Headlines

ಚಿಕ್ಕಮಗಳೂರು: ನಿಗೂಢವಾಗಿ ಕಣ್ಮರೆಯಾಗಿದ್ದ ಮಹಿಳೆ ಪತ್ತೆ! ಡೇವಿಡ್‌ ಎಂಬುವವನ ಜೊತೆಗೆ ಮಹಿಳೆ ಸಿಕ್ಕಿದ್ದು ಎಲ್ಲಿ ಗೊತ್ತಾ.!?

ಚಿಕ್ಕಮಗಳೂರು: ನಿಗೂಢವಾಗಿ ಕಣ್ಮರೆಯಾಗಿದ್ದ ಮಹಿಳೆ ಪತ್ತೆ.! ಡೇವಿಡ್‌ ಎಂಬುವವನ ಜೊತೆಗೆ ಮಹಿಳೆ ಸಿಕ್ಕಿದ್ದು ಎಲ್ಲಿ ಗೊತ್ತಾ.!? news.ashwasurya.in 30 ಲಕ್ಷ ರೂಪಾಯಿ ಒಡವೆ ಧರಿಸಿ ನಿಗೂಢವಾಗಿ ನಾಪತ್ತೆಯಾಗಿದ್ದು ರಾಜ್ಯದಲ್ಲೇಡೆ ಸುದ್ದಿಯಾಗಿತ್ತು. ಅಶ್ವಸೂರ್ಯ/ಚಿಕ್ಕಮಗಳೂರು : ಸುಮಾರು 30 ಲಕ್ಷಕ್ಕೂ ಅಧಿಕ ಮೊತ್ತದ ಚಿನ್ನಾಭರಣ ಧರಿಸಿ ಮದುವೆಗೆ ಬಂದಿದ್ದ ಮಹಿಳೆ ನಾಪತ್ತೆ ಪ್ರಕರಣಕ್ಕೆ ಇದೀಗ ಬಿಗ್​​ ಟ್ವಿಸ್ಟ್​​ ಸಿಕ್ಕಿದೆ. ನಿಗೂಢ ರೀತಿಯಲ್ಲಿ ಕಣ್ಮರೆಯಾಗಿ ಪೊಲೀಸ್‌ ಇಲಾಖೆಯ ನಿದ್ದೆಗೇಡಿಸಿದ್ದ ಮಹಿಳೆ ದಿಢೀರ್​ ಪ್ರತ್ಯಕ್ಷರಾಗಿದ್ದಾರೆ. ಗುರುವಾರ ರಾತ್ರಿ ನಾಪತ್ತೆಯಾಗಿದ್ದ ಮಹಿಳೆ ಕುಣಿಗಲ್​ನಲ್ಲಿ ಪತ್ತೆಯಾಗಿದ್ದಾರೆ….

Read More

10 ತಿಂಗಳ ಪುಟ್ಟ ಕಂದಮ್ಮನ ಅಂಗಾಂಗ ದಾನ.!10 ತಿಂಗಳಿಗೆ ಬಾರದ ಲೋಕಕ್ಕೆ ಕಂದಮ್ಮ.! ಎಲ್ಲರ ಕಣ್ಣಂಚಿನಲ್ಲಿ ನೀರು…..

10 ತಿಂಗಳ ಪುಟ್ಟ ಕಂದಮ್ಮನ ಅಂಗಾಂಗ ದಾನ.!10 ತಿಂಗಳಿಗೆ ಬಾರದ ಲೋಕಕ್ಕೆ ಕಂದಮ್ಮ.! ಎಲ್ಲರ ಕಣ್ಣಂಚಿನಲ್ಲಿ ನೀರು….. news.ashwasurya.in ಜಗತ್ತು ನೋಡದ ಮಗುವಿನಿಂದ 5 ಮಕ್ಕಳಿಗೆ ಜೀವದಾನ; ಕೇರಳದಲ್ಲಿ ಅತೀ ಕಿರಿಯ ಅಂಗಾಂಗ ದಾನಿ… ಅಶ್ವಸೂರ್ಯ/ಕೇರಳ : ಇನ್ನೂ ಸರಿಯಾಗಿ ಅಂಬೆಗಾಲು ಇಡದ 10 ತಿಂಗಳ ಪುಟಾಣಿ ಕಂದಮ್ಮ ಇದೀಗ ದೇಶದೇಲ್ಲಡೆ ಸುದ್ದಿಯಾಗಿದ್ದಾಳೆ.! ಅತಿ ಕಿರಿಯ ವಯಸ್ಸಿನಲ್ಲಿ ಅಂಗಾಂಗ ದಾನ ಮಾಡಿದ‌ ಕಂದಮ್ಮ ಎನಿಸಿಕೊಂಡಿದ್ದಾಳೆ. ಇತ್ತೀಚೆಗೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಮಿದುಳು ನಿಷ್ಕ್ರೀಯಗೊಂಡಿದ್ದ…

Read More

ಬೇಲೂರು : 30 ಲಕ್ಷದ ಒಡವೆ ಧರಿಸಿ ಮದುವೆಗೆ ಹೋಗಿದ್ದ ಮಹಿಳೆ ನಾಪತ್ತೆ.! ಸ್ಥಳದಲ್ಲಿ ಆಕೆಯ ಬ್ಯಾಗ್, ಒಳ ಉಡುಪು ಪತ್ತೆ.!

ಬೇಲೂರು : 30 ಲಕ್ಷದ ಒಡವೆ ಧರಿಸಿ ಮದುವೆಗೆ ಹೋಗಿದ್ದ ಮಹಿಳೆ ನಾಪತ್ತೆ.! ಸ್ಥಳದಲ್ಲಿ ಆಕೆಯ ಬ್ಯಾಗ್, ಒಳ ಉಡುಪು ಪತ್ತೆ.! need.ashwasurya.in ಅಶ್ವಸೂರ್ಯ/ಹಾಸನ : ಚಿಕ್ಕಮಗಳೂರಿನ ಮದುವೆಗೆ ಬಂದಿದ್ದ ಪ್ರಿಯಾಂಕ ಎಂಬ ಮಹಿಳೆ ಬೇಲೂರಿನಲ್ಲಿ ನಿಗೂಢವಾಗಿ ಕಣ್ಮರೆಯಾಗಿದ್ದಾರೆ. ಸುಮಾರು 30 ಲಕ್ಷ ಮೌಲ್ಯದ ಚಿನ್ನಾಭರಣ ಧರಿಸಿದ್ದ ಆಕೆಯನ್ನು ಅಪಹರಿಸಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಆಕೆಯ ಒಳ ಉಡುಪು ಹಾಗೂ ಬ್ಯಾಗ್ ಪತ್ತೆಯಾಗಿದೆ. ಪೊಲೀಸರ ನಿರ್ಲಕ್ಷ್ಯಕ್ಕೆ ಮಹಿಳೆ ಬಲಿ.? ಮದುವೆಗೆ ಬಂದಿದ್ದ ಮಹಿಳೆಯೊಬ್ಬರು ನಿಗೂಢವಾಗಿ ಕಣ್ಮರೆಯಾದ…

Read More

ಶಿವಮೊಗ್ಗ : ಮೊಹಮ್ಮದ್ ಹ್ಯಾರಿಸ್ ನಲಪಾಡ್ ರವರಿಂದ ರಾಷ್ಟ್ರಮಟ್ಟದ ಟಗರು ಕಾಳಗದ “ಕಂಬಳಿಯ ಜುಲ ” ಅನಾವರಣ.

ಶಿವಮೊಗ್ಗ : ಮೊಹಮ್ಮದ್ ಹ್ಯಾರಿಸ್ ನಲಪಾಡ್ ರವರಿಂದ ರಾಷ್ಟ್ರಮಟ್ಟದ ಟಗರು ಕಾಳಗದ “ಕಂಬಳಿಯ ಜುಲ ” ಅನಾವರಣ. news ashwasurya.in ಅಶ್ವಸೂರ್ಯ/ಶಿವಮೊಗ್ಗ : ನಮ್ಮೂರ ಬಳಗ ಶಿವಮೊಗ್ಗದ ವತಿಯಿಂದ ಕೋಟೆ ಶ್ರೀ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ಫೆಬ್ರವರಿ 15ರಂದು ಹಮ್ಮಿಕೊಂಡಿರುವ “ರಾಷ್ಟ್ರ ಮಟ್ಟದ” ಅದ್ದೂರಿ “ಟಗರು ಕಾಳ”ಗದ ಅಂಗವಾಗಿ “ಸಂಗೊಳ್ಳಿ ರಾಯಣ್ಣ” ಮತ್ತು “ವೀರ ಶಿವಪ್ಪ ನಾಯಕ”ಹಾಗೂ ಭಗೀರಥ,ವೀರ ಸಿಂಧೂರ ಲಕ್ಷ್ಮಣ ಬಿರುದಿನ “ಕಂಬಳಿಯ ಜುಲವನ್ನು ” ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ನ…

Read More

ಶಿವಮೊಗ್ಗ : ಅಂದರ್ ಬಾಹರ್ (ಇಸ್ಪೀಟ್) ಆಡಬೇಕೆ? ಹೊಳೆಹೊನ್ನೂರಿಗೆ ಬನ್ನಿ.!

ಜುಗಾರಿ ಅಡ್ಡೆ…. ಶಿವಮೊಗ್ಗ : ಅಂದರ್ ಬಾಹರ್ (ಇಸ್ಪೀಟ್) ಆಡಬೇಕೆ.? ಹೊಳೆಹೊನ್ನೂರಿಗೆ ಬನ್ನಿ.! news.ashwasurya.in ಅಶ್ವಸೂರ್ಯ/ಶಿವಮೊಗ್ಗ : ಹೊಳೆಹೊನ್ನೂರು ತಾಲೂಕಿನಲ್ಲಿ ಅಂದರ್ -ಬಾಹರ್ ಇಸ್ಪೀಟ್ ಜೂಜಾಟ ಮತ್ತು ಅಕ್ರಮ ಮರಳು ದಂಧೆ ಭರ್ಜರಿಯಾಗಿ ಬಲಿತುಕೊಂಡಿದೆ.! ಹೊಳೆಹೊನ್ನೂರು ಠಾಣಾ ಸರಹದ್ದು ಎಲ್ಲಾ ಅಕ್ರಮಗಳ ಮೈದಾನವಾಗಿದೆ. ಹೊಳೆಹೊನ್ನೂರು ಠಾಣಾ ವ್ಯಾಪ್ತಿಯ ಸರಹದ್ದಿನಲ್ಲಿ ಹಗಲು ರಾತ್ರಿ ಎನ್ನದೆ ನಡೆಯುತ್ತಿರುವ ಈ ಕಾನೂನುಬಾಹಿರ ಚಟುವಟಿಕೆಗಳಿಂದ ಸಾರ್ವಜನಿಕರು ಆತಂಕಗೊಂಡಿದ್ದು, ಪೊಲೀಸರ ಕಾರ್ಯವೈಖರಿಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ.“ಇಸ್ಪೀಟ್ ಆಡಲು ಹೊಳೆಹೊನ್ನೂರಿಗೆ ಬನ್ನಿ” ಇಂಥದೊಂದು ಫಲಕವನ್ನು ಊರಿನ…

Read More

ಛತ್ತೀಸ್‌ಗಢ್ : 2018 ರಲ್ಲಿ ಕಾಣೆಯಾಗಿದ್ದ ಯುವ ಪತ್ರಕರ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್.! ಸ್ಫೋಟಕ ಮಾಹಿತಿ ಬಹಿರಂಗ!

ನ್ಯೂಸ್ ಆ್ಯಂಕರ್ ಸಲ್ಮಾ ಸುಲ್ತಾನ ನಾಪತ್ತೆ ಹಾಗೂ ಕೊಲೆ ಪ್ರಕರಣದ ಕರಾಳ ಸತ್ಯ ಬಯಲಾಗಿದೆ. ಸಲ್ಮಾ ಕೊಲೆಯಾಗಿದ್ದು ಹೇಗೆ, ಭೀಕರ ಘಟನೆಯ ಇಂಚಿಂಚು ಮಾಹಿತಿ ಕೋರ್ಟ್‌ನಲ್ಲಿ ಅನಾವರಣಗೊಂಡಿದೆ.ತುಟಿಗೆ ಸಿಗರೇಟು ಇಟ್ಟು ಸಂಭ್ರಮಿಸಿದ್ದರು.!ಮೂವರು ತುಟಿಗಳ ಮೇಲಿನ ಸಿಗರೇಟು ಕಿಕ್ ಹೆಚ್ಚಿಸುತ್ತಿತ್ತು. ಜೊತೆಗೆ ಹಳೆ ಬಾಲಿವುಡ್ ಸಿನಿಮಾದ “ತುಜೆ ನಾರಾಜ್ ನಹಿ ಮೈ ಜಿಂದಗಿ ಹಾಡು ಮೆಲ್ಲನೆ ಪರಿಸ್ಥಿತಿಯನ್ನೇ ಬದಲಿಸಿತ್ತು. ಜಿಮ್ ಇನ್ಸ್‌ಸ್ಟ್ರರ್ ಜೊತೆಗೆ ಆತನ ಇಬ್ಬರು ಸ್ನೇಹಿತರು ಸೇರಿ ನ್ಯೂಸ್ ಆ್ಯಂಕರ್ ಸಲ್ಮಾ ಸುಲ್ತಾನಳ ಉಸಿರು ನಿಲ್ಲಿಸಿದ್ದರು. 18ರ…

Read More
Optimized by Optimole
error: Content is protected !!