Headlines

ಪೊಲೀಸ್ ಠಾಣೆಯಲ್ಲಿ ಬಯಲಾಯ್ತು ಪ್ರಿಯತಮನ ಹಳೆಯ ಕಾಮ ಪುರಾಣ.! ತಾಳಿ ಕಿತ್ತೆಸೆದು ಮನೆಗೆ ಹೋದ ನವ ವಧು.!

ಪೊಲೀಸ್ ಠಾಣೆಯಲ್ಲಿ ಬಯಲಾಯ್ತು ಪ್ರಿಯತಮನ ಹಳೆಯ ಕಾಮ ಪುರಾಣ.! ತಾಳಿ ಕಿತ್ತೆಸೆದು ಮನೆಗೆ ಹೋದ ನವ ವಧು.! news.ashwasurya.in ಅಶ್ವಸೂರ್ಯ/ಚಿಕ್ಕಬಳ್ಳಾಪುರ : ಕ್ರಿಮಿನಲ್ ಪ್ರೀಯತಮನ ಪ್ರೀತಿ ಪ್ರೇಮ ವೆಂದು ಆರಂಭವಾದ ನೈಜ ಕಥೆಯೊಂದು ಪೊಲೀಸ್ ಠಾಣೆಯ ಮೆಟ್ಟಿಲು ಹತ್ತುತ್ತಿದ್ದಂತೆ ಆಘಾತಕಾರಿ ತಿರುವು ಪಡೆದುಕೊಂಡ ಘಟನೆಯೊಂದು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆದಿದೆ.ಠಾಣೆಗೆ ಹೋಗುತ್ತಿದ್ದಂತೆ ಪ್ರಿಯಕರನ ಹಳೆಯ ಕೃತ್ಯಗಳು ಒಂದೊಂದಾಗಿ ಬಯಲಾಗಿದೆ.! ಯುವತಿಯೊಬ್ಬಳು ಕ್ರಿಮಿನಲ್ ಪ್ರಿಯತಮ ವಂಚಿಸಿ ಕಟ್ಟಿದ್ದ ತಾಳಿಯನ್ನೇ ಕಿತ್ತು ಬಿಸಾಕಿ ಪೋಷಕರೊಂದಿಗೆ ಮನೆಗೆ ಮರಳಿದ ಘಟನೆ ಅಚ್ಚರಿ ಮೂಡಿಸಿದೆ.ನಗರದ…

Read More

ಅಂಡರ್-19 : ನಾಯಕ ವೈಭವ್ ಸೂರ್ಯವಂಶಿ ಬ್ಯಾಟಿಂಗ್ ಅಬ್ಬರಕ್ಕೆ ಹರಿಣಿ ಪಡೆ ದೂಳಿಪಟ.!10 ಸಿಕ್ಸರ್ ನೊಂದಿಗೆ ವೇಗದ ಅರ್ಧ ಶತಕ ಬಾರಿಸಿದ 14 ವರ್ಷದ ಬಾಲಕ.!

ನೂತನವಾಗಿ ಆರಂಭಗೊಂಡಿದೆ ” ಶ್ರೀ ದುರ್ಗಾ ದರ್ಶಿನಿ “ಉಪಹಾರ ಮಂದಿರ” ಸಾಗರ ರಸ್ತೆಯ ಐ ದೃಷ್ಠಿ ಮುಂಬಾಗದಲ್ಲಿ ನೂತನವಾಗಿ ಆರಂಭಗೊಂಡಿದೆ ” ಶ್ರೀ ದುರ್ಗಾ ದರ್ಶಿನಿ ” ಉಪಾಹಾರ ಮಂದಿರ, ಮನೆ ರುಚಿ ಮಾದರಿಯ ತಿಂಡು ತಿನಿಸು ಮಧ್ಯಾಹ್ನದ ಊಟಕ್ಕಾಗಿ ಒಮ್ಮೆ ಭೇಟಿ ಕೊಡಿ… ——————————————————- ಅಂಡರ್-19 : ನಾಯಕ ವೈಭವ್ ಸೂರ್ಯವಂಶಿ ಬ್ಯಾಟಿಂಗ್ ಅಬ್ಬರಕ್ಕೆ ಹರಿಣಿ ಪಡೆ ದೂಳಿಪಟ.!10 ಸಿಕ್ಸರ್ ನೊಂದಿಗೆ ವೇಗದ ಅರ್ಧ ಶತಕ ಬಾರಿಸಿದ 14 ವರ್ಷದ ಬಾಲಕ.! ಭಾರತ ಮತ್ತು ದಕ್ಷಿಣ…

Read More

ಕುಂದಾಪುರ : ಶಂಕರನಾರಾಯಣ ನಕಲಿ ಖಾತೆ ಸೃಷ್ಠಿಸಿ ಅಂಪಾರು ಸಹಕಾರಿ ವ್ಯವಸಾಯಿಕ ಸಂಘಕ್ಕೆ 3 ಕೋಟಿಗೂ ಅಧಿಕ ಹಣ ವಂಚನೆ.!

ನೂತನವಾಗಿ ಆರಂಭಗೊಂಡಿದೆ ” ಶ್ರೀ ದುರ್ಗಾ ದರ್ಶಿನಿ “ಉಪಹಾರ ಮಂದಿರ” ಸಾಗರ ರಸ್ತೆಯ ಐ ದೃಷ್ಠಿ ಮುಂಬಾಗದಲ್ಲಿ ನೂತನವಾಗಿ ಆರಂಭಗೊಂಡಿದೆ ” ಶ್ರೀ ದುರ್ಗಾ ದರ್ಶಿನಿ ” ಉಪಾಹಾರ ಮಂದಿರ, ಮನೆ ರುಚಿ ಮಾದರಿಯ ತಿಂಡು ತಿನಿಸು ಮಧ್ಯಾಹ್ನದ ಊಟಕ್ಕಾಗಿ ಒಮ್ಮೆ ಭೇಟಿ ಕೊಡಿ… ಕುಂದಾಪುರ : ಶಂಕರನಾರಾಯಣ ನಕಲಿ ಖಾತೆ ಸೃಷ್ಠಿಸಿ ಅಂಪಾರು ಸಹಕಾರಿ ವ್ಯವಸಾಯಿಕ ಸಂಘಕ್ಕೆ 3 ಕೋಟಿಗೂ ಅಧಿಕ ಹಣ ವಂಚನೆ.! ಅಂಪಾರು ಸಹಕಾರಿ ವ್ಯವಸಾಯಿತ ಸಂಘ ದಲ್ಲಿ ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದ ವ್ಯಕ್ತಿಯೊಬ್ಬರು ಸಂಘದಲ್ಲಿ…

Read More

ಶಿವಮೊಗ್ಗ ಜಿಲ್ಲಾ ನ್ಯಾಯಾಂಗ ಇಲಾಖೆ ನೌಕರರ ಪತ್ತಿನ ಸಹಕಾರ ಸಂಘದ ಚುನಾವಣೆ ಭಾನುವಾರದಂದು ನಡೆದಿದ್ದು, ಶಿವಮೊಗ್ಗದ ವೈ.ಹರೀಶ್, ಪಾಪಣ್ಣ ಮತ್ತು ಇವರ ತಂಡ ಜಯಭೇರಿ ಬಾರಿಸಿದ್ದಾರೆ. ಗೆದ್ದವರ ಪಟ್ಟಿ ಇಲ್ಲಿದೆ.

ಶಿವಮೊಗ್ಗ ಜಿಲ್ಲಾ ನ್ಯಾಯಾಂಗ ಇಲಾಖೆ ನೌಕರರ ಪತ್ತಿನ ಸಹಕಾರ ಸಂಘದ ಚುನಾವಣೆ ಭಾನುವಾರದಂದು ನಡೆದಿದ್ದು, ಶಿವಮೊಗ್ಗದ ವೈ.ಹರೀಶ್, ಪಾಪಣ್ಣ ಮತ್ತು ಇವರ ತಂಡ ಜಯಭೇರಿ ಬಾರಿಸಿದ್ದಾರೆ. ಗೆದ್ದವರ ಪಟ್ಟಿ ಇಲ್ಲಿದೆ. news.ashwasurya.in ಅಶ್ವಸೂರ್ಯ/ಶಿವಮೊಗ್ಗ : ಶಿವಮೊಗ್ಗ ಜಿಲ್ಲಾ ನ್ಯಾಯಾಂಗ ಇಲಾಖಾ ನೌಕರರ ಪತ್ತಿನ ಸಹಕಾರ ಸಂಘದ ಚುನಾವಣೆ ಭಾನುವಾರದಂದು ನಡೆದಿದ್ದು ಈ ಬಾರಿ ಸಾಕಷ್ಟು ಕುತೂಹಲ ಮೂಡಿಸಿದ್ದ ಈ ಚುನಾವಣೆಯಲ್ಲಿ ಪ್ರಬಲ ಪೈಪೋಟಿಯ ನಡುವೆ ಶಿವಮೊಗ್ಗದ ವೈ.ಹರೀಶ್ ಮತ್ತು ಪಾಪಣ್ಣ ಸೇರಿದಂತೆ ಇವರ ಟೀಮ್ ನ ಸದಸ್ಯರು…

Read More

ಬಳ್ಳಾರಿ : ಫೈರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಸ್ಪೆಂಡ್‌ ಆಗಿದ್ದ ಬಳ್ಳಾರಿ ಎಸ್‌ಪಿ ಪವನ್‌ ನಜ್ಜೂರು ಆತ್ಮಹತ್ಯೆ ಯತ್ನ.!?ಆಡಳಿತ ರೂಢ ಪಕ್ಷದ ಶಾಸಕನ ಬೆಂಬಲಿಗನ ತಪ್ಪಿಗೆ ಅಧಿಕಾರಿಯ ತಲೆ ದಂಡ.! “ಇದು ನ್ಯಾಯವೇ?”

ಬಳ್ಳಾರಿ : ಫೈರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಸ್ಪೆಂಡ್‌ ಆಗಿದ್ದ ಬಳ್ಳಾರಿ ಎಸ್‌ಪಿ ಪವನ್‌ ನಜ್ಜೂರು ಆತ್ಮಹತ್ಯೆ ಯತ್ನ.!? ಆಡಳಿತ ರೂಢ ಪಕ್ಷದ ಶಾಸಕನ ತಪ್ಪಿಗೆ ಅಧಿಕಾರಿಯ ತಲೆ ದಂಡ.! “ಇದು ನ್ಯಾಯವೇ?” news.ashwasurya.in ಬಳ್ಳಾರಿ ಗುಂಡು ಹೊಡೆದು ಯುವಕನೊಬ್ಬನ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸೇವೆಯಿಂದ ಅಮಾನತುಗೊಂಡ ಬಳ್ಳಾರಿ ಎಸ್‌ಪಿ ಪವನ್ ನಜ್ಜೂರು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗುತ್ತಿದೆ. ತುಮಕೂರು ಜಿಲ್ಲೆಯ ಶಿರಾದ ಬರಗೂರಿನ ಫಾರಂಹೌಸ್‌ನಲ್ಲಿ ಪವನ್ ಆತ್ಮಹತ್ಯೆಗೆ ಯತ್ನಿಸಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಬಲ್ಲ ಮೂಲಗಳಿಂದ…

Read More

ಶಿವಮೊಗ್ಗ : ಆಗುಂಬೆ ಮತ್ತು ಮಾಳುರು ಪೊಲೀಸರ ಜಂಟಿ ಕಾರ್ಯಚರಣೆ ಕಳ್ಳತನ ಮಾಡಿದ್ದ ಆರೋಪಿ ಬಂಧನ.!

ಶಿವಮೊಗ್ಗ : ಆಗುಂಬೆ ಮತ್ತು ಮಾಳುರು ಪೊಲೀಸರ ಜಂಟಿ ಕಾರ್ಯಚರಣೆ ಕಳ್ಳತನ ಮಾಡಿದ್ದ ಆರೋಪಿ ಬಂಧನ.! news.ashwasurya.in ಅಶ್ವಸೂರ್ಯ/ತೀರ್ಥಹಳ್ಳಿ : ಶಿವಮೊಗ್ಗ ಜಿಲ್ಲೆ ಆಗುಂಬೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುನ್ನೆ ನಂ:88/2025 ಕಲಂ: 331(3).305 ಅಡಿಯಲ್ಲಿ ಬಿಎನ್ಎಸ್ ಪ್ರಕರಣ ದಾಖಲಾಗಿದ್ದುಡಿಸೆಂಬರ್ 27 ರಂದು ಬೆಳಿಗ್ಗೆ ಸುಮಾರು 09 ಗಂಟೆಯ ಸುಮಾರಿಗೆ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು, ಆಗುಂಬೆ ಠಾಣಾ ವ್ಯಾಪ್ತಿಯ ತಲ್ಲೂಕು ಗ್ರಾಮದ ಕೌರಿಹಣ್ಣು ವಾಸಿ ಶ್ರೀ ಜೀವನ್ ಕೆ ಆರ್ ತಂದೆ ರಘುರಾಮ್ ರವರ ಮನೆಯ…

Read More
Optimized by Optimole
error: Content is protected !!