ಸಾವಿನ ಪುರಾವೆ ಕೇಳಿದ ಬ್ಯಾಂಕ್ ಅಧಿಕಾರಿ.! ತಂಗಿಯ ಅಸ್ಥಿಪಂಜರವನ್ನೇ ಹೊತ್ತು ಬ್ಯಾಂಕಿಗೆ ಬಂದ ಸಹೋದರ.!
ಸಾವಿನ ಪುರಾವೆ ಕೇಳಿದ ಬ್ಯಾಂಕ್ ಅಧಿಕಾರಿ.! ತಂಗಿಯ ಅಸ್ಥಿಪಂಜರವನ್ನೇ ಹೊತ್ತು ಬ್ಯಾಂಕಿಗೆ ಬಂದ ಸಹೋದರ.! news.ashwasurya.in ಅಶ್ವಸೂರ್ಯ/ಒಡಿಶಾ: ಒಡಿಶಾದ ಕಿಯೋಂಜಾರದಲ್ಲಿ ಬ್ಯಾಂಕ್ ಖಾತೆಯಲ್ಲಿದ್ದ ಹಣ ಹಿಂಪಡೆಯಲು ಮೃತ ಸಹೋದರಿಯನ್ನೇ ಕರೆತರುವಂತೆ ಸಿಬ್ಬಂದಿ ಒತ್ತಾಯಿಸಿದರೆಂಬ ಕಾರಣಕ್ಕೆ ಹತಾಶೆಗೊಂಡ ಬುಡಕಟ್ಟು ಜನಾಂಗದ ವ್ಯಕ್ತಿಯೊಬ್ಬರು ಸಮಾಧಿಯಿಂದ ತಂಗಿಯ ಅಸ್ಥಿಪಂಜರವನ್ನು ಹೊರತೆಗೆದು ಬ್ಯಾಂಕಿಗೆ ಹೊತ್ತು ತಂದ ಘಟನೆ ಒಡಿಶಾದ ಮಾಲಿಪೋಸಿ ಶಾಖೆಯಲ್ಲಿ ನಡೆದಿದೆ.50 ವರ್ಷದ ಜೀತು ಮುಂಡಾ ಎಂಬವರು ಎರಡು ತಿಂಗಳ ಹಿಂದೆ ನಿಧನರಾಗಿದ್ದ ತಮ್ಮ ಸಹೋದರಿ ಕಲ್ರಾ ಮುಂಡಾ ಅವರ ಖಾತೆಯಲ್ಲಿದ್ದ…
