BREAKING : ರಾಜ್ಯ ಸರ್ಕಾರದಿಂದ 27 ಮಂದಿ ತಹಶೀಲ್ದಾರ್’ಗಳ ವರ್ಗಾವಣೆ ಮಾಡಿ ಆದೇಶ.!
ಕರ್ನಾಟಕ ರಾಜ್ಯ ಸರ್ಕಾರವು ಆಡಳಿತಾತ್ಮಕ ಹಿತ ದೃಷ್ಟಿಯಿಂದ ಬುಧವಾರ (ಮೇ 27, 2026) ರಾಜ್ಯದ 27 ತಹಶೀಲ್ದಾರ್ಗಳನ್ನು ವರ್ಗಾವಣೆ ಮಾಡಿ ಅಧಿಕೃತ ಆದೇಶ ಹೊರಡಿಸಿದೆ. ಕಂದಾಯ ಇಲಾಖೆಯಲ್ಲಿ ದೀರ್ಘಕಾಲದಿಂದ ಒಂದೇ ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮತ್ತು ಸಾರ್ವಜನಿಕ ಹಿತಾಸಕ್ತಿಯ ಹಿನ್ನೆಲೆಯಲ್ಲಿ ಈ ಪ್ರಮುಖ ಆಡಳಿತಾತ್ಮಕ ವರ್ಗಾವಣೆ ಪ್ರಕ್ರಿಯೆಯನ್ನು ಕೈಗೊಳ್ಳಲಾಗಿದೆ. ಈ ಆದೇಶದ ಮುಖ್ಯ ವಿವರಗಳು ಈ ಕೆಳಗಿನಂತಿವೆ….

news.ashwasurya.in
ಅಶ್ವಸೂರ್ಯ/ಬೆಂಗಳೂರು : ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯು ಆಡಳಿತಾತ್ಮಕ ಹಿತದೃಷ್ಟಿಯಿಂದ ರಾಜ್ಯದ ಆರು ಮಂದಿ ತಹಶೀಲ್ದಾರರನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ಕಂದಾಯ ಇಲಾಖೆಯ ತಹಶೀಲ್ದಾರರನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾಯಿಸಿ/ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಲಾಗಿದೆ. ವರ್ಗಾವಣೆಯಾದ ಅಧಿಕಾರಿಗಳ ವಿವರಗಳು ಹೀಗಿವೆ
ಕ್ರ.ಸಂ. ಅಧಿಕಾರಿಯ ಹೆಸರು ವರ್ಗಾಯಿಸಲಾದ /ಸ್ಥಳ ನಿಯುಕ್ತಿಗೊಳಿಸಲಾದ ಹುದ್ದೆ/ಸ್ಥಳ.
1 ಪೃಥ್ವಿ ಸಾನಿಕಂ ತಹಶೀಲ್ದಾರ್ ಗ್ರೇಡ್-1, ಮುಲ್ಕಿ ತಾಲ್ಲೂಕು, ದಕ್ಷಿಣ ಕನ್ನಡ ಜಿಲ್ಲೆ (ಖಾಲಿ ಹುದ್ದೆಗೆ)
2 ಹಣಮಂತ ಶಿರಹಟ್ಟಿ ತಹಶೀಲ್ದಾರ್ ಗ್ರೇಡ್-1, ಬೆಳಗಾವಿ ತಾಲ್ಲೂಕು, ಬೆಳಗಾವಿ ಜಿಲ್ಲೆ (ಶ್ರೀ ಬಸವರಾಜ ನಾಗರಾಳ ಇವರ ಸ್ಥಳಕ್ಕೆ)
3 ಸಚ್ಚಿದಾನಂದ ಸತ್ಯಪ್ಪ ಕುಚನೂರ ತಹಶೀಲ್ದಾರ್ ಗ್ರೇಡ್-1, ಧಾರವಾಡ ತಾಲ್ಲೂಕು, ಧಾರವಾಡ ಜಿಲ್ಲೆ (ಶ್ರೀ ದೊಡ್ಡಪ್ಪ ಹೂಗಾರ ಇವರ ಸ್ಥಳಕ್ಕೆ)
4 ಎಂ.ಆರ್. ಕುಲಕರ್ಣಿ ತಹಶೀಲ್ದಾರ್ ಗ್ರೇಡ್-1, ಯಲ್ಲಾಪುರ ತಾಲ್ಲೂಕು, ಉತ್ತರ ಕನ್ನಡ ಜಿಲ್ಲೆ (ಖಾಲಿ ಹುದ್ದೆಗೆ)
5 ಎಸ್.ಎ. ಪ್ರಸಾದ್ ತಹಶೀಲ್ದಾರ್ ಗ್ರೇಡ್-1, ಮುಂಡಗೋಡ ತಾಲ್ಲೂಕು, ಉತ್ತರ ಕನ್ನಡ ಜಿಲ್ಲೆ (ಶ್ರೀ ಶಂಕರಗೌಡ ಇವರ ಸ್ಥಳಕ್ಕೆ)






