Headlines

ಮಂಗಳೂರು : 29 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕುಖ್ಯಾತ “ದಂಡುಪಾಳ್ಯ ಗ್ಯಾಂಗ್” ಸದಸ್ಯ ಚಿಕ್ಕ ಹನುಮನ ಬಂಧನ.!

ಮಂಗಳೂರು : 29 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕುಖ್ಯಾತ “ದಂಡುಪಾಳ್ಯ ಗ್ಯಾಂಗ್” ಸದಸ್ಯ ಚಿಕ್ಕ ಹನುಮನ ಬಂಧನ.! ಬಂಧಿತನ ಗುರುತು: ಚಿಕ್ಕ ಹನುಮ ಅಲಿಯಾಸ್ ಚಿಕ್ಕ ಹನುಮಂತಪ್ಪ (55). ಈತ ಬೆಂಗಳೂರಿನ ಹೊಸಕೋಟೆ ತಾಲೂಕಿನ ದಂಡುಪಾಳ್ಯ ಗ್ರಾಮದವನು.ಕಾರ್ಯಾಚರಣೆ ನಡೆದ ಸ್ಥಳ: ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯ ಮದನಪಳ್ಳೆ ಎಂಬಲ್ಲಿ ತಲೆಮರೆಸಿಕೊಂಡಿದ್ದ ಈತನನ್ನು ಮಂಗಳೂರಿನ ವಿಶೇಷ ಪೊಲೀಸ್ ತಂಡ ಪತ್ತೆಹಚ್ಚಿದೆ.ಹೆಸರು ಬದಲಿಸಿ ವಾಸ: ಪೊಲೀಸರಿಂದ ತಪ್ಪಿಸಿಕೊಳ್ಳಲು ಈತ ಕೆ. ಕೃಷ್ಣಪ್ಪ ಅಲಿಯಾಸ್ ಕೃಷ್ಣ ಎಂದು ಹೆಸರು ಬದಲಿಸಿಕೊಂಡು ದಶಕಗಳಿಂದ ಆಂಧ್ರಪ್ರದೇಶದಲ್ಲಿ ವಾಸವಾಗಿದ್ದ.1997ರ…

Read More

ಧಾರವಾಡ : ಪ್ಯಾರ ಮೆಡಕಲ್ ವಿದ್ಯಾರ್ಥಿನಿ ಹತ್ಯೆ ಪ್ರಕರಣ, ಮದುವೆಯಾಗ ಬೇಕಿದ್ದವನೆ ಯುವತಿಯನ್ನು ಮಸಣ ಸೇರಿಸಿ ಬಿಟ್ಟ.!

ಧಾರವಾಡ :ಪ್ಯಾರ ಮೆಡಿಕಲ್ ವಿಧ್ಯಾರ್ಥಿನಿ ಹತ್ಯೆ ಪ್ರಕರಣ, ಮದುವೆಯಾಗ ಬೇಕಿದ್ದವನೆ ಯುವತಿಯನ್ನು ಮಸಣ ಸೇರಿಸಿ ಬಿಟ್ಟ.! ಅಶ್ವಸೂರ್ಯ/ಧಾರವಾಡ: ವಿದ್ಯಾ ಕಾಶಿ ಧಾರವಾಡದ ಮನಸೂರ ರಸ್ತೆಯಲ್ಲಿರುವ ವಿನಯ್ ಕುಲಕರ್ಣಿ ಡೈರಿ ಬಳಿ ಬರ್ಬರವಾಗಿ ಹತ್ಯೆಯಾಗಿದ್ದ ಪ್ಯಾರಾ ಮೆಡಿಕಲ್ ಯುವತಿ ಝಾಕಿಯಾ ಮುಲ್ಲಾ (21) ಅವರ ಕೊಲೆ ಪ್ರಕರಣವನ್ನು ಧಾರವಾಡ ಗ್ರಾಮೀಣ ಠಾಣೆ ಪೊಲೀಸರು 12 ಗಂಟೆಯಲ್ಲೇ ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಅಚ್ಚರಿ ಹಾಗೂ ಆತಂಕದ ಸಂಗತಿಯೆಂದರೆ ಆಕೆಯನ್ನು ಮದುವೆಯಾಗಬೇಕಿದ್ದ ಯುವಕನೇ ಈ ಕೊಲೆ ಮಾಡಿದ್ದು ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದೆ.ಧಾರವಾಡದ ಗಾಂಧಿ…

Read More

ಹೈದರಾಬಾದ್ | ಗಂಡನ ಉಸಿರು ನಿಲ್ಲಿಸಿ ಗೆಳೆಯನ ಜೊತೆ ಆ ಸಿನಿಮಾ ನೋಡಿದ್ಲು ಕೊಲೆಗಾತಿ ಮಡದಿ.!ಬಿರಿಯಾನಿ ತಿಂದ ಗಂಡ ಹೆಣವಾಗಿ ಹೋದ.!

ಹೈದರಾಬಾದ್ | ಗಂಡನ ಉಸಿರು ನಿಲ್ಲಿಸಿ ಗೆಳೆಯನ ಜೊತೆ ಆ ಸಿನಿಮಾ ನೋಡಿದ್ಲು ಕೊಲೆಗಾತಿ ಮಡದಿ.!ಬಿರಿಯಾನಿ ತಿಂದ ಗಂಡ ಹೆಣವಾಗಿ ಹೋದ.! ಗಂಡನ ಹತ್ಯೆಗೆ ಮುಹೂರ್ತ ಫಿಕ್ಸ್ ಮಾಡಿದ್ದ ಹೆಂಡತಿ ಜನವರಿ 18ರಂದು ಮನೆಯಲ್ಲಿ ಬಿರಿಯಾನಿ ಮಾಡಿ ಸಾಕಷ್ಟು ನಿದ್ದೆ ಮಾತ್ರೆ ಮಿಕ್ಸ್ ಮಾಡಿದ್ದಾಳೆ.! ಹೆಂಡತಿ ಕೊಟ್ಳು ಅಂತ ಬಿರಿಯಾನಿ ಗಡದ್ದಾಗಿ ತಿಂದ ನಾಗರಾಜು ಸೈಲೆಂಟಾಗಿ ನಿದ್ರೆಗೆ ಜಾರಿದ್ದಾನೆ. ನಾಗರಾಜು ಗಾಢ ನಿದ್ದೆಗೆ ಜಾರಿದಾಗ ರಾತ್ರಿ ಸುಮಾರು 11.30ಕ್ಕೆ ಗೆಳೆಯ ಗೋಪಿಯನ್ನು ಮಾಧುರಿ ಕರೆಸಿಕೊಂಡಿದ್ದಾಳೆ. ಈ ವೇಳೆ…

Read More

ಉತ್ತರ ಪ್ರದೇಶದ : ಪ್ರೀತಿಯ ಗುಂಗಿನಲ್ಲಿದ್ದ ಅಂತರ್ ಧರ್ಮೀಯ ಯುವತಿ ಯುವಕನನ್ನು ಬರ್ಬರವಾಗಿ ಹತ್ಯೆಮಾಡಿದ ಯುವತಿಯ ಸಹೋದರರು.!

ಉತ್ತರ ಪ್ರದೇಶದ : ಪ್ರೀತಿಯ ಗುಂಗಿನಲ್ಲಿದ್ದ ಅಂತರ್ ಧರ್ಮೀಯ ಯುವತಿ ಯುವಕನನ್ನು ಬರ್ಬರವಾಗಿ ಹತ್ಯೆಮಾಡಿದ ಯುವತಿಯ ಸಹೋದರರು.! ಅಂತರ್ ಧರ್ಮದ ಪ್ರೇಮಿಗಳಿಬ್ಬರನ್ನು ಯುವತಿಯ ಸಹೋದರರೇ ಹತ್ಯೆಗೈದಿರುವ ಘಟನೆ ಬೆಳಕಿಗೆ ಬಂದಿದೆ.ಹತ್ಯೆಗೀಡಾದವರು 19 ವರ್ಷದ ಕಾಜಲ್ ಮತ್ತು ಆಕೆಯ ಪ್ರೇಮಿ 27 ವರ್ಷದ ಅರ್ಮಾನ್ ಎಂದು ಗುರುತಿಸಲಾಗಿದೆ. ಇಬ್ಬರೂ ಮೊರಾದಾಬಾದ್‌ನ ಉಮ್ರ ಸಬ್ಲಿಪುರ ಗ್ರಾಮದ ನಿವಾಸಿಗಳಾಗಿದ್ದು, ಕಾಜಲ್ ಕಾಲೇಜು ವಿದ್ಯಾರ್ಥಿನಿಯಾಗಿದ್ದಳು.ಕಾಜಲ್ ಮತ್ತು ಅರ್ಮಾನ್ ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದರು. ಅರ್ಮಾನ್ ಪೋಷಕರು ಮಗ ಕಾಣೆಯಾಗಿದ್ದಾನೆ ಎಂದು ದೂರು ದಾಖಲಿಸಿದ್ದರು.ಕಾಜಲ್…

Read More

ಬೆಳಗಾವಿ : ಅಪ್ರಾಪ್ತೆ ಹುಡುಗಿ ಜೋತೆ ಪೂಜಾರಪ್ಪನ ಪ್ರೀತಿ.! ದೇಗುಲದ ಆವರಣದಲ್ಲೇ ನೆತ್ತರು ಹರಿಯಿತು.! ಇದು ಬೇಕಿತ್ತಾ ಪೂಜಾರಪ್ಪ.?

ಬೆಳಗಾವಿ : ಅಪ್ರಾಪ್ತೆ ಹುಡುಗಿ ಜೋತೆ ಪೂಜಾರಪ್ಪನ ಪ್ರೀತಿ.! ದೇಗುಲದ ಆವರಣದಲ್ಲೇ ನೆತ್ತರು ಹರಿಯಿತು.! ಇದು ಬೇಕಿತ್ತಾ ಪೂಜಾರಪ್ಪ.? news.ashwasurya.in ಅಶ್ವಸೂರ್ಯ/ಬೆಳಗಾವಿ : ಅವರಿಬ್ಬರೂ ಒಂದೇ ಊರಿನವರು ಒಂದೇ ಕಾಲನಿಯ ನಿವಾಸಿಗಳು.ದೇವಸ್ಥಾನದಲ್ಲಿ ಪೂಜಾರಿ ಕೆಲಸ ಮಾಡ್ಕೊಂಡಿದ್ದವನಿಗೆ ಅದೇನೊ ಗೊತ್ತಿಲ್ಲ ಗಂಟೆ ಬಾರಿಸುತ್ತಲೆ ಅಪ್ರಾಪ್ತೆಯ ಮೇಲೆ ಕಣ್ಣು ಹಾಕಿದ್ದಾನೆ.!ಎನು ಅರಿಯದ ಬಾಲಕಿ ಕೂಡ ಪೂಜಾರಿಯ ಪ್ರೀತಿಗೆ ಮನಸೋತವಳಂತಾಗಿದ್ದಾಳೆ.!ಇದು ಅಪ್ರಾಪ್ತೆ ಹುಡುಗಿಯ ಅಪ್ರಾಪ್ತ ತಮ್ಮನಿಗೆ ಗೋತ್ತಾಗಿದೆ.ಆತನ ಪಿತ್ತ ನೆತ್ತಿಗೇರಿದೆ.ಪೂಜಾರಿಗೆ ವಾರ್ನಿಂಗ್‌‌ ಕೊಟ್ರೂ ಆತ ಆಕೆಯಿಂದ ದೂರವಾಗಲಿಲ್ಲ. ಹುಡುಗಿಯ ತಮ್ಮನ ತಲೆಕಟ್ಟು…

Read More

ಕೇರಳ : ದೀಪಕ್ ಆತ್ಮಹತ್ಯೆ ಪ್ರಕರಣ.! ಯೂಟ್ಯೂಬರ್ ಶಿಮ್ಜಿತಾ ಬಂಧನ.

ಕೇರಳ : ದೀಪಕ್ ಆತ್ಮಹತ್ಯೆ ಪ್ರಕರಣ.! ಯೂಟ್ಯೂಬರ್ ಶಿಮ್ಜಿತಾ ಬಂಧನ. news.ashwasurya.in ಅಶ್ವಸೂರ್ಯ/ಕೇರಳ : ದೀಪಕ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅನುಚಿತ ವರ್ತನೆ ಆರೋಪಿಸಿ ವೀಡಿಯೋ ವೈರಲ್ ಮಾಡಿದ ಯೂಟ್ಯೂಬರ್ ಶಿಮ್ಜಿತಾ ಎಂಬ ಮಹಿಳೆಯ ಬಂಧನವಾಗಿದೆ.ಕೇರಳದಕೋಝಿಕೋಡ್ ಗೋವಿಂದಪುರಂ ನಿವಾಸಿಯಾಗಿದ್ದ ದೀಪಕ್ ಆತ್ಮಹತ್ಯೆಗೆ ಸಂಬಂಧಿಸಿದ ಪ್ರಕರಣದಲ್ಲಿ ಪ್ರಮುಖ ಆರೋಪಿ ಹಾಗೂ ಸಾಮಾಜಿಕ ಮಾಧ್ಯಮ ಪ್ರಭಾವಿ ಶಿಮ್ಜಿತಾ ಮುಸ್ತಫಾಳನ್ನು ಬುಧವಾರ ಪೊಲೀಸರು ಬಂಧಿಸಿ ತನಿಖೆಗೆ ಒಳಪಡಿಸಿದ್ದಾರೆ.ವೈದ್ಯಕೀಯ ಕಾಲೇಜು ಪೊಲೀಸ್ ಠಾಣೆಯ ವಿಶೇಷ ತಂಡವು ಮಧ್ಯಾಹ್ನ ವಡಕರದಲ್ಲಿರುವ ಸಂಬಂಧಿಕರ ಮನೆಯಿಂದ ಶಿಮ್ಜಿತಾಳನ್ನು…

Read More
Optimized by Optimole
error: Content is protected !!