂದಿದೆ ವಿದೇಶಿ ಲಿಂಕ್.!

ಮಂಗಳೂರು : ರೌಡಿ ಶೀಟರ್ ಆರಿಫ್ ಹತ್ಯೆ ಪ್ರಕರಣ, ಏಳು ಮಂದಿಯ ಬಂಧನ, ಹತ್ಯೆ ಹಿಂದಿದೆ ವಿದೇಶಿ ಲಿಂಕ್.! news.ashwasurya.in ಅಶ್ವಸೂರ್ಯ/ಶಿವಮೊಗ್ಗ : ಮಂಗಳೂರಿನ ಕಿನ್ಯ ಅಜ್ಜಿನಡ್ಕ ನಿವಾಸಿ, ರೌಡಿ ಶೀಟರ್ ಆರಿಫ್ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ಮಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ.ಈ ಕೃತ್ಯದಲ್ಲಿ ಭಾಗಿಯಾಗಿದ್ದ ಏಳು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಕೊಲೆಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಂಚು ರೂಪಿಸಿರುವುದು ಪೊಲೀಸರ ತನಿಖೆಯಿಂದ ಬಯಲಾಗಿದೆ.ಕೊಲೆ ಕೃತ್ಯದಲ್ಲಿ ನೇರವಾಗಿ ಭಾಗಿಯಾಗಿದ್ದ ರಿಫಾತ್, ಜುಟ್ಟು ಅಶ್ಫಾಕ್, ಖಲೀಲ್, ಶಾಕಿರ್, ಇರ್ಫಾನ್, ರಿಝ್ವಾನ್ ಹಾಗೂ…

Read More

ಹಾರಾರೆ : ಕೇವಲ18 ಎಸೆತದಲ್ಲೇ ಚೊಚ್ಚಲ ಅಂತಾರಾಷ್ಟ್ರೀಯ ಅರ್ಧಶತಕ ಸಿಡಿಸಿ ವಿಶ್ವದಾಖಲೆ ಬರೆದ ವೈಭವ್‌ ಸೂರ್ಯವಂಶಿ.!

ಹಾರಾರೆ : ಕೇವಲ18 ಎಸೆತದಲ್ಲೇ ಚೊಚ್ಚಲ ಅಂತಾರಾಷ್ಟ್ರೀಯ ಅರ್ಧಶತಕ ಸಿಡಿಸಿ ವಿಶ್ವದಾಖಲೆ ಬರೆದ ವೈಭವ್‌ ಸೂರ್ಯವಂಶಿ.! news.ashwasurya.in ಅಶ್ವಸೂರ್ಯ/ಜಿಂಬಾಬ್ವೆ : ಭಾರತ ತಂಡದ 15 ವರ್ಷದ ಭಾರತೀಯ ಯುವ ಆಟಗಾರ ವೈಭವ್ ಸೂರ್ಯವಂಶಿಯ ಅಬ್ಬರದ ಆರಂಭ ಶುರುವಾಗಿದೆ.! ಜಿಂಬಾಬ್ವೆ ವಿರುದ್ಧದ ಟಿ20 ಪಂದ್ಯದಲ್ಲಿ ಸಿಡಿಲಬ್ಬರದ ಅರ್ಧಶತಕ ಸಿಡಿಸಿದ್ದಾರೆ. ಈ ಮೂಲಕ, ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿ ಕಿರಿಯ ವಯಸ್ಸಿನಲ್ಲಿ ಅರ್ಧಶತಕ ಬಾರಿಸಿದ ವಿಶ್ವದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.ಜಿಂಬಾಬ್ವೆ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಭಾರತದ ಭರವಸೆಯ ಯುವ ಆಟಗಾರ…

Read More

ಪಂಜಾಬಿ ಪ್ರಸಿದ್ಧ ಗಾಯಕಿಯ ಭೀಕರ ಹತ್ಯೆ.! ಕಾಲುವೆಯಲ್ಲಿ ಶವ ಪತ್ತೆ.? ಕೆನಡಾದಿಂದ ಬಂದು ಕೊಲೆ ಮಾಡಿದ ಪ್ರೇಮಿ.!

ಪಂಜಾಬಿ ಪ್ರಸಿದ್ಧ ಗಾಯಕಿಯ ಭೀಕರ ಹತ್ಯೆ.! ಕಾಲುವೆಯಲ್ಲಿ ಶವ ಪತ್ತೆ.? ಕೆನಡಾದಿಂದ ಬಂದು ಕೊಲೆ ಮಾಡಿದ ಪ್ರೇಮಿ.! ಹೌದು, ಇತ್ತೀಚೆಗೆ ಪಂಜಾಬ್‌ನ ಲುಧಿಯಾನದಲ್ಲಿ ನಡೆದ ಈ ಭೀಕರ ಘಟನೆ ದೇಶಾದ್ಯಂತ ಭಾರೀ ಸಂಚಲನ ಸೃಷ್ಟಿಸಿದೆ. ವಿವಾಹಕ್ಕೆ ನಿರಾಕರಿಸಿದ ಕಾರಣಕ್ಕೆ ಖ್ಯಾತ ಪಂಜಾಬಿ ಗಾಯಕಿ ಹಾಗೂ ಮೇಕ್ಅಪ್ ಕಲಾವಿದೆ ಇಂದರ್ ಕೌರ್ (ಅಲಿಯಾಸ್ ಯಶಿಂದರ್ ಕೌರ್) ಅವರನ್ನು ಕೆನಡಾದಿಂದ ಬಂದ ಆಕೆಯ ಪ್ರೇಮಿ ಬರ್ಬರವಾಗಿ ಕೊಲೆ ಮಾಡಿದ್ದಾನೆ… news.ashwasurya.in ಅಶ್ವಸೂರ್ಯ/ ಲುಧಿಯಾನ : ಪಂಜಾಬಿ ಸಂಗೀತ ಲೋಕದ ಉದಯೋನ್ಮುಖ…

Read More
Optimized by Optimole
error: Content is protected !!