ಶೃಂಗೇರಿ : ಮದುವೆ ಮಂಟಪದಲ್ಲಿ ವಧುವಿಗೆ ಬಂದ ಅನಾಮಧೇಯ ಪತ್ರ.! ತಾಳಿ ಕಟ್ಟುವ ಮೊದಲೇ ಮಂಟಪದಿಂದ ಹೋರ ನೆಡೆದ ವಧು.!
ಶೃಂಗೇರಿ : ಮದುವೆ ಮಂಟಪದಲ್ಲಿ ವಧುವಿಗೆ ಬಂದ ಅನಾಮಧೇಯ ಪತ್ರ.! ತಾಳಿ ಕಟ್ಟುವ ಮೊದಲೇ ಮಂಟಪದಿಂದ ಹೋರ ನೆಡೆದ ವಧು.! news.ashwasurya.in ಪವಿತ್ರ ಶೃಂಗೇರಿಯ ಶ್ರೀ ಶಾರದಾಂಬೆಯ ಕ್ಷೇತ್ರದಲ್ಲಿ ನಡೆಯಬೇಕಿದ್ದ ಮದುವೆಯೊಂದು ವಧುವಿಗೆ ಬಂದ ಅನಾಮಧೇಯ ಪತ್ರದಿಂದಾಗಿ ಅರ್ಧಕ್ಕೆ ನಿಂತಿದೆ. ವರನ ಮೇಲಿದ್ದ ಅತ್ಯಾಚಾರ ಪ್ರಕರಣ ಸೇರಿದಂತೆ ಹಲವು ಸುಳ್ಳುಗಳು ಬಯಲಾಗುತ್ತಿದ್ದಂತೆ, ನಂಬಿಕೆ ದ್ರೋಹದಿಂದ ನೊಂದ ವಧು ‘ಈ ಮದುವೆ ಬೇಡವೆಂದು ನಿರ್ಧರಿಸಿ ಮಂಟಪದಿಂದ ಹೊರನಡೆದಿದ್ದಾರೆ…. ಅಶ್ವಸೂರ್ಯ/ಚಿಕ್ಕಮಗಳೂರು : ಎಲ್ಲರ ಇಚ್ಛೆಯಂತೆ ಮದುವೆ ನಡೆದು ಹೋಗಿದ್ದರೆ ಆಕೆ…
