Headlines

NEET EXAM: ಮುಂದಿನ ವರ್ಷದಿಂದ ಆನ್ ಲೈನ್ ನಲ್ಲಿ ನೀಟ್ ಪರೀಕ್ಷೆ: ಕಂಪ್ಯೂಟರ್ ಆಧಾರಿತ ಪರೀಕ್ಷೆಗೆ ಸಿದ್ಧತೆ ಮಾಡಲಾಗುತ್ತದೆ : ಧರ್ಮೇಂದ್ರ ಪ್ರಧಾನ್ ಮಾಹಿತಿ.

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಶುಕ್ರವಾರ ಮಹತ್ವದ ಘೋಷಣೆ ಮಾಡಿದ್ದಾರೆ. ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಜೂನ್ 21 ರಂದು ನೀಟ್-ಯುಜಿ ಮರುಪರೀಕ್ಷೆ ನಡೆಸಲಿದೆ. ಅಷ್ಟೇ ಅಲ್ಲ, ಪಾರದರ್ಶಕತೆ ತರಲು ಮುಂದಿನ ವರ್ಷದಿಂದ ಈ ಪರೀಕ್ಷೆಯನ್ನ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ಮಾದರಿಯಲ್ಲಿ ನಡೆಸಲಾಗುತ್ತೆ ಅಂತಾನೂ ಹೇಳಿದ್ದಾರೆ…. NEET EXAM: ಮುಂದಿನ ವರ್ಷದಿಂದ ಆನ್ ಲೈನ್ ನಲ್ಲಿ ನೀಟ್ ಪರೀಕ್ಷೆ: ಕಂಪ್ಯೂಟರ್ ಆಧಾರಿತ ಪರೀಕ್ಷೆಗೆ ಸಿದ್ಧತೆ ಮಾಡಲಾಗುತ್ತದೆ : ಧರ್ಮೇಂದ್ರ ಪ್ರಧಾನ್ ಮಾಹಿತಿ. news.ashwasurya.in…

Read More

ಶಿವಮೊಗ್ಗ : ದ್ವಿಚಕ್ರ ವಾಹನಕ್ಕೆ ಟ್ಯಾಂಕರ್ ಢಿಕ್ಕಿ ವೈದ್ಯಕೀಯ ವಿದ್ಯಾರ್ಥಿನಿ ಮೃತ್ಯು.!

ಶಿವಮೊಗ್ಗ : ದ್ವಿಚಕ್ರ ವಾಹನಕ್ಕೆ ಟ್ಯಾಂಕರ್ ಢಿಕ್ಕಿ ವೈದ್ಯಕೀಯ ವಿದ್ಯಾರ್ಥಿನಿ ಮೃತ್ಯು.! ಸತೀಶ್- ಸುನೀತಾ ಎಂಬುವರ ಪುತ್ರಿ ಲಾವಣ್ಯ ಶಿವಮೊಗ್ಗ ಮೆಡಿಕಲ್ ಕಾಲೇಜಿನಲ್ಲಿ ಮೊದಲ ವರ್ಷದ ಪಿಡಿಯಾಟ್ರಿಕ್ ಪಿಜಿ ಓದುತ್ತಿದ್ದರು.   ಆಸ್ಪತ್ರೆಯಿಂದ ಹಾಸ್ಟೆಲ್ ಗೆ ಹೋಗುವಾಗ ಈ  ದುರ್ಘಟನೆ ನಡೆದಿದೆ… news.ashwasurya.in ಅಶ್ವಸೂರ್ಯ/ಶಿವಮೊಗ್ಗ : ನೀರು ಸಾಗಿಸುವ ಟ್ಯಾಂಕರ್ ಹಾಗೂ ದ್ವಿಚಕ್ರ ವಾಹನಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಮೆಡಿಕಲ್ ಪಿಜಿ ವಿದ್ಯಾರ್ಥಿನಿಯೊಬ್ಬರು ಮೃತಪಟ್ಟ ಘಟನೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಗುರುವಾರ ನಡೆದಿರುವುದಾಗಿ ವರದಿಯಾಗಿದೆ.ಮೃತ ವಿದ್ಯಾರ್ಥಿನಿಯನ್ನು ಕಾರ್ಕಳ…

Read More

ಬೆಂಗಳೂರು : ಇನ್ಸ್‌ಪೆಕ್ಟರ್ ಪಾಪಣ್ಣನೊ.? ಕಾಮಣ್ಣನೊ.? ಮಹಿಳಾ ರೌಡಿ ಶೀಟರ್‌ನ್ನೇ ಮಂಚ ಕರೆದ ಆಡಿಯೋ ರಿಲೀಸ್.!

ಬೆಂಗಳೂರು : ಇನ್ಸ್‌ಪೆಕ್ಟರ್ ಪಾಪಣ್ಣನೊ.? ಕಾಮಣ್ಣನೊ.? ಮಹಿಳಾ ರೌಡಿ ಶೀಟರ್‌ನ್ನೇ ಮಂಚ ಕರೆದ ಆಡಿಯೋ ರಿಲೀಸ್.! news.ashwasurya.in ಅಶ್ವಸೂರ್ಯ/ಬೆಂಗಳೂರು : ಅದೇನು ಬಂದಿದಿಯೋ ಗ್ರಹಚಾರ ಪೊಲೀಸ್ ಇಲಾಖೆಗೆ ನಿತ್ಯ ಒಂದಲ್ಲ ಒಂದು ಪೊಲೀಸ್ ಇಲಾಖೆಯ ರಂಕುಗಳು ಹೊರಬಿಳುತ್ತಿದೆ.! ಕೇಲವು ಕಲೆ ಅಂಟಿದ ಖಾಕೀಗಳಿಂದ ದಕ್ಷರು,ಖಡಕ್ ಅಧಿಕಾರಿಗಳು ಮತ್ತು ಕರ್ನಾಟಕದ ಹೆಮ್ಮೆಯ ಪವರ್‌ ಫುಲ್ ಪೊಲೀಸ್ ಇಲಾಖೆ ಕೂಡ ತಲೆ ತಗ್ಗಿಸುವಂತಾಗಿದೆ.ಈಬಹಾದಿಯಲ್ಲಿ ಮತ್ತೊಂದು ಹೆಸರು ಬೆಂಗಳೂರಿನ ಇನ್ಸ್‌ಪೆಕ್ಟರ್ ಪೋಲಿಸ್ ಪಾಪಣ್ಣ ಪೊಲಿ ಅವತಾರದ ವರದಿ. ಮಹಿಳಾ ರೌಡಿ ಶೀಟರ್‌ನ್ನೇ…

Read More

ಬೆಂಗಳೂರು : ಡಿಜಿಪಿ ರಾಸಲೀಲೆ ವಿಡಿಯೊ ಬೆನ್ನಲ್ಲೇ ರೊಮ್ಯಾಂಟಿಕ್ ಆಡಿಯೊ ವೈರಲ್‌.! ಐಪಿಎಸ್ ಅಧಿಕಾರಿ ರಾಮಚಂದ್ರ ರಾವ್ ಅಮಾನತು.!

ಬೆಂಗಳೂರು : ಡಿಜಿಪಿ ರಾಸಲೀಲೆ ವಿಡಿಯೊ ಬೆನ್ನಲ್ಲೇ ರೊಮ್ಯಾಂಟಿಕ್ ಆಡಿಯೊ ವೈರಲ್‌.! ಐಪಿಎಸ್ ಅಧಿಕಾರಿ ರಾಮಚಂದ್ರ ರಾವ್ ಅಮಾನತು.! news.ashwasurya.in ಅಶ್ವಸೂರ್ಯ/ಬೆಂಗಳೂರು : ವಿಡಿಯೊ ವೈರಲ್ ಆಗುತ್ತಿದ್ದಂತೆ ಪ್ರತಿಕ್ರಿಯಿಸಿದ್ದ ಹಿರಿಯ ಐಪಿಎಸ್ ಅಧಿಕಾರಿ ರಾಮಚಂದ್ರ‌ ರಾವ್, ಇದು ನನ್ನ ತೇಜೋವಧೆ ಮಾಡಲು ನಡೆಸಿರುವ ವ್ಯವಸ್ಥಿತ ಷಡ್ಯಂತ್ರ ಎಂದು ಅವರು ಆರೋಪಿಸಿದ್ದರು. ಆದರೆ, ಇದೀಗ ಮಹಿಳೆ ಜತೆ ಅಧಿಕಾರಿ ಮಾತನಾಡಿದ್ದಾರೆ ಎನ್ನಲಾದ ಆಡಿಯೊ ಕೂಡ ವೈರಲ್‌ ಆಗಿದ್ದು ದೊಡ್ಡ ಸದ್ದು ಮಾಡುತ್ತಿದೆ.!ಡಿಜಿಪಿ ರಾಮಚಂದ್ರ ರಾವ್‌ ರಾಸಲೀಲೆ ವಿಡಿಯೊದ ರಾಸಲಿಲೇಯ…

Read More

ಮುಂಬಯಿ :ಈ ಪಂದ್ಯದ ಶ್ರೇಷ್ಠ ಪ್ರಶಸ್ತಿ ನನಗಲ್ಲ ಆತನಿಗೆ ಕೊಡಬೇಕಿತ್ತು.! ಆತ ಶ್ರೇಷ್ಠ ಮಟ್ಟದ ಬೌಲಿಂಗ್ ಮಾಡದೆ ಇದ್ದಿದ್ದರೆ ನಾವು ಸೆಮಿಫೈನಲ್ ಗೆಲ್ಲಲು ಸಾಧ್ಯವಿರುತ್ತಿರಲಿಲ್ಲ.! : ಸಂಜು ಸ್ಯಾಮ್ಸನ್.

ಮುಂಬಯಿ :ಈ ಪಂದ್ಯದ ಶ್ರೇಷ್ಠ ಪ್ರಶಸ್ತಿ ನನಗಲ್ಲ ಆತನಿಗೆ ಕೊಡಬೇಕಿತ್ತು.! ಆತ ಶ್ರೇಷ್ಠ ಮಟ್ಟದ ಬೌಲಿಂಗ್ ಮಾಡದೆ ಇದ್ದಿದ್ದರೆ ನಾವು ಸೆಮಿಫೈನಲ್ ಗೆಲ್ಲಲು ಸಾಧ್ಯವಿರುತ್ತಿರಲಿಲ್ಲ.! : ಸಂಜು ಸ್ಯಾಮ್ಸನ್. news.ashwasurya.in ಅಶ್ವಸೂರ್ಯ/ಮುಂಬಯಿ : ಮುಂಬಯಿ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಐಸಿಸಿ ಪುರುಷರ ಟಿ ಟ್ವೆಂಟಿ ವಿಶ್ವಕಪ್ 2026ರ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಇಂಗ್ಲೆಂಡ್ ವಿರುದ್ಧ 7 ರನ್‌ಗಳ ರೋಚಕ ಗೆಲುವನ್ನು ದಾಖಲಿಸಿ ಫೈನಲ್ ಹಂತವನ್ನು ತಲುಪಿತು.ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಬೌಲಿಂಗ್ ಆರಿಸಿಕೊಂಡು ಭಾರತ ತಂಡವನ್ನು…

Read More

10 ತಿಂಗಳ ಪುಟ್ಟ ಕಂದಮ್ಮನ ಅಂಗಾಂಗ ದಾನ.!10 ತಿಂಗಳಿಗೆ ಬಾರದ ಲೋಕಕ್ಕೆ ಕಂದಮ್ಮ.! ಎಲ್ಲರ ಕಣ್ಣಂಚಿನಲ್ಲಿ ನೀರು…..

10 ತಿಂಗಳ ಪುಟ್ಟ ಕಂದಮ್ಮನ ಅಂಗಾಂಗ ದಾನ.!10 ತಿಂಗಳಿಗೆ ಬಾರದ ಲೋಕಕ್ಕೆ ಕಂದಮ್ಮ.! ಎಲ್ಲರ ಕಣ್ಣಂಚಿನಲ್ಲಿ ನೀರು….. news.ashwasurya.in ಜಗತ್ತು ನೋಡದ ಮಗುವಿನಿಂದ 5 ಮಕ್ಕಳಿಗೆ ಜೀವದಾನ; ಕೇರಳದಲ್ಲಿ ಅತೀ ಕಿರಿಯ ಅಂಗಾಂಗ ದಾನಿ… ಅಶ್ವಸೂರ್ಯ/ಕೇರಳ : ಇನ್ನೂ ಸರಿಯಾಗಿ ಅಂಬೆಗಾಲು ಇಡದ 10 ತಿಂಗಳ ಪುಟಾಣಿ ಕಂದಮ್ಮ ಇದೀಗ ದೇಶದೇಲ್ಲಡೆ ಸುದ್ದಿಯಾಗಿದ್ದಾಳೆ.! ಅತಿ ಕಿರಿಯ ವಯಸ್ಸಿನಲ್ಲಿ ಅಂಗಾಂಗ ದಾನ ಮಾಡಿದ‌ ಕಂದಮ್ಮ ಎನಿಸಿಕೊಂಡಿದ್ದಾಳೆ. ಇತ್ತೀಚೆಗೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಮಿದುಳು ನಿಷ್ಕ್ರೀಯಗೊಂಡಿದ್ದ…

Read More
Optimized by Optimole
error: Content is protected !!