Headlines

ಬೆಂಗಳೂರು : ರಾಷ್ಟ್ರ ರಾಜಕಾರಣಕ್ಕೆ ಹೋಗೊಲ್ಲ.! ಜನತೆ 5 ವರ್ಷಕ್ಕೆ ಶಾಸಕನಾಗಿ ಆಯ್ಕೆ ಮಾಡಿರೋದ್ರಿಂದ ರಾಜ್ಯ ರಾಜಕಾರಣದಲ್ಲೇ ಇರ್ತೇನೆ ಎಂದ ಸಿದ್ದರಾಮಯ್ಯ.

ಬೆಂಗಳೂರು : ರಾಷ್ಟ್ರ ರಾಜಕಾರಣಕ್ಕೆ ಹೋಗೊಲ್ಲ.! ಜನತೆ 5 ವರ್ಷಕ್ಕೆ ಶಾಸಕನಾಗಿ ಆಯ್ಕೆ ಮಾಡಿರೋದ್ರಿಂದ ರಾಜ್ಯ ರಾಜಕಾರಣದಲ್ಲೇ ಇರ್ತೇನೆ ಎಂದ ಸಿದ್ದರಾಮಯ್ಯ. news.ashwasurya.in ಅಶ್ವಸೂರ್ಯ/ಬೆಂಗಳೂರು : ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಸಿದ್ದರಾಮಯ್ಯ ತಮ್ಮ ರಾಜಕೀಯ ಭವಿಷ್ಯದ ಬಗ್ಗೆ ರಾಜ್ಯದ ಜನತೆಗೆ ಮಹತ್ವದ ನಿರ್ಧಾರವನ್ನು ತಿಳಿಸಿದ್ದಾರೆ. ಹೈಕಮಾಂಡ್ ನೀಡಿದ್ದ ರಾಜ್ಯಸಭೆ ಆಫರ್ ಅನ್ನು ತಿರಸ್ಕರಿಸಿ, ಕೊನೆ ಉಸಿರಿರುವವರೆಗೂ ರಾಜ್ಯ ರಾಜಕಾರಣದಲ್ಲೇ ಉಳಿಯುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.ಸಿಎಂ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ನೀಡಿದ ಬೆನ್ನಲ್ಲೇ ಗೃಹಕಚೇರಿ ಕೃಷ್ಣಾದಲ್ಲಿ ನಡೆದ…

Read More

ಶಿವಮೊಗ್ಗ : ಮಂಡ್ಲಿ ಗ್ರಾಮದ ಸರ್ವೇ ನಂಬರ್ “42” ರಲ್ಲಿದ್ದ ಸುಮಾರು12 ಎಕರೆ ಕೆರೆ ಜಾಗ ಗುಳುಂ.!? ಕೆರೆ ಕಳ್ಳ ಕಾಂಗ್ರೆಸ್ ನಾಯಕನಿಗೆ ಸಚಿವರ ಕೃಪ ಕಟಾಕ್ಷ .! ಇಲ್ಲಿ ಅಧಿಕಾರಿಗಳು ತಿಂದುಂಡು ತೆಗಿದ್ದು ಎಷ್ಟು.?

ಶಿವಮೊಗ್ಗ : ಮಂಡ್ಲಿ ಗ್ರಾಮದ ಸರ್ವೇ ನಂಬರ್ “42” ರಲ್ಲಿದ್ದ ಸುಮಾರು12 ಎಕರೆ ಕೆರೆ ಜಾಗ ಗುಳುಂ.!? ಕೆರೆ ಕಳ್ಳ ಕಾಂಗ್ರೆಸ್ ನಾಯಕನಿಗೆ ಸಚಿವರ ಕೃಪ ಕಟಾಕ್ಷ .! ಇಲ್ಲಿ ಅಧಿಕಾರಿಗಳು ತಿಂದುಂಡು ತೆಗಿದ್ದು ಎಷ್ಟು.? news.ashwasurya.in ಕಣ್ಮರೆ..! ಕೆರೆ ಕಣ್ಮರೆ 12 ಎಕರೆ ಕೆರೆ ಕಣ್ಮರೆ…. ಎನಿದು ಕಾಂಗ್ರೆಸ್ ನಾಯಕನ ಕೆರೆ ನುಂಗಿದ ಕಥೆ…..ಇದು ಲೇಔಟ್ ಹಂಗಾಮ ಕೆರೆ ಮಂಗ ಮಾಯ.! ಅಶ್ವಸೂರ್ಯ/ಶಿವಮೊಗ್ಗ ; ಮಲೆನಾಡ ನಗರಿಶಿವಮೊಗ್ಗ ನಗರದಲ್ಲಿ ವಾಹನಕಳ್ಳರು,ಮನೆ ಕಳ್ಳರು, ದರೋಡೆಕೋರರು.ಸರಕಳ್ಳತನವಾಗುವುದು ಸರ್ವೇ ಸಾಮಾನ್ಯವಾಗಿದೆ….

Read More

ದಾವಣಗೆರೆ : ಮದುವೆಯಾಗಿ ಎರಡೆ ತಿಂಗಳಿಗೆ ಓಡಿ ಹೊದ್ಲು ಮಡದಿ.! ಮನನೊಂದು ಗಂಡ ಆತ್ಮಹತ್ಯೆಗೆ ಶರಣು.!ಹುಡುಗನ ಸಾವಿನ ಸುದ್ದಿ ಕೇಳಿ ಮದುವೆ ಮಾಡಿಸಿದ ವ್ಯಕ್ತಿ ಕೂಡ ಆತ್ಮಹತ್ಯೆಗೆ ಶರಣು.!!

ದಾವಣಗೆರೆ : ಮದುವೆಯಾಗಿ ಎರಡೆ ತಿಂಗಳಿಗೆ ಓಡಿ ಹೊದ್ಲು ಮಡದಿ.! ಮನನೊಂದು ಗಂಡ ಆತ್ಮಹತ್ಯೆಗೆ ಶರಣು.!ಹುಡುಗನ ಸಾವಿನ ಸುದ್ದಿ ಕೇಳಿ ಮದುವೆ ಮಾಡಿಸಿದ ವ್ಯಕ್ತಿ ಕೂಡ ಆತ್ಮಹತ್ಯೆಗೆ ಶರಣು.!! news.ashwasurya.in ಅಶ್ವಸೂರ್ಯ/ದಾವಣಗೆರೆ : ಹರೀಶ್​ ನೇಣಿಗೆ ಶರಣಾಗುವ ಮುನ್ನವೇ ಡೆತ್​ ನೋಟ್​ ಸಹ ಬರೆದಿಟ್ಟಿದ್ದಾನೆ. ತನ್ನ ಸಾವಿಗೆ ಹೆಂಡತಿ, ಅತ್ತೆ ಮಾವ ಹಾಗೂ ಹೆಂಡತಿಯನ್ನು ಕರೆದುಕೊಂಡು ಹೋದ ಯುವಕನೇ ಕಾರಣ ಎಂದು ಬರೆದಿಟ್ಟು ಹರೀಶ್​ ನೇಣಿಗೆಶರಣಾಗಿದ್ದಾನೆ. ಪ್ರೀತಿ-ಪ್ರೇಮ ಅಂತ ಮದುವೆಗೆ ಮುನ್ನವೇ ಬಾಯ್​ ಫ್ರೆಂಡ್ ಜೊತೆ ಓಡಾಡಿದ್ದ…

Read More

ಶಿವಮೊಗ್ಗ : ಜೂನ್ 1ರಂದು 1,000 ಕರ್ನಾಟಕ ಪಬ್ಲಿಕ್ ಶಾಲೆಗಳಿಗೆ ಚಾಲನೆ ; ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆ : ಸಚಿವ ಮಧು ಬಂಗಾರಪ್ಪ..

ಶಿವಮೊಗ್ಗ : ಜೂನ್ 1ರಂದು 1,000 ಕರ್ನಾಟಕ ಪಬ್ಲಿಕ್ ಶಾಲೆಗಳಿಗೆ ಚಾಲನೆ ; ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆ : ಸಚಿವ ಮಧು ಬಂಗಾರಪ್ಪ.. news.ashwasurya.in ಅಶ್ವಸೂರ್ಯ/ಶಿವಮೊಗ್ಗ : ರಾಜ್ಯದಲ್ಲಿ ಜೂನ್ 1ರಂದು 1,000 ಕರ್ನಾಟಕ ಪಬ್ಲಿಕ್ ಶಾಲೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ ಎಂದು ಶಿಕ್ಷಣ ಸಚಿವ ಎಸ್. ಮಧು ಬಂಗಾರಪ್ಪ ತಿಳಿಸಿದ್ದಾರೆ. ಶಿವಮೊಗ್ಗದ ಅಲ್ಲಮಪ್ರಭು ಮೈದಾನದಲ್ಲಿ ನಡೆಯಲಿರುವ ಕಾರ್ಯಕ್ರಮದ ಸಿದ್ಧತೆಗಳನ್ನು ಪರಿಶೀಲಿಸಿದ ಬಳಿಕ ಮಾತನಾಡಿದ ಅವರು, ಕರ್ನಾಟಕ ಪಬ್ಲಿಕ್ ಶಾಲೆಗಳ ಆರಂಭ ಶಿಕ್ಷಣ ಇಲಾಖೆಯ…

Read More

ಶಿವಮೊಗ್ಗ : ವಚನ ಕಲ್ಯಾಣ – ಅಹೋರಾತ್ರಿ ರಂಗ ಪ್ರಯೋಗಕ್ಕೆ ಕಲಾವಿದರ ಆಯ್ಕೆಗೆ ಅರ್ಜಿ ಆಹ್ವಾನ.

ಶಿವಮೊಗ್ಗ : ವಚನ ಕಲ್ಯಾಣ – ಅಹೋರಾತ್ರಿ ರಂಗ ಪ್ರಯೋಗಕ್ಕೆ ಕಲಾವಿದರ ಆಯ್ಕೆಗೆ ಅರ್ಜಿ ಆಹ್ವಾನ. news.ashwasurya.in ಅಶ್ವಸೂರ್ಯ/ ಶಿವಮೊಗ್ಗ ಮಾ. 11: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ‘ವಚನ ಕಲ್ಯಾಣ’ ಎಂಬ ಅಹೋರಾತ್ರಿ (9 ಗಂಟೆಗಳ) ನಾಟಕವನ್ನು ಸಿದ್ಧಪಡಿಸಿ, ನಾಡಿನಾದ್ಯಂತ ಪ್ರದರ್ಶನ ಮಾಡಲು ಉದ್ದೇಶಿಸಿದ್ದು, ನುರಿತ ಹಾಗೂ ಆಸಕ್ತ ಯುವಕ/ಯುವತಿಯರು ಹಾಗೂ ಅನುಭವಿ ರಂಗ ಕಲಾವಿದರು/ಗಾಯಕರುಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.ವಯೋಮಿತಿ 18 ರಿಂದ 40 ವರ್ಷಗಳ ಒಳಗಿನವರು ಅರ್ಜಿ ಸಲ್ಲಿಸಬಹುದಾಗಿದ್ದು ರಂಗ ಶಿಕ್ಷಣದಲ್ಲಿ ತರಬೇತಿ ಪಡೆದ…

Read More

ವಿಜಯವಾಡ : ಬೆಂಗಳೂರು ಯುವತಿಯ ಬುದ್ಧಿ “ಶಕ್ತಿ”ಗೆ ವಿಜಯವಾಡದಲ್ಲಿ ಕಾಮುಕ ಆಟೋ ಚಾಲಕ ಅಂದರ್.!

ವಿಜಯವಾಡ : ಬೆಂಗಳೂರು ಯುವತಿಯ ಬುದ್ಧಿ “ಶಕ್ತಿ”ಗೆ ವಿಜಯವಾಡದಲ್ಲಿ ಕಾಮುಕ ಆಟೋ ಚಾಲಕ ಅಂದರ್.! news.ashwasurya.in ಅಶ್ವಸೂರ್ಯ/ವಿಜಯವಾಡ : ಸಾಕಷ್ಟು ಬದಲಾದ ಈ ಕಾಲಘಟ್ಟದಲ್ಲಿ ಹೆಣ್ಣು ಮಕ್ಕಳು ಮನೆಯಿಂದ ಹೊರಗಡೆ ಬರುವುದೇ ದೊಡ್ಡ ಸಮಸ್ಯೆಯಾಗಿದೆ.? ಕಾರಣ ಸುತ್ತ-ಮುತ್ತಲ ಪ್ರದೇಶದಲ್ಲಿ ಕೇಲವು ಕಾಮಾಂಧರು ಅಮಾಯಕ ಹೆಣ್ಣುಮಕ್ಕಳ ಮೇಲೆರಗಲು ಹೊಂಚು ಹಾಕಿ ಕುಳಿತಿರುತ್ತಾರೆ.ಹೆತ್ತವರು ಹೆಣ್ಣುಮಕ್ಕಳನ್ನು ಮನೆಯಿಂದ ಒಬ್ಬಂಟಿಯಾಗಿ ಕಳಿಸುವುದೇ ಇಲ್ಲ. ಅದರಲ್ಲಿಯೂ ಪಕ್ಕದ ಊರಿಗೆ ಅಥವಾ ರಾತ್ರಿಯ ಸಮಯದಲ್ಲಿ ಪ್ರಯಾಣ ಮಾಡುವುದು ಹೆಣ್ಣು ಮಕ್ಕಳ ಪಾಲಿಗೆ ಯುದ್ಧ ಮಾಡಿದಂತೆಯೇ. ರಸ್ತೆಯಲ್ಲಿ…

Read More
Optimized by Optimole
error: Content is protected !!