ಸಾಗರ : ಮರದ ಕೊಂಬೆ ಕತ್ತರಿಸುವ ವೇಳೆ ವಿದ್ಯುತ್ ಶಾಕ್ ಹೊಡೆದು ಕ್ರಿಕೆಟ್ ಆಟಗಾರನ ದಾರುಣ ಸಾವು.!
ಸಾಗರ : ಮರದ ಕೊಂಬೆ ಕತ್ತರಿಸುವ ವೇಳೆ ವಿದ್ಯುತ್ ಶಾಕ್ ಹೊಡೆದು ಕ್ರಿಕೆಟ್ ಆಟಗಾರನ ದಾರುಣ ಸಾವು.! news.ashwasurya.in ಅಶ್ವಸೂರ್ಯ/ಶಿವಮೊಗ್ಗ : ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕೆಳದಿ ಸಮೀಪದ ಹಾರೆಗೊಪ್ಪ ಗ್ರಾಮದಲ್ಲಿ ವಿದ್ಯುತ್ ಸ್ಪರ್ಶದಿಂದ ಯುವ ಕ್ರಿಕೆಟಿಗನೊಬ್ಬ ಮೃತಪಟ್ಟಿರುವ ಘಟನೆ ನಡೆದಿದೆ.ಮೃತರನ್ನು ಪ್ರವೀಣ್ ಹೆಗಡೆ (36) ಎಂದು ಗುರುತಿಸಲಾಗಿದೆ. ಮರದ ಕೊಂಬೆಗಳನ್ನು ಕತ್ತರಿಸುತ್ತಿದ್ದ ವೇಳೆ ಆಕಸ್ಮಿಕವಾಗಿ ವಿದ್ಯುತ್ ತಂತಿಗೆ ಮರ ತಗುಲಿ ವಿದ್ಯುತ್ ಶಾಕ್ ನಿಂದ ಅವರು ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.ಮೂಲತಃ…
ದಾವಣಗೆರೆ : ಪತಿಯೊಂದಿಗೆ ಜಗಳವಾಡಿ ತವರಿಗೆ ಹೋಗುತ್ತಿದ್ದ ಮಹಿಳೆ ಮೇಲೆ ಗ್ಯಾಂಗ್ ರೇಪ್!
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನಲ್ಲಿ ಪತಿಯೊಂದಿಗೆ ಜಗಳವಾಡಿ ಒಂಟಿಯಾಗಿ ತವರಿಗೆ ಹೊರಟಿದ್ದ 41 ವರ್ಷದ ಮಹಿಳೆಯ ಮೇಲೆ 10 ಜನರ ತಂಡವೊಂದು ಸಾಮೂಹಿಕ ಅತ್ಯಾಚಾರ (ಗ್ಯಾಂಗ್ ರೇಪ್) ಎಸಗಿರುವ ಭೀಕರ ಘಟನೆ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಎಲ್ಲಾ 10 ಜನ ಆರೋಪಿಗಳನ್ನು ಈಗಾಗಲೇ ಬಂಧಿಸಿದ್ದಾರೆ.ಸಂತ್ರಸ್ತ ಮಹಿಳೆಯು ಬಸವಾಪಟ್ಟಣ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ ತಕ್ಷಣವೇ ಕಾರ್ಯಪ್ರವೃತ್ತರಾದ ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಹೆಚ್.ಟಿ. ಶೇಖರ್ ನೇತೃತ್ವದ ತಂಡವು, 19 ರಿಂದ 29…
ತೀರ್ಥಹಳ್ಳಿ : ವಿದೇಶಿ ಸ್ವದೇಶಿ ಬೆಕ್ಕುಗಳ ಕದಾಟಕ್ಕೆ ನೆರೆಮನೆಯವರ ಹೊಡೆದಾಟ.! ಬಿತ್ತು 20 ಮಂದಿಯ ವಿರುದ್ಧ ಕೇಸ್!
ತೀರ್ಥಹಳ್ಳಿ : ವಿದೇಶಿ ಸ್ವದೇಶಿ ಬೆಕ್ಕುಗಳ ಕದಾಟಕ್ಕೆ ನೆರೆಮನೆಯವರ ಹೊಡೆದಾಟ.! ಬಿತ್ತು 20 ಮಂದಿಯ ವಿರುದ್ಧ ಕೇಸ್! news.ashwasurya.in ಅಶ್ವಸೂರ್ಯ/ತೀರ್ಥಹಳ್ಳಿ : ತೀರ್ಥಹಳ್ಳಿ ತಾಲ್ಲೂಕಿನ ಮೇಗರವಳ್ಳಿಯಲ್ಲಿ ವಿದೇಶಿ ಬೆಕ್ಕು ಮತ್ತು ಸ್ವದೇಶಿ ಬೆಕ್ಕಿನ ನಡುವಿನ ಜಗಳ ತಾರಕಕ್ಕೇರಿ ಅವುಗಳ ಮಾಲೀಕರ ನಡುವೆ ದೊಡ್ಡ ಹೊಡೆದಾಟಕ್ಕೆ ಕಾರಣವಾಗಿದೆ. ಈ ಘಟನೆಯಲ್ಲಿ ಇಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದು, ಎರಡೂ ಕುಟುಂಬಗಳು ಪರಸ್ಪರ ದೂರು ದಾಖಲಿಸಿ, ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು ಮಾತ್ರ ದುರಂತವೆ ಹೌದು.! ವಿದೇಶಿ ಬೆಕ್ಕು ಸ್ವದೇಶಿ ಬೆಕ್ಕಿನ…
ತೀರ್ಥಹಳ್ಳಿ ರಂಜದಕಟ್ಟೆ ಅಡಿಕೆ ಕಳ್ಳರು ಅಂದರ್.! ಹಾವೇರಿಯ ಇಬ್ಬರು ಆರೋಪಿಗಳಿಂದ 4.50 ಲಕ್ಷ ರೂಪಾಯಿ ಮೌಲ್ಯದ ಅಡಿಕೆ ವಶಕ್ಕೆ ಪಡೆದ ಪೋಲಿಸರು.!
ತೀರ್ಥಹಳ್ಳಿ ರಂಜದಕಟ್ಟೆ ಅಡಿಕೆ ಕಳ್ಳರು ಅಂದರ್.! ಹಾವೇರಿಯ ಇಬ್ಬರು ಆರೋಪಿಗಳಿಂದ 4.50 ಲಕ್ಷ ರೂಪಾಯಿ ಮೌಲ್ಯದ ಅಡಿಕೆ ವಶಕ್ಕೆ ಪಡೆದ ಪೋಲಿಸರು.! news.ashwasurya.in ಅಶ್ವಸೂರ್ಯ/ತೀರ್ಥಹಳ್ಳಿ : ತೀರ್ಥಹಳ್ಳಿ ತಾಲೂಕಿನ ರಂಜದಕಟ್ಟೆ ಗ್ರಾಮದಲ್ಲಿ ಕೇಲವು ದಿನಗಳ ಹಿಂದೆ ನಡೆದಿದ್ದ ಸರಣಿ ಅಡಿಕೆ ಕಳ್ಳತನ ಪ್ರಕರಣವನ್ನು ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿ ಮೂಲದ ಇಬ್ಬರು ಅಂತರ ಜಿಲ್ಲಾ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಆರೋಪಿಗಳಿಂದ ಸುಮಾರು 4.50 ಲಕ್ಷ ರೂಪಾಯಿ ಮೌಲ್ಯದ ಅಡಿಕೆ ಹಾಗೂ ಕೃತ್ಯಕ್ಕೆ ಬಳಸಿದ್ದ ವಾಹನವನ್ನು ಪೊಲೀಸರು…
ಭದ್ರಾವತಿ : ರೌಡಿಶೀಟರ್ ವಿಶ್ವನಾಥ್ ಅಲಿಯಾಸ್ ಮುದ್ದೆ ಮೇಲೆ ರೌಡಿಗಳ ಅಟ್ಯಾಕ್.! ಆಸ್ಪತ್ರೆಗೆ ದಾಖಲು.
ಭದ್ರಾವತಿ : ಶಿವಮೊಗ್ಗ ರೌಡಿಶೀಟರ್ ವಿಶ್ವನಾಥ್ ಅಲಿಯಾಸ್ ಮುದ್ದೆ ಮೇಲೆ ಪುಡಿ ರೌಡಿಗಳ ಅಟ್ಯಾಕ್.! ಆಸ್ಪತ್ರೆಗೆ ದಾಖಲು. news.ashwasurya.in ಅಶ್ವಸೂರ್ಯ/ಭದ್ರಾವತಿ : ರೌಡಿಶೀಟರ್ ವಿಶ್ವನಾಥ್ ಅಲಿಯಾಸ್ ಮುದ್ದೆ(34) ಎಂಬಾತನ ಮೇಲೆ ಆರೇಳು ಮಂದಿ ಪುಡಿ ರೌಡಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಘಟನೆ ಭದ್ರಾವತಿಯ ಸೀಗೆಬಾಗಿ ಬಳಿಯ ಟೀ ಶಾಪ್ ಹತ್ತಿರ ಇಂದು ನಡೆದಿದೆ. ತೀವ್ರವಾಗಿ ಗಾಯಗೊಂಡಿರುವ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಆತನ ಸ್ಥಿತಿ ಚಿಂತಾಜನಕವಾಗಿದೆ.ವಿಶ್ವನಾಥ್ ಭದ್ರಾವತಿಯ ಸೀಗೆಬಾಗಿ ಬಳಿಯ ಟೀ ಶಾಪ್ನಲ್ಲಿ ಟೀ ಕುಡಿಯುತ್ತಿದ್ದಾಗ ಹಿಂದಿನಿಂದ ಬಂದು…
