ಸಾಗರ : ಪ್ರೇಯಸಿ ಭೇಟಿ ಮಾಡಲು ಬುರ್ಖಾ ಧರಿಸಿ ಬಂದಿದ್ದ ಅಪ್ರಾಪ್ತ ಬಾಲಕ.!: ಆಮೇಲೆ ಏನಾಯ್ತು.?
ಸಾಗರ : ಪ್ರೇಯಸಿ ಭೇಟಿ ಮಾಡಲು ಬುರ್ಖಾ ಧರಿಸಿ ಬಂದಿದ್ದ ಅಪ್ರಾಪ್ತ ಬಾಲಕ.!: ಆಮೇಲೆ ಏನಾಯ್ತು.? news.ashwasurya.in ಅಶ್ವಸೂರ್ಯ/ಸಾಗರ : ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಒಂದು ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿವೆ ತಾನು ಪ್ರೀತಿಸಿದ ಹುಡುಗಿಯನ್ನು ಭೇಟಿ ಮಾಡಲು ತ್ಯಾಗರ್ಸಿಯ ಹುಡುಗನೊಬ್ಬ ಬುರ್ಖಾ ಧರಿಸಿ ಬಂದಿದ್ದಾನೆ. ಈ ಅಪ್ರಾಪ್ತ ಬಾಲಕನನ್ನು ಸ್ಥಳೀಯರು ಹಿಡಿದು ಮಕ್ಕಳ ಕಳ್ಳನೆಂದು ಕಂಬಕ್ಕೆ ಕಟ್ಟಿ ಹಾಕಿದ ಘಟನೆ ನೆಡೆದಿದೆ. ನಂತರ ಸ್ಥಳೀಯರು ಆತನನ್ನು ಪೋಲೀಸರಿಗೆ ಒಪ್ಪಿಸಿದ್ದಾರೆ ಈ ಪ್ರಕರಣ ಬಾನುವಾರ ನಡೆದಿದೆ.ಸಾಗರ ತಾಲೂಕಿನ…
