Headlines

ಬಸ್ ಚಾಲಕನ ಮನೆಯಲ್ಲಿತ್ತು 28 ಕೋಟಿ ರೂಪಾಯಿ.!ಹಣದ ಜೋತೆ 15 ಕೆಜಿ ಚಿನ್ನ ಪತ್ತೆ.! ಹಣ ಎಣಿಸಲು ತಂದಿದ್ದ 4 ಯಂತ್ರಗಳು ಹಾಳು.! ಅಧಿಕಾರಿಗಳೆ ದಂಗು.!

ಬಸ್ ಚಾಲಕನ ಮನೆಯಲ್ಲಿತ್ತು 28 ಕೋಟಿ ರೂಪಾಯಿ.!ಹಣದ ಜೋತೆ 15 ಕೆಜಿ ಚಿನ್ನ ಪತ್ತೆ.! ಹಣ ಎಣಿಸಲು ತಂದಿದ್ದ 4 ಯಂತ್ರಗಳು ಹಾಳು.! ಅಧಿಕಾರಿಗಳೆ ದಂಗು.! news.ashwasurya.in ಅಶ್ವಸೂರ್ಯ/ಕೋಲ್ಕತ್ತಾ : ಬಸ್ ಚಾಲಕನೊಬ್ಬನ ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸಿದ ವೇಳೆ ಬರೋಬ್ಬರಿ 28ಕೋಟಿ ಹಣ, 15 ಕೆಜಿ ಚಿನ್ನದ ಗಟ್ಟಿಗಳು ಪತ್ತೆಯಾಗಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.ತೃಣಮೂಲ ಕಾಂಗ್ರೆಸ್ ನಾಯಕನ ಆಪ್ತ ಸಹಾಯಕನ ಸಂಬಂಧಿಕ ಬಸ್ ಚಾಲಕನೊಬ್ಬನ ಮನೆ ಮೇಲೆ ದಾಳಿ ನಡೆಸಿದ ಅಧಿಅಕರಿಗಳು ದೊಡ್ಡ…

Read More

ನೀಟ್ ಪ್ರತಿಭಟನೆ : ಜಂತರ್‌ಮಂತರ್‌ನ ಪ್ರತಿಭಟನೆಯಲ್ಲಿ ಅರಳಿದ ಪ್ರೀತಿ.!ಮದುವೆಯು ಮಾಡಕೊಂಡ.! ಮನೆಗೂ ಕರ್ಕೊಂಡು ಹೋದ.!

ನೀಟ್ ಪ್ರತಿಭಟನೆ : ಜಂತರ್‌ಮಂತರ್‌ನ ಪ್ರತಿಭಟನೆಯಲ್ಲಿ ಅರಳಿದ ಪ್ರೀತಿ.!ಮದುವೆಯು ಮಾಡಕೊಂಡ.! ಮನೆಗೂ ಕರ್ಕೊಂಡು ಹೋದ.! news.ashwasurya.in ಅಶ್ವಸೂರ್ಯ/ನವದೆಹಲಿ : ಜಂತರ್ ಮಂತರ್‌ ನಲ್ಲಿ ನಡೆದ ನೀಟ್‌ ಪ್ರತಿಭಟನೆ ವೇಳೆ ಬರೀ ಪ್ರತಿಭಟನೆ ಅಲ್ಲ ಅನೇಕ ವಿಷ್ಯಗಳು ಕಾಣಸಿಕ್ಕಿವೆ. ಅಲ್ಲಿಯೇ ಪ್ರೀತಿಗೆ ಬಿದ್ದು ಮದುವೆಯಾದ ಜೋಡಿಯೊಂದು ಈಗ ಎಲ್ಲರ ಗಮನ ಸೆಳೆದಿದೆ.ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ದೆಹಲಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿ ಒಬ್ಬರ ಬದುಕು ಅನಿರೀಕ್ಷಿತ ತಿರುವು ಕಂಡಿದೆ. ವಿದ್ಯಾರ್ಥಿಗೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಯುವತಿ ಮೇಲೆ ಪ್ರೀತಿ…

Read More

ಪುತ್ತೂರು ಯುವತಿಗೆ ಮಗು ಕರುಣಿಸಿ ವಂಚಿಸಿದ ಕೃಷ್ಣ ಜೆ ರಾವ್ ಗೆ ಹೈಕೋರ್ಟ್ ಬಿಗ್ ಶಾಕ್.

ಪುತ್ತೂರು ಯುವತಿಗೆ ಮಗು ಕರುಣಿಸಿ ವಂಚಿಸಿದ ಕೃಷ್ಣ ಜೆ ರಾವ್ ಗೆ ಹೈಕೋರ್ಟ್ ಬಿಗ್ ಶಾಕ್. news.ashwasurya.in ಅಶ್ವಸೂರ್ಯ/ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಬಿಜೆಪಿ ಮುಖಂಡನ ಪುತ್ರ ಕೃಷ್ಣ ಜೆ ರಾವ್ ಪ್ರಕರಣಕ್ಕೆ ಹೈಕೋರ್ಟ್ ಬಿಗ್ ಟ್ವಿಸ್ಟ್ ನೀಡಿದೆ.ಮದುವೆಯಾಗುವುದಾಗಿ ನಂಬಿಸಿ ಕೃಷ್ಣ ಜೆ ರಾವ್ ಯುವತಿಯ ಜೊತೆ ಲೈಂಗಿಕ ಸಂಪರ್ಕ ಬೆಳೆಸಿ ಪರಿಣಾಮ ಆಕೆ ಮಗುವಿಗೆ ಜನ್ಮ ನೀಡಿದ್ದಾಳೆ. ಯುವತಿ ಗರ್ಭಿಣಿ ಎಂದು ತಿಳಿದ ಮೇಲೆ ಕೃಷ್ಣ ಜೆ ರಾವ್ ನಂತರ ತನಗೂ ಆಕೆಗೂ ಸಂಬಂಧವಿಲ್ಲ…

Read More

ಆಗ್ರಾ : ನಾಲ್ಕು ವರ್ಷ ಆಕೆಯನ್ನು ಹೇಗೆ ಬೇಕೊ ಹಾಗೆ ಬಳಸಿಕೊಂಡ ಪೊಲೀಸಪ್ಪ.! ಬೇರೆ ಮದುವೆಯಾದ.!ಕೊನೆಯ ವಿಡಿಯೋ ಮಾಡಿ ದುರಂತ ಅಂತ್ಯಕಂಡ ಮಹಿಳೆ.!

ಆಗ್ರಾ : ನಾಲ್ಕು ವರ್ಷ ಆಕೆಯನ್ನು ಹೇಗೆ ಬೇಕೊ ಹಾಗೆ ಬಳಸಿಕೊಂಡ ಪೊಲೀಸಪ್ಪ.! ಬೇರೆ ಮದುವೆಯಾದ.!ಕೊನೆಯ ವಿಡಿಯೋ ಮಾಡಿ ದುರಂತ ಅಂತ್ಯಕಂಡ ಮಹಿಳೆ.! Policeman used her for four years as he wanted.! Married someone else.! Woman dies tragically after making last video.! news.ashwasurya.in ಮಹಿಳೆ ಜೋತೆಗೆ ಎಲ್ಲಾ ಆಟವಾಡಿ ಕೊನೆಗೆ ಬೇರೆ ಮದುವೆಯಾದ ಪೊಲೀಸಪ್ಪ.! ದುರಂತ ಅಂತ್ಯಕಂಡ ಮಹಿಳೆ.! ಆಕೆ ಕೊನೆಯದಾಗಿ ಮಾಡಿದ ವಿಡಿಯೋ ವೈರಲ್.! ಕಳೆದ ನಾಲ್ಕು…

Read More

ಶಿವಮೊಗ್ಗ : ಹಾಸ್ಟೆಲ್‌ನಲ್ಲಿ ಕುಸಿದುಬಿದ್ದು ಇಂಜಿನಿಯರಿಂಗ್ ವಿದ್ಯಾರ್ಥಿ ಸಾವು.

ಶಿವಮೊಗ್ಗ : ಹಾಸ್ಟೆಲ್‌ನಲ್ಲಿ ಕುಸಿದುಬಿದ್ದು ಇಂಜಿನಿಯರಿಂಗ್ ವಿದ್ಯಾರ್ಥಿ ಸಾವು. news.ashwasurya.in ಅಶ್ವಸೂರ್ಯ/ಶಿವಮೊಗ್ಗ: ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಕುಸಿದುಬಿದ್ದು ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ನಗರದ ವಾಜಪೇಯಿ ಬಡಾವಣೆಯ ಹಾಸ್ಟೆಲ್ ಒಂದರಲ್ಲಿ ನಡೆದಿದೆ. ಯುವಕ ಹೃದಯಾಘಾತದಿಂದ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದ್ದುಮೃತನನ್ನು ವಿಧ್ಯಾರ್ಥಿಯನ್ನು ಬಳ್ಳಾರಿ ಮೂಲದ ಗಣೇಶ್ (21) ಎಂದು ಗುರುತಿಸಲಾಗಿದೆ. ಈತ ನಗರದ ಖಾಸಗಿ ಕಾಲೇಜೊಂದರಲ್ಲಿ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡುತ್ತಿದ್ದ. ವಾಜಪೇಯಿ ಬಡಾವಣೆಯ ಮೆಟ್ರಿಕ್ ನಂತರದ ಹಾಸ್ಟೆಲ್‌ನಲ್ಲಿ ವಾಸವಾಗಿದ್ದ. ಇಂದು (ಜ.9) ಸ್ನಾನಕ್ಕೆ ತೆರಳಿದ್ದ ವೇಳೆ ಯುವಕ ಕುಸಿದು…

Read More

ಡಿಎಮ್‌ಕೆ – ಎಐಎಡಿಎಮ್‌ಕೆ ಸೇರಿ ಸರ್ಕಾರ ರಚಿಸಿದರೆ ಟಿವಿಕೆಯ 107 ಶಾಸಕರು ಸಾಮೂಹಿಕ ರಾಜೀನಾಮೆ: ವಿಜಯ್, ಟಿವಿಕೆ ಪಕ್ಷದ ಮುಖ್ಯಸ್ಥ

ಡಿಎಮ್‌ಕೆ – ಎಐಎಡಿಎಮ್‌ಕೆ ಸೇರಿ ಸರ್ಕಾರ ರಚಿಸಿದರೆ ಟಿವಿಕೆಯ 107 ಶಾಸಕರು ಸಾಮೂಹಿಕ ರಾಜೀನಾಮೆ: ವಿಜಯ್, ಟಿವಿಕೆ ಪಕ್ಷದ ಮುಖ್ಯಸ್ಥ. news.ashwasurya. in ಅಶ್ವಸೂರ್ಯ/ತಮಿಳುನಾಡು : ತಮಿಳುನಾಡಿನಲ್ಲಿ ಸರ್ಕಾರ ರಚನೆ ಬಗ್ಗೆ ಇರುವ ನಡುವೆ ವಿಜಯ್ ಅವರ ಪಕ್ಷವಾದ ಟಿವಿಕೆ ಗಂಭೀರ ಎಚ್ಚರಿಕೆ ಕೊಟ್ಟಿದೆ. ರಾಜ್ಯದಲ್ಲಿ ಡಿಎಂಕೆ-ಎಐಎಡಿಎಂಕೆ ಸರ್ಕಾರ ರಚನೆಯಾದರೆ, ಎಲ್ಲಾ ಟಿವಿಕೆ ಶಾಸಕರು ಸಾಮೂಹಿಕ ರಾಜೀನಾಮೆ ನೀಡುತ್ತಾರೆ ಎಂದು ವಿಜಯ್ ಹೇಳಿದ್ದಾರೆ ಎನ್ನಲಾಗಿದೆ.ತಮಿಳುನಾಡಿನಲ್ಲಿ ಸರ್ಕಾರ ರಚನೆ ಬಗ್ಗೆ ಇನ್ನೂ ನಿಗೂಢ ಆಗಿರುವುದರಿಂದ ವಿಜಯ್ ಅವರ ಪಕ್ಷವಾದ…

Read More
Optimized by Optimole
error: Content is protected !!