ಧಾರವಾಡ : ಮಾಜಿ ಶಾಸಕ ಪುತ್ರನ ಮರ್ಡರ್ಗೆ ಬಿಗ್ ಟ್ವಿಸ್ಟ್! ಕೊಲೆಗೆ ಅನೈತಿಕ ಸಂಬಂಧವೆ ಕಾರಣ.!ಕೊಲೆಯ ಘಟನೆ ವಿವರಿಸಿದ ಎಸ್ಪಿ.
ಧಾರವಾಡ : ಮಾಜಿ ಶಾಸಕ ಪುತ್ರನ ಮರ್ಡರ್ಗೆ ಬಿಗ್ ಟ್ವಿಸ್ಟ್! ಕೊಲೆಗೆ ಅನೈತಿಕ ಸಂಬಂಧವೆ ಕಾರಣ.!ಕೊಲೆಯ ಘಟನೆ ವಿವರಿಸಿದ ಎಸ್ಪಿ. news.ashwasurya.in ಅಶ್ವಸೂರ್ಯ/ಧಾರವಾಡ : ಧಾರವಾಡದಲ್ಲಿ ನಡೆದ ಮಾಜಿ ಶಾಸಕನ ಪುತ್ರ ರಾಜು ಬೋಳಶೆಟ್ಟಿ ಕೊಲೆ ಪ್ರಕರಣಕ್ಕೆ ಅಕ್ರಮ ಸಂಬಂಧವೇ ಕಾರಣ ಎಂದು ಪೊಲೀಸರ ತನಿಖೆಯಿಂದ ಬಯಲಾಗಿದೆ.! ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಮಹಿಳೆ ಸೇರಿ ನಾಲ್ವರನ್ನು ಬಂಧಿಸಲಾಗಿದೆ, ಮಾಜಿ ಶಾಸಕರ ಮಗನನ್ನು ತೋಟದ ಮನೆಯಲ್ಲಿ ಕೊಲೆ ಮಾಡಿ ನಂತರ ಆತನದೇ ಕಾರಿನಲ್ಲಿ ತಂದು ರಾಮಾಪುರ ಬಳಿ…
