ಶಿವಮೊಗ್ಗ : ಬೀಗ ಹಾಕಿದ ಮನೆಗಳ ಮೇಲೆ ಪೊಲೀಸರ ಹದ್ದಿನ ಕಣ್ಣು.! ಶಿವಮೊಗ್ಗ ಜಿಲ್ಲೆಯಲ್ಲಿ ಬೀಟ್ ವ್ಯವಸ್ಥೆಯನ್ನು ಮಾಡಲಾಗಿದೆ : ಜಿಲ್ಲಾ ರಕ್ಷಣಾಧಿಕಾರಿ ನಿಖಿಲ್. ಬಿ ಐಪಿಎಸ್.
ಶಿವಮೊಗ್ಗ : ಬೀಗ ಹಾಕಿದ ಮನೆಗಳ ಮೇಲೆ ಪೊಲೀಸರ ಹದ್ದಿನ ಕಣ್ಣು.! ಶಿವಮೊಗ್ಗ ಜಿಲ್ಲೆಯಲ್ಲಿ ಬೀಟ್ ವ್ಯವಸ್ಥೆಯನ್ನು ಮಾಡಲಾಗಿದೆ : ಜಿಲ್ಲಾ ರಕ್ಷಣಾಧಿಕಾರಿ ನಿಖಿಲ್. ಬಿ ಐಪಿಎಸ್. ಬೀಗ ಹಾಕಿದ ಮನೆಗಳನ್ನು ಕಳ್ಳರು ಗುರಿಯಾಗಿಸಿ ಕೊಳ್ಳುತ್ತಾರೆ ಎಂಬುದು ತಿಳಿದಿರುವ ಸತ್ಯ. ಸಾರ್ವಜನಿಕರು ತಮ್ಮ ಪ್ರಯಾಣ ಯೋಜನೆಗಳ ಬಗ್ಗೆ ಹತ್ತಿರದ ಪೊಲೀಸ್ ಠಾಣೆ ಅಥವಾ ಜಿಲ್ಲಾ ನಿಯಂತ್ರಣ ಕೊಠಡಿಗೆ ತಿಳಿಸಬಹುದು ಹಾಗೂ ನಾವು ತಿಳಿಸಿರುವಂತಹ 8277982901 ಈ ವಾಟ್ಸ್ ಆಪ್ ನಂಬರ್ಗೆ ಮಾಹಿತಿ ರವಾನಿಸ ಬಹುದಾಗಿದೆ. ಪ್ರಯಾಣ ಯೋಜನೆಗಳ…
