Headlines

Ashwa Surya

ಬೆಂಗಳೂರು : ಯಶ್ ಜೊತೆಗೆ ನಾಯಕಿ ಇರುವ ಪೋಸ್ಟರ್ ರಿವಿಲ್ ಮಾಡಿದ ‘ಟಾಕ್ಸಿಕ್’ ಸಿನಿಮಾ ತಂಡ.! ಚಿತ್ರದ ಮೊದಲ ಹಾಡು ಬಿಡುಗಡೆಗೆ ಕ್ಷಣಗಣನೆ.!

ಬೆಂಗಳೂರು : ಯಶ್ ಜೊತೆಗೆ ನಾಯಕಿ ಇರುವ ಪೋಸ್ಟರ್ ರಿವಿಲ್ ಮಾಡಿದ ‘ಟಾಕ್ಸಿಕ್’ ಸಿನಿಮಾ ತಂಡ.! ಚಿತ್ರದ ಮೊದಲ ಹಾಡು ಬಿಡುಗಡೆಗೆ ಕ್ಷಣಗಣನೆ.! news.ashwasurya.in ಅಶ್ವಸೂರ್ಯ/ಬೆಂಗಳೂರು : “ಟ್ಯಾಕ್ಸಿಕ್” ಚಿತ್ರ ತಂಡ ಫೋಸ್ಟರ್ ಒಂದನ್ನು ಬಿಡುಗಡೆ ಮಾಡುತ್ತು ಅ ನಂತರದಲ್ಲಿ ಅದ ಟೀಕೆಯ ಬೆನ್ನಲ್ಲೇ ಚಿತ್ರದ ನಾಯಕ ಯಶ್ ಜೊತೆಗೆ ನಾಯಕಿಯ ಇರುವಂತಹ ಫೋಸ್ಟರ್ ಅನ್ನು ಚಿತ್ರ ತಂಡ ರಿವಿಲ್ ಮಾಡಿದೆ.‘ಟಾಕ್ಸಿಕ್’ ಸಿನಿಮಾ ರಿಲೀಸ್‌ಗೆ ಇನ್ನು ಕೆಲವೇ ದಿನಗಳಷ್ಟೇ ಬಾಕಿಯಿದೆ. ಈ ಸಿನಿಮಾದ ಮೇಲೆ ಅಭಿಮಾನಿಗಳು ಭಾರಿ…

Read More

ಕೋಲ್ಕತಾ : ಸಂಜು ಅಬ್ಬರಕ್ಕೆ ದೂಳಿಪಟವಾದ ಇಂಡೀಸ್‌.ಟೀಮ್ ಇಂಡಿಯಾ ಸೆಮಿಫೈನಲ್ಸ್‌ಗೆ.

ಕೋಲ್ಕತಾ : ಸಂಜು ಅಬ್ಬರಕ್ಕೆ ದೂಳಿಪಟವಾದ ಇಂಡೀಸ್‌.ಟೀಮ್ ಇಂಡಿಯಾ ಸೆಮಿಫೈನಲ್ಸ್‌ಗೆ. news.ashwasurya.in ಅಶ್ವಸೂರ್ಯ/ಕೋಲ್ಕತ್ತಾ: ಭಾರತದ ಪ್ರತಿಷ್ಠೆಯ ಪಂದ್ಯವಾಗಿದ್ದು ಸೆಮಿಫೈನಲ್ ಹಂತವನ್ನು ತಲುಪಲು ಈ ಪಂದ್ಯವನ್ನು ಗೆಲ್ಲಲೇ ಬೇಕಾದ ಒತ್ತಡದಲ್ಲಿ ಟೀಮ್ ಇಂಡಿಯಾ ತಂಡವಿತ್ತು “ಮಾಡು ಇಲ್ಲವೇ ಮಡಿ ” ಎನ್ನುವ ಧ್ಯೇಯ ದೊಂದಿಗೆ ಅಂಕಣಕ್ಕೆ ಇಳಿದ ಭಾರತ ತಂಡ ಸಂಜು ಸ್ಯಾಮ್ಸನ್‌ ಅವರ ಸ್ಫೋಟಕ ಬ್ಯಾಟಿಂಗ್ ‌ನಿಂದ ವೆಸ್ಟ್‌ ಇಂಡಿಸ್‌ ವಿರುದ್ಧ 5 ವಿಕೆಟ್‌ಗಳ ರೋಚಕ ಜಯ ಸಾಧಿಸಿ ಸೆಮಿ ಫೈನಲ್‌ ಹಂತವನ್ನು ಪ್ರವೇಶಿಸಿದೆ.ಟಾಸ್‌ ಸೋತು ಮೊದಲು…

Read More

ಸಾಗರ : ಪ್ರೇಯಸಿ ಭೇಟಿ ಮಾಡಲು ಬುರ್ಖಾ ಧರಿಸಿ ಬಂದಿದ್ದ ಅಪ್ರಾಪ್ತ ಬಾಲಕ.!: ಆಮೇಲೆ ಏನಾಯ್ತು.?

ಸಾಗರ : ಪ್ರೇಯಸಿ ಭೇಟಿ ಮಾಡಲು ಬುರ್ಖಾ ಧರಿಸಿ ಬಂದಿದ್ದ ಅಪ್ರಾಪ್ತ ಬಾಲಕ.!: ಆಮೇಲೆ ಏನಾಯ್ತು.? news.ashwasurya.in ಅಶ್ವಸೂರ್ಯ/ಸಾಗರ : ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಒಂದು ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿವೆ ತಾನು ಪ್ರೀತಿಸಿದ ಹುಡುಗಿಯನ್ನು ಭೇಟಿ ಮಾಡಲು ತ್ಯಾಗರ್ಸಿಯ ಹುಡುಗನೊಬ್ಬ ಬುರ್ಖಾ ಧರಿಸಿ ಬಂದಿದ್ದಾನೆ. ಈ ಅಪ್ರಾಪ್ತ ಬಾಲಕನನ್ನು ಸ್ಥಳೀಯರು ಹಿಡಿದು ಮಕ್ಕಳ ಕಳ್ಳನೆಂದು‌ ಕಂಬಕ್ಕೆ ಕಟ್ಟಿ ಹಾಕಿದ ಘಟನೆ ನೆಡೆದಿದೆ. ನಂತರ ಸ್ಥಳೀಯರು ಆತನನ್ನು ಪೋಲೀಸರಿಗೆ ಒಪ್ಪಿಸಿದ್ದಾರೆ ಈ ಪ್ರಕರಣ ಬಾನುವಾರ ನಡೆದಿದೆ.ಸಾಗರ ತಾಲೂಕಿನ…

Read More

ಕುಂದಾಪುರ: ಮೆಟ್ಕಲ್‌ಗುಡ್ಡಕ್ಕೆ ಟ್ರೆಕ್ಕಿಂಗ್ ಹೋಗಿದ್ದ ಮಹಿಳೆ ನದಿಯಲ್ಲಿ ಮುಳುಗಿ ಸಾವು.!

ಕುಂದಾಪುರ: ಮೆಟ್ಕಲ್‌ಗುಡ್ಡಕ್ಕೆ ಟ್ರೆಕ್ಕಿಂಗ್ ಹೋಗಿದ್ದ ಮಹಿಳೆ ನದಿಯಲ್ಲಿ ಮುಳುಗಿ ಸಾವು.! news.ashwasurya.in ಅಶ್ವಸೂರ್ಯ/ಕುಂದಾಪುರ: ಹೊಸಂಗಡಿಯಿಂದ ಭಾಗಿಮನೆಗೆ ಹೊಗುವ ರಸ್ತೆಯ ಎಡಭಾಗದ ಮೆಟ್ಕಲ್ ಗುಡ್ಡಕ್ಕೆ ( ಗಣಪತಿಯ ಮಂದಿರ ) ಟ್ರೆಕ್ಕಿಂಗ್ ಹೋಗಿದ್ದ ಮಹಿಳೆಯೊಬ್ಬರು ನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ಮಾ.1 ರವಿವಾರ ನಡೆದಿದೆ. ಟ್ರೆಕ್ಕಿಂಗ್ ಹೊದ ಸಂಧರ್ಭದಲ್ಲಿ ಭಾಗಿಮನೆ ಸಮೀಪದಲ್ಲಿರುವ ನದಿಯಲ್ಲಿ ಈಜಲು ಹೋಗಿ ಶುಭಶ್ರೀ ಕಾರಂತ್ ನೀರು ಪಾಲಾಗಿದ್ದಾರೆ.ಈ ನದಿಯ ನೀರು ಯಾವ ಕ್ಷಣದಲ್ಲಿ ಹೆಚ್ಚಿಗೆ ಕಮ್ಮಿ ಆಗುತ್ತದೆ ಎನ್ನುವ ಅರಿವು ನೀರಿನಲ್ಲಿ ಇಳಿದವರಿಗೆ ತಿಳಿಯುವುದಿಲ್ಲ…

Read More

ಉಡುಪಿ : ಕುಂದಾಪುರ ಗ್ರಾ. ಠಾಣೆಯ ಎಸ್ ಐ ನಾಸೀರ್ ಹುಸೇನ್ ಹೃದಯಾಘಾತದಿಂದ ನಿಧನ.

ಉಡುಪಿ : ಕುಂದಾಪುರ ಗ್ರಾ. ಠಾಣೆಯ ಎಸ್ ಐ ನಾಸೀರ್ ಹುಸೇನ್ ಹೃದಯಾಘಾತದಿಂದ ನಿಧನ. news.ashwasurya.in ಅಶ್ವಸೂರ್ಯ/ಕುಂದಾಪುರ : ಕುಂದಾಪುರ ಗ್ರಾಮಾಂತರ ಠಾಣೆಯ ಎಸ್ ಐ ನಾಸೀರ್ ಹುಸೇನ್ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.!ಕುಂದಾಪುರ ಗ್ರಾಮಾಂತರ ಠಾಣೆಯ ಠಾಣಾಧಿಕಾರಿ ನಾಸೀರ್ ಹುಸೇನ್ ಅವರು ಹೃದಯಾಘಾತದಿಂದ ಭಾನುವಾರ ನಿಧನ ಹೊಂದಿದರು. ಅವರಿಗೆ 59 ವರ್ಷ ವಯಸ್ಸಾಗಿತ್ತುಭಾನುವಾರ ಬೆಳಿಗ್ಗೆ ಪೋಲಿಸ್ ಇಲಾಖೆಯ ವತಿಯಿಂದ ಆಯೋಜಿಸಿದ್ದ ನಮ್ಮ ಪೊಲೀಸ್ ನಮ್ಮ ಹೆಮ್ಮೆ ಎಲ್ಲರಿಗೂ “ಫಿಟ್ನೆಸ್ ಡಬ್ ಫ್ರೀ” ಕರ್ನಾಟಕ ಸೈಬರ್ ಜಾಗೃತಿಗಾಗಿ 5…

Read More

ಇರಾನ್ : ಇರಾನ್ ಮೇಲೆ ಅಮೆರಿಕ-ಇಸ್ರೇಲಿ ದಾಳಿ.! ಅಯತೊಲ್ಲಾ ಅಲಿ ಖಮೇನಿ ಹುತಾತ್ಮ.! 40 ದಿನಗಳ ರಾಷ್ಟ್ರೀಯ ಶೋಕಾಚರಣೆ ಘೋಷಣೆ.

ಇರಾನ್ : ಇರಾನ್ ಮೇಲೆ ಅಮೆರಿಕ-ಇಸ್ರೇಲಿ ದಾಳಿ.! ಅಯತೊಲ್ಲಾ ಅಲಿ ಖಮೇನಿ ಹುತಾತ್ಮ.! 40 ದಿನಗಳ ರಾಷ್ಟ್ರೀಯ ಶೋಕಾಚರಣೆ ಘೋಷಣೆ. news.ashwasurya.in ಅಶ್ವಸೂರ್ಯ/ : ಇರಾನ್ ಮೇಲೆ ಅಮೆರಿಕ-ಇಸ್ರೇಲಿ ದಾಳಿಯಲ್ಲಿ ಅಯತೊಲ್ಲಾ ಅಲಿ ಖಮೇನಿ ಹುತಾತ್ಮರಾಗಿದ್ದಾರೆ ಎಂದು ಪ್ರೆಸ್ ಟಿವಿ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ತಿಳಿಸಿದೆ. ಇರಾನಿನ ಬಹುತೇಕ ಮಾಧ್ಯಮಗಳು ಸುಪ್ರೀಂ ಲೀಡರ್ ಅಲಿ ಖಮೇನಿಯವರ ನಿಧನವನ್ನು ದೃಢಪಡಿಸಿವೆ.ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರು ಅಮೆರಿಕ ಇಸ್ರೇಲ್ ನ ವೈಮಾನಿಕ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು…

Read More
Optimized by Optimole
error: Content is protected !!