Headlines

ಜಾರ್ಖಂಡ್‌ / ಪೊಲೀಸ್ ವಶದಲ್ಲಿದ್ದ 200 ಕೆಜಿ ಗಾಂಜಾ ಎಲ್ಲಿ.? ವಿಚಾರಣೆ ವೇಳೆ ಪೊಲೀಸರ ಉತ್ತರಕ್ಕೆ ನ್ಯಾಯಾಲಯ ದಿಗ್ಭ್ರಮೆ.!! ಆರೋಪಿಗಳನ್ನು ಖುಲಾಸೆಗೊಳಿಸಿ ಆದೇಶ.!!

ಜಾರ್ಖಂಡ್‌ / ಪೊಲೀಸ್ ವಶದಲ್ಲಿದ್ದ 200 ಕೆಜಿ ಗಾಂಜಾ ಎಲ್ಲಿ.? ವಿಚಾರಣೆ ವೇಳೆ ಪೊಲೀಸರ ಉತ್ತರಕ್ಕೆ ತಬ್ಬಿಬ್ಬು.! ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಲಯ.!! news.ashwasurya.in ಅಶ್ವಸೂರ್ಯ/ರಾಂಚಿ : ವಶಪಡಿಸಿಕೊಂಡಿದ್ದ 200 ಕೆಜಿ ಗಾಂಜಾ ಎಲ್ಲಿ? ಪೊಲೀಸ್ ಉತ್ತರಕ್ಕೆ ದಂಗಾಗಿ ಆರೋಪಿ ಖುಲಾಸೆಗೊಳಿಸಿದ ಕೋರ್ಟ್,ವಿಚಾರಣೆ ವೇಳೆ ಪೊಲೀಸರ ಒಂದೇ ವಾಕ್ಯದ ಉತ್ತರಿಂದ ಇಡೀ ಪ್ರಕರಣವೇ ಬಿದ್ದು ಹೋಗಿದೆ. ಆರೋಪಿಗಳು ಖುಲಾಸೆಗೊಂಡಿದ್ದಾರೆ. ಅಷ್ಟಕ್ಕೂ ಪೊಲೀಸ್ ಉತ್ತರವೇನು ಅ ಉತ್ತರವಾದರು ಎನು.?ರಾಂಚಿಯ ಪೊಲೀಸರ ತಂಡ ವಾಹನವೊಂದನ್ನು ತಡೆದು ಪರಿಶೀಲನೆ ನಡೆಸಿದ ಸಂಧರ್ಭದಲ್ಲಿ ಬರೋಬ್ಬರಿ…

Read More

BREKING NEWS : ಬಳ್ಳಾರಿ ಗುಂಡೇಟಿಗೆ ಕಾಂಗ್ರೆಸ್ ಕಾರ್ಯಕರ್ತ ಬಲಿ.! ನಗರದಲ್ಲಿ 144 ಸೆಕ್ಷನ್ ಜಾರಿ. ಜನಾರ್ದನ ರೆಡ್ಡಿ , ಶ್ರೀರಾಮಲು ಸೇರಿ 11 ಮಂದಿಯ ವಿರುದ್ಧ ದೂರು ದಾಖಲು.!

BREKING NEWS : ಬಳ್ಳಾರಿ ಗುಂಡೇಟಿಗೆ ಕಾಂಗ್ರೆಸ್ ಕಾರ್ಯಕರ್ತ ಬಲಿ.! ನಗರದಲ್ಲಿ 144 ಸೆಕ್ಷನ್ ಜಾರಿ. ಜನಾರ್ದನ ರೆಡ್ಡಿ , ಶ್ರೀರಾಮಲು ಸೇರಿ 11 ಮಂದಿಯ ವಿರುದ್ಧ ದೂರು ದಾಖಲು.! ಬಿಜೆಪಿ ಶಾಸಕ ಜನಾರ್ದನ ರಡ್ಡಿ ಮನೆಯ ಎದುರಿನ ಜಾಗದಲ್ಲೂ ಕಟ್ಟಲಾಗಿತ್ತು. ಅದನ್ನು ಕಂಡ ಜನಾರ್ದನ ರೆಡ್ಡಿ ಆ ಬ್ಯಾನರ್‌ ತೆರವುಗೊಳಿಸಿದ್ದಾರೆ. ಅದು ಘರ್ಷಣೆಗೆ ಕಾರಣವಾಗಿದೆ.ಬ್ಯಾನರ್‌ ತೆರವುಗೊಳಿಸಿದ ಸುದ್ದಿ ತಿಳಿದ ಭರತ್ ರೆಡ್ಡಿ ಬೆಂಬಲಿಗ ಎನ್ನಲಾದ ಸತೀಶ್ ರೆಡ್ಡಿ ಎಂಬುವರು ಜನಾರ್ದನ ರೆಡ್ಡಿ ಮನೆ ಎದುರು ರಸ್ತೆಯಲ್ಲಿ…

Read More

ತೀರ್ಥಹಳ್ಳಿ ಸಮೀಪ ಚಲಿಸುತ್ತಿದ್ದ KSRTC ಬಸ್ ನ ಸ್ಟೇರಿಂಗ್ ಕಟ್.!ಅಪಾಯದಿಂದ ಪಾರದ ಪ್ರಯಾಣಿಕರು.!

ಶಿವಮೊಗ್ಗ : ತೀರ್ಥಹಳ್ಳಿ ಸಮೀಪ ಚಲಿಸುತ್ತಿದ್ದ KSRTC ಬಸ್ ನ ಸ್ಟೇರಿಂಗ್ ಕಟ್.!ಪ್ರಯಾಣಿಕರ ಕಥೆ ಎನು.? ಅಪಾಯದಿಂದ ಪಾರದ‌ ಪ್ರಯಾಣಿಕರು.! news.ashwasurya.in ಅಶ್ವಸೂರ್ಯ/ಶಿವಮೊಗ್ಗ :ತೀರ್ಥಹಳ್ಳಿ ಸಮೀಪ ಚಲಿಸುತ್ತಿದ್ದ KSRTC ಬಸ್ ನ ಸ್ಟೇರಿಂಗ್ ಕಟ್ ಆಗಿದ್ದು, ಅದೃಷ್ಟವಶಾತ್ ಭಾರಿ ಅನಾಹುತವೊಂದು ಹೊಸವರ್ಷದ ದಿನದಂದೆ ತಪ್ಪಿದೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಸಮೀಪದಲ್ಲಿ ಈ ಘಟನೆ ನಡೆದಿದೆ. ಶಿವಮೊಗ್ಗದಿಂದ ಕಟ್ಟೆಹಕ್ಲಿಗೆ ತೆರಳುತ್ತಿದ್ದ KSRTC ಬಸ್ ನ ಸ್ಟೇರಿಂಗ್ ಕಟ್ ಆಗಿದ್ದು ಕೂಡಲೇ ಸಮಯಪ್ರಜ್ಞೆಯಿಂದ ಚಾಲಕ ಬಸ್ ನಿಲ್ಲಿಸಿ ಅಪಘಾತವನ್ನು ತಪ್ಪಿಸಿದ್ದಾರೆ.ಬಸ್ಸಿನಲ್ಲಿ…

Read More

ಬೆಂಗಳೂರು : ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ.! ರಾಜ್ಯದ 48 ಐಪಿಎಸ್ ಅಧಿಕಾರಿಗಳ ವರ್ಗಾವಣೆ.! 28 ಮಂದಿಗೆ ಬಡ್ತಿ.! 13 ಜಿಲ್ಲೆಗಳ ಎಸ್‌ಪಿ ಬದಲಾವಣೆ.

ಬೆಂಗಳೂರು : ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ.! ರಾಜ್ಯದ 48 ಐಪಿಎಸ್ ಅಧಿಕಾರಿಗಳ ವರ್ಗಾವಣೆ.! 28 ಮಂದಿಗೆ ಬಡ್ತಿ.! 13 ಜಿಲ್ಲೆಗಳ ಎಸ್‌ಪಿ ಬದಲಾವಣೆ. news.ashwasurya.in ಅಶ್ವಸೂರ್ಯ/ಬೆಂಗಳೂರು : ರಾಜ್ಯದಲ್ಲಿ ಆಡಳಿ ಯಂತ್ರಕ್ಕೆ ಮೇಜರ್ ಸರ್ಕಾರಿ ಮಾಡಲಾಗಿದ್ದು ರಾಜ್ಯದಾದ್ಯಂತ 48 ಐಪಿಎಸ್ ಅಧಿಕಾರಿಗಳಿಗೆ ಮುಂಬಡ್ತಿ ನೀಡಿ ಮತ್ತು ವಿವಿಧ ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಗಳು (ಎಸ್‌ಪಿ) ಹಾಗೂ ಬೆಂಗಳೂರು ನಗರದ ಡಿಸಿಪಿಗಳ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಈ ಮೂಲಕ ಹೊಸ ವರ್ಷದ ಸಂಭ್ರಮದ ನಡುವೆಯೇ ರಾಜ್ಯ…

Read More
Optimized by Optimole
error: Content is protected !!