ಕಾರವಾರ : ಫೇಸ್ಬುಕ್ ಅಂಟಿ ಜೋತಿಷಿ ಕಮಲಾಕರ ಭಟ್ಟನ ಪ್ರೀತಿ.! ಕೊಲೆ ಮಾಡಿಸಿದ್ಲಾ ಹೈನಾತಿ ಹೆಣ್ಣು.!? ಭಟ್ಟನ ಕಚ್ಚೆ ಹರುಕತನಕ್ಕೆ ನೆತ್ತರು ಹರಿಯಿತು.!
ಕಾರವಾರ : ಫೇಸ್ಬುಕ್ ಅಂಟಿ ಜೋತಿಷಿ ಕಮಲಾಕರ ಭಟ್ಟನ ಪ್ರೀತಿ.! ಕೊಲೆ ಮಾಡಿಸಿದ್ಲಾ ಹೈನಾತಿ ಹೆಣ್ಣು.!? ಭಟ್ಟನ ಕಚ್ಚೆ ಹರುಕತನಕ್ಕೆ ನೆತ್ತರು ಹರಿಯಿತು.! news.ashwasurya.in ಸಿದ್ದಾಪುರದಲ್ಲಿ ನಡೆದ ಕೊಲೆ ಮತ್ತು ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ, ಗಾಯಾಳು ಪತಿ ಮಹೇಶ್ ನಾಯ್ಕ್ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಿಂದಲೇ ಘಟನೆಯ ವಿವರ ನೀಡಿದ್ದಾರೆ. ಜ್ಯೋತಿಷಿಯೊಂದಿಗೆ ತನ್ನ ಪತ್ನಿಗಿದ್ದ ಸಂಬಂಧ ಹಾಗೂ ಮಗಳನ್ನು ಮನೆಗೆ ಕರೆತಂದಿದ್ದೇ ಈ ಕೃತ್ಯಕ್ಕೆ ಕಾರಣ ಎಂದು ಅವರು ಆರೋಪಿಸಿದ್ದಾರೆ…. ಅಶ್ವಸೂರ್ಯ/ಕಾರವಾರ : ಉತ್ತರ ಕನ್ನಡ ಜಿಲ್ಲೆಯ…
