ಶಿವಮೊಗ್ಗ : ತೀರ್ಥಹಳ್ಳಿ ಮಡಿಲಲ್ಲಿ ಮರಳು ಲೂಟಿ ಕೋರರು,ಕೇಲವು ಜನ ಪ್ರತಿನಿಧಿಗಳು , ಅಧಿಕಾರಿಗಳ ಪಾಲೆಷ್ಟು.? ಅಕ್ರಮ ಮರಳು ಧಂದೆಕೋರರ ಆರ್ಭಟಕ್ಕೆ ಬೆತ್ತಲಾದಳೆ ತುಂಗೆ.!!? – ಭಾಗ – 1
Episode -1 ಶಿವಮೊಗ್ಗ : ತೀರ್ಥಹಳ್ಳಿ ಮಡಿಲಲ್ಲಿ ಮರಳು ಲೂಟಿ ಕೋರರು.! ಕೆಲವು ಜನ ಪ್ರತಿನಿಧಿಗಳು , ಅಧಿಕಾರಿಗಳ ಪಾಲೆಷ್ಟು.? ಅಕ್ರಮ ಮರಳು ಧಂದೆಕೋರರ ಆರ್ಭಟಕ್ಕೆ ಬೆತ್ತಲಾದಳೆ ತುಂಗೆ.!!? ಅಕ್ರಮ ಮರಳು ಗಣಿಗಾರಿಕೆ ಎನ್ನುವುದು ತೀರ್ಥಹಳ್ಳಿ ತಾಲ್ಲೂಕನ್ನೆ ನುಂಗಿ ನೇಣಿಯುತ್ತಿದೆ.!ಇದು ಸಣ್ಣ ಅಪರಾಧವೇನಲ್ಲ. ಇದು ಸುತ್ತಲಿನಪರಿಸರ ಹಾಗೂ ಆರ್ಥಿಕತೆಗೆ ಸಂಬಂಧಿಸಿದಂತೆ ದೊಡ್ಡ ಅಪರಾಧವಾಗಿದೆ. ಈ ಅಕ್ರಮ ಮರಳು ದಂಧೆಯಿಂದ ಶಿವಮೊಗ್ಗ ಜಿಲ್ಲೆಯ ಜೀವನದಿಗಳಾದ ತುಂಗಾ ಮತ್ತು ಭದ್ರಾ ಹಾಗೂ ಶರವಾತಿ ನದಿಗಳ ಇಕ್ಕೆಲಗಳೂ ಬೆತ್ತಲಾಗಿ ಹೋಗಿದೆ.! ಇನ್ನೂ…
