ಮಡಿಕೇರಿ : ಟ್ರೆಕ್ಕಿಂಗ್ ವೇಳೆ ಕೊಡಗಿನ ಕಾಡಲ್ಲಿ ನಾಪತ್ತೆಯಾಗಿದ್ದ ಕೇರಳದ ಶರಣ್ಯ 4 ದಿನದ ನಂತರ ಪತ್ತೆ.! ಆಕೆ ಬದುಕಿದ್ದು ಹೇಗೆ.?
ಮಡಿಕೇರಿ : ಟ್ರೆಕ್ಕಿಂಗ್ ವೇಳೆ ಕೊಡಗಿನ ಕಾಡಲ್ಲಿ ನಾಪತ್ತೆಯಾಗಿದ್ದ ಕೇರಳದ ಶರಣ್ಯ 4 ದಿನದ ನಂತರ ಪತ್ತೆ.! ಆಕೆ ಬದುಕಿದ್ದು ಹೇಗೆ.? news.ashwasurya.in ಕೊಡಗಿನ ಯುವತಿಯೊಬ್ಬಳು ಕೊಡಗಿನ ತಡಿಯಂಡಮೋಳ್ ಬೆಟ್ಟದಲ್ಲಿ ಚಾರಣಕ್ಕೆ ಹೋಗಿ ನಾಪತ್ತೆಯಾಗಿದ್ದ ಶರಣ್ಯ, ನಾಲ್ಕು ದಿನಗಳ ನಂತರ ಸುರಕ್ಷಿತವಾಗಿ ಪತ್ತೆಯಾಗಿದ್ದಾರೆ. ದಟ್ಟಾರಣ್ಯದಲ್ಲಿ ಕೇವಲ ಒಂದೇ ಒಂದು ಬಾಟಲಿ ನೀರನ್ನು ಕುಡಿದುಕೊಂಡು ಬದುಕುಳಿದ ಶರಣ್ಯ ತಮ್ಮ ಸಮಯಪ್ರಜ್ಞೆಯಿಂದ ಡ್ರೋಣ್ ಕಣ್ಣಿಗೆ ಬೀಳುವಂತೆ ಬಯಲು ಜಾಗದಲ್ಲೆ ಇದ್ದ ಕಾರಣಕ್ಕೆ ಆಕೆ ಬದುಕುಳಿದಿದ್ದಾಳೆ…. ಅಶ್ವಸೂರ್ಯ/ಕೊಡಗು : ಕರ್ನಾಟಕದ ಸುಂದರ…
