ಬೆಂಗಳೂರು : ರಾಜಕೀಯ ಕ್ಷೇತ್ರ ಕಲುಷಿತ! ಹಣ-ತೋಲ್ಬಳದ ಪ್ರಾಬಲ್ಯ. ಸಿದ್ದರಾಮಯ್ಯ ಹೇಳಿಕೆಗೆ ದನಿಗೂಡಿಸಿದ ಬಿ ಕೆ ಹರಿಪ್ರಸಾದ್!
ಬೆಂಗಳೂರು : ರಾಜಕೀಯ ಕ್ಷೇತ್ರ ಕಲುಷಿತ! ಹಣ-ತೋಲ್ಬಳದ ಪ್ರಾಬಲ್ಯ. ಸಿದ್ದರಾಮಯ್ಯ ಹೇಳಿಕೆಗೆ ದನಿಗೂಡಿಸಿದ ಬಿ ಕೆ ಹರಿಪ್ರಸಾದ್! news.ashwasurya.in 1990 ರ ದಶಕಕ್ಕೂ ಮೊದಲು ರಾಜಕೀಯ ಕ್ಷೇತ್ರ ಈ ರೀತಿ ಇರಲಿಲ್ಲ. ಹದಗೆಡುತ್ತಿರುವ ರಾಜಕೀಯ ವಾತಾವರಣದ ಕುರಿತು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಯನ್ನು ತಾವು ಬೆಂಬಲಿಸುತ್ತಿರುವುದಾಗಿ ಹೇಳಿದರು… ಅಶ್ವಸೂರ್ಯ/ಬೆಂಗಳೂರು : ರಾಜಕೀಯ ಕ್ಷೇತ್ರ ಕಲುಷಿತಗೊಂಡಿರುವ ಬಗ್ಗೆಕಳವಳ ವ್ಯಕ್ತ ಪಡಿಸಿರುವ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಸದ್ಯದ ರಾಜಕೀಯವು ಹಣ ಮತ್ತು ತೋಳ್ಬಲದಿಂದ ಪ್ರಾಬಲ್ಯ ಹೊಂದಿದೆ ಎಂದಿದ್ದಾರೆ.ಬೆಂಗಳೂರಿನಲ್ಲಿ ಮಾತನಾಡಿದ…
