Headlines

ಸಿದ್ಧಾಪುರ ಕೊಲೆ ಪ್ರಕರಣ : ಕೊಲೆಯಾದ ದಿನ ಆಗಿದ್ದೇನು.? ಐದೇ ನಿಮಿಷದಲ್ಲಿ ನಡೆದು ಹೊಯ್ತಾ ವಸಂತ್ ನಾಯ್ಕನ ಕೊಲೆ.! ಗಂಡ ಕೊಲೆ ಕುರಿತು ಮೃತ ವಸಂತ್​ ಪತ್ನಿ ಹೇಳಿದ್ದು ಎನು.?

ಸಿದ್ಧಾಪುರ ಕೊಲೆ ಪ್ರಕರಣ : ಕೊಲೆಯಾದ ದಿನ ಆಗಿದ್ದೇನು.? ಐದೇ ನಿಮಿಷದಲ್ಲಿ ನಡೆದು ಹೊಯ್ತಾ ವಸಂತ್ ನಾಯ್ಕನ ಕೊಲೆ.! ಗಂಡ ಕೊಲೆ ಕುರಿತು ಮೃತ ವಸಂತ್​ ಪತ್ನಿ ಹೇಳಿದ್ದು ಎನು.? news.ashwasurya.in ಅಶ್ವಸೂರ್ಯ/ಸಿದ್ಧಾಪುರ : ಜ್ಯೋತಿಷಿ ಕಮಲಾಕರ ಭಟ್ಟ ಮತ್ತು ಸುಚಿತ್ರಾ ನಾಯ್ಕ್ ಪ್ರಕರಣದಲ್ಲಿ ಮೃತಪಟ್ಟ ವಸಂತ್ ಕಾಯ್ಕ್ ಅವರ ಪತ್ನಿ, ಘಟನೆಯ ದಿನ ನಡೆದ ಘಟನೆಯ ಒಂದಷ್ಟು ಸತ್ಯಾ ಸತ್ಯತೆಗಳನ್ನು ಬಹಿರಂಗಪಡಿಸಿದ್ದಾರೆ. ಕೇವಲ ಐದೇ ನಿಮಿಷಗಳಲ್ಲಿ ನಡೆದ ಆ ಘಟನೆಯ ಬಗ್ಗೆ ಅವರು ಮಾತನಾಡಿದ್ದಾರೆ.ಇಡೀ ರಾಜ್ಯವನ್ನೇ…

Read More

ಕಾರವಾರ : ಜೈಲಲ್ಲೇ ಪ್ರೇಮಿಗಳ ದಿನಾಚರಣೆ ಆಚರಿಸಲಿರುವ ಜ್ಯೋತಿಷ್ಯಿ ಭಟ್ಟ ಸುಪ್ನಾತಿ‌ ಸುಚಿತ್ರಾ.! ಕಮಲಾಕರ್‌, ಸುಚಿತ್ರಾಗೆ ಕೋರ್ಟ್‌ ಶಾಕ್‌!

ಕಾರವಾರ : ಜೈಲಲ್ಲೇ ಪ್ರೇಮಿಗಳ ದಿನಾಚರಣೆ ಆಚರಿಸಲಿರುವ ಜ್ಯೋತಿಷ್ಯಿ ಭಟ್ಟ ಸುಪ್ನಾತಿ‌ ಸುಚಿತ್ರಾ.! ಕಮಲಾಕರ್‌, ಸುಚಿತ್ರಾಗೆ ಕೋರ್ಟ್‌ ಶಾಕ್‌! news.ashwasurya.in ಅಶ್ವಸೂರ್ಯ/ಸಿದ್ಧಾಪುರ : ರಾಜ್ಯದಲ್ಲೆ ದೊಡ್ಡ ಸುದ್ದಿಯಾಗಿದ್ದ ಸಿದ್ಧಾಪುರದ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಾದ ಸುಚಿತ್ರಾ ಮತ್ತು ಜ್ಯೋತಿಷಿ ಕಮಲಾಕರ ಭಟ್ ಸೇರಿದಂತೆ ಐವರ ನ್ಯಾಯಾಂಗ ಬಂಧನವನ್ನು ಫೆಬ್ರವರಿ 21ರವರೆಗೆ ವಿಸ್ತರಿಸಿದೆ. ಸಿದ್ಧಾಪುರ JMFC ನ್ಯಾಯಾಲಯ ಈ ಆದೇಶ ನೀಡಿದೆ.ಕಾರವಾರ ಜಿಲ್ಲೆಯಲ್ಲಿ ಅತಂಕ ಸೃಷ್ಟಿಸಿದ್ದ ಸಿದ್ಧಾಪುರದ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಾದ ಸುಚಿತ್ರಾ ಮತ್ತು ಜ್ಯೋತಿಷಿ ಕಮಲಾಕರ…

Read More

ಸುರತ್ಕಲ್ : ಮನೆಗೆ ಬರುತ್ತೇನೆ ಎಂದು ಮಗಳು ಹುಡುಗನ ಜೊತೆ ಮಾತನಾಡಿದ ಬಳಿಕ ಮುಚ್ಚಳಿಕೆಯನ್ನು ಹರಿದು ಹಾಕಿದ್ದಾಳೆ – ಮಗಳಿಗಾಗಿ ಕಣ್ಣೀರುಡುತ್ತಿರುವ ಪೋಷಕರು.

ಸುರತ್ಕಲ್ : ಮನೆಗೆ ಬರುತ್ತೇನೆ ಎಂದು ಮಗಳು ಹುಡುಗನ ಜೊತೆ ಮಾತನಾಡಿದ ಬಳಿಕ ಮುಚ್ಚಳಿಕೆಯನ್ನು ಹರಿದು ಹಾಕಿದ್ದಾಳೆ – ಮಗಳಿಗಾಗಿ ಕಣ್ಣೀರುಡುತ್ತಿರುವ ಪೋಷಕರು. news.ashwasurya.in ಅಶ್ವಸೂರ್ಯ/ಮಂಗಳೂರು : ಪ್ರತಿ ಕ್ಷಣವೂ ತಾವು ಮಗಳಿಗಾಗಿ ಎಲ್ಲವನ್ನೂ ಧಾರೆರ ಎರೆದು ಕಷ್ಟಪಟ್ಟು ಮುದ್ದಾಗಿ ಸಾಕಿ ಓದಿಸಿದ ಮಗಳು ಇದೀಗ ಅನ್ಯಕೋಮಿನ ಯುವಕನ ಜೊತೆಗೆ ಓಡಿ ಹೋಗಿದ್ದಾಳೆ. ಅಲ್ಲದೆ ರಿಜಿಸ್ಟರ್ ಮದುವೆ ಕೂಡ ಆಗಿದ್ದು, ಇತ್ತ ಹೆತ್ತ ತಂದೆತಾಯಿ ಮಗಳಿಗಾಗಿ ಮಾಧ್ಯಮಗಳ ಮುಂದೆ ಕಣ್ಣೀರು ಹಾಕಿದ್ದಾರೆ.ಮೂಲತಃ ಕಾಸರಗೋಡು ಜಿಲ್ಲೆಯ ಸದ್ಯ ಸುರತ್ಕಲ್…

Read More

ನವದೆಹಲಿ : ಆಗುಂಬೆ ಘಾಟ್ ರಸ್ತೆ ಮೇಲ್ದರ್ಜೆಗೇರಿಸಲು ಮುಂದಾದ ಕೇಂದ್ರ ಸರ್ಕಾರ; ಆಗುಂಬೆ ಘಾಟ್ ರಸ್ತೆ ಅಭಿವೃದ್ಧಿ ನಿಟ್ಟಿನಲ್ಲಿ ಸಂಸದ ಬಿ.ವೈ.ರಾಘವೇಂದ್ರ ಅವರ ಸತತ ಪ್ರಯತ್ನಕ್ಕೆ ಯಶಸ್ಸು

ನವದೆಹಲಿ : ಆಗುಂಬೆ ಘಾಟ್ ರಸ್ತೆ ಮೇಲ್ದರ್ಜೆಗೇರಿಸಲು ಮುಂದಾದ ಕೇಂದ್ರ ಸರ್ಕಾರ; ಆಗುಂಬೆ ಘಾಟ್ ರಸ್ತೆ ಅಭಿವೃದ್ಧಿ ನಿಟ್ಟಿನಲ್ಲಿ ಸಂಸದ ಬಿ.ವೈ.ರಾಘವೇಂದ್ರ ಅವರ ಸತತ ಪ್ರಯತ್ನಕ್ಕೆ ಯಶಸ್ಸು. ಆಗುಂಬೆ ಘಾಟ್ ರಸ್ತೆ ಮೇಲ್ದರ್ಜೆ ಯೋಜನೆ ಜೊತೆಗೆ ಸುರಂಗ ಮಾರ್ಗದ ಕಾರ್ಯಸಾಧ್ಯತಾ ಅಧ್ಯಯನದೊಂದಿಗೆ 6 ತಿಂಗಳಲ್ಲಿ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲು ಟೆಂಡರ್ ಗೆ ಆಹ್ವಾನ, 2.33 ಕೋಟಿ ರೂ. ಮೀಸಲು. ಕೇಂದ್ರ ಸರ್ಕಾರದ ಮಹತ್ವಪೂರ್ಣ ನಿರ್ಣಯವನ್ನು ಸ್ವಾಗತಿಸಿದ ಸಂಸದ ರಾಘವೇಂದ್ರ – ಸುರಕ್ಷಿತ, ಸುಗಮ ಸಂಪರ್ಕ…

Read More

ಕ್ರಿಕೆಟ್‌ ನಲ್ಲಿ ನತದೃಷ್ಟ ಅಂದ್ರೆ ಇವನೆ ಇರಬೇಕು.!? ಕೇವಲ ಒಂದೇ 1 ರನ್‌ನಿಂದ ತಪ್ಪಿಹೊಯ್ತು ತ್ರಿಬಲ್‌ ಸಂಚೂರಿ.!

ಕ್ರಿಕೆಟ್‌ ನಲ್ಲಿ ನತದೃಷ್ಟ ಅಂದ್ರೆ ಇವನೆ ಇರಬೇಕು.!? ಕೇವಲ ಒಂದೇ 1 ರನ್‌ನಿಂದ ತಪ್ಪಿಹೊಯ್ತು ತ್ರಿಬಲ್‌ ಸಂಚೂರಿ.! news.ashwasurya.in ಅಶ್ವಸೂರ್ಯ/ವೆಸ್ಟ್ ಬೆಂಗಾಲ್ : ಕ್ರಿಕೆಟ್‌ ಇತಿಹಾಸದಲ್ಲೇ ನತದೃಷ್ಟ ಅಂದ್ರೆ ಇವನೆ ಇರಬಹುದು.? ಕೇವಲ ಒಂದೇ ಒಂದು ರನ್ನಿನಿಂದ ತ್ರಿಬಲ್‌ ಹಂಡ್ರೆಡ್‌ ಮಿಸ್‌ ಮಾಡಿಕೊಂಡಿದ್ದು ನೆರೆದಿದ್ದ ಪ್ರೇಕ್ಷಕರನ್ನು ಮೌನಕ್ಕೆ ಜಾರುವಂತೆ ಮಾಡಿತ್ತು.ಪ್ರತಿ ಸಾಲಿನಂತೆ ಈ ಬಾರಿಯು ದೇಶದ ಪ್ರತಿಷ್ಠಿತ ಕ್ರಿಕೆಟ್ ಪಂದ್ಯಾವಳಿ ರಣಜಿ ಟ್ರೋಫಿಯ ಪಂದ್ಯಗಳು ನಡೆಯುತ್ತಿವೆ.ಈಗಾಗಲೇ ಕರ್ನಾಟಕ ತಂಡ ಕ್ವಾರ್ಟರ್ ಫೈನಲ್‌ನಲ್ಲಿ ಮುಂಬಯಿ ತಂಡವನ್ನು ಮಣಿ ಸೆಮಿಫೈನಲ್ಸ್…

Read More

ಮಂಗಳೂರು : ವಾಮಂಜೂರು 2021ರಲ್ಲಿ ನೆಡೆದ ಬಾಲಕಿ ಅತ್ಯಾಚಾರ ಭೀಕರ ಕೊಲೆ ಪ್ರಕರಣದ ಮೂವರು ಆರೋಪಿಗಳ ಗಲ್ಲು ಶಿಕ್ಷೆ ಖಾಯಂ ಗೋಳಿಸಿ ಆದೇಶ ಹೊರಡಿಸಿದ ಹೈಕೋರ್ಟ್.

ಮಂಗಳೂರು : ವಾಮಂಜೂರು 2021ರಲ್ಲಿ ನೆಡೆದ ಬಾಲಕಿ ಅತ್ಯಾಚಾರ ಭೀಕರ ಕೊಲೆ ಪ್ರಕರಣದ ಮೂವರು ಆರೋಪಿಗಳ ಗಲ್ಲು ಶಿಕ್ಷೆ ಖಾಯಂ ಗೋಳಿಸಿ ಆದೇಶ ಹೊರಡಿಸಿದ ಹೈಕೋರ್ಟ್. news.ashwasurya.in ಅಶ್ವಸೂರ್ಯ/ಮಂಗಳೂರು : ವಾಮಂಜೂರು ಬಾಲಕಿ ಅತ್ಯಾಚಾರ-ಕೊಲೆ ಪ್ರಕರಣ ಮೂವರು ಆರೋಪಿಗಳ ಗಲ್ಲು ಶಿಕ್ಷೆಯನ್ನು ಖಾಯಂ ಗೋಳಿಸಿದ ಹೈಕೋರ್ಟ್ಮಂಗಳೂರಿನ ವಾಮಂಜೂರಿನಲ್ಲಿ ನಡೆದಿದ್ದ 8 ವರ್ಷದ ಬಾಲಕಿಯ ಮೇಲಿನ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತೀರ್ಪನ್ನು ಹೈಕೋರ್ಟ್ ಪ್ರಕಟಿಸಿದೆ. ವಿಚಾರಣಾ ನ್ಯಾಯಾಲಯವು ಅಪರಾಧಿಗಳಾದ ಜೈಬನ್ ಆದಿವಾಸಿ, ಮುಕೇಶ್ ಸಿಂಗ್ ಮತ್ತು…

Read More
Optimized by Optimole
error: Content is protected !!