Headlines

ತೀರ್ಥಹಳ್ಳಿ : ಮಂಡಗದ್ದೆ ತುಂಗಾ ತೀರದಲ್ಲಿ ಅಕ್ರಮ ಮರಳು ದಂಧೆ.! ಪೊಲೀಸರ ಮೌನ.?ಅಧಿಕಾರಿಗಳು ಎಲ್ಲಿ.?

ತೀರ್ಥಹಳ್ಳಿ : ಮಂಡಗದ್ದೆ ತುಂಗಾ ತೀರದಲ್ಲಿ ಅಕ್ರಮ ಮರಳು ದಂಧೆ.! ಪೊಲೀಸರ ಮೌನ.?ಅಧಿಕಾರಿಗಳು ಎಲ್ಲಿ.? news.ashwasurya.in ಅಶ್ವಸೂರ್ಯ/ಮಂಡಗದ್ದೆ : ತೀರ್ಥಹಳ್ಳಿ ತಾಲೂಕಿನ ಮಂಡಗದ್ದೆ ಗ್ರಾಮದಲ್ಲಿ ಹಗಲು-ರಾತ್ರಿ ಎನ್ನದೆ ಅಕ್ರಮ ಮರಳು ಸಾಗಾಟ ರಾಜಾರೋಷವಾಗಿ ನಡೆಯುತ್ತಿದ್ದು, ಮರಳು ದಂಧೆ ತಡೆಯಬೇಕಾದ ಸಂಬಂಧಿತ ಇಲಾಖೆಗಳ ನಿರ್ಲಕ್ಷ್ಯ ಮತ್ತು ಮೌನವೇ ದಂಧೆಕೋರರಿಗೆ ಪರೋಕ್ಷ ಬೆಂಬಲವಾಗಿ ಪರಿಣಮಿಸಿದೆ ಎಂಬ ಗಂಭೀರ ಆರೋಪಗಳು ಸಾರ್ವಜನಿಕ ವಲಯದಲ್ಲಿ ವ್ಯಾಪಕವಾಗಿ ಕೇಳಿಬರುತ್ತಿವೆ. ಗ್ರಾಮದ ಕೇಲವು ಖದೀಮರ ಗ್ಯಾಂಗಿನ ರಫೀಕ್‌ ಎಂಬಾತನ ನೇತೃತ್ವದಲ್ಲೇ ಅಕ್ರಮ ಮರಳು ದಂಧೆ ನಡೆಯುತ್ತಿದೆ…

Read More

ತೀರ್ಥಹಳ್ಳಿ : ಇಸ್ಪೀಟ್ ಆಡಬೇಕೆ.? “ತೀರ್ಥಹಳ್ಳಿ ಪಟ್ಟಣಕ್ಕೆ ಬನ್ನಿ” ಕೈಬೀಸಿ ಕರೆಯುತ್ತಿವೆ ಕ್ಲಬ್ಬುಗಳು.!ಮೌನಕ್ಕೆ ಜಾರಿದ ಪೊಲೀಸರು.!? ಖಡಕ್ ಶಾಸಕರು ಸೈಲೆಂಟು.?

ತೀರ್ಥಹಳ್ಳಿ : ಇಸ್ಪೀಟ್ ಆಡಬೇಕೆ.? “ತೀರ್ಥಹಳ್ಳಿ ಪಟ್ಟಣಕ್ಕೆ ಬನ್ನಿ” ಕೈಬೀಸಿ ಕರೆಯುತ್ತಿವೆ ಕ್ಲಬ್ಬುಗಳು.!ಮೌನಕ್ಕೆ ಜಾರಿದ ಪೊಲೀಸರು.!? ಖಡಕ್ ಶಾಸಕರು ಸೈಲೆಂಟು.? news.ashwasurya.in ಅಶ್ವಸೂರ್ಯ/ತೀರ್ಥಹಳ್ಳಿ : ಎಂದೊಡನೆ ನೆನಪಾಗುವುದು ಮಲೆನಾಡಿನ ತವರು.. ಸುಸಂಸ್ಕೃತರು ಬುದ್ಧಿಜೀವಿಗಳ ಬಿಡು..ರಮಣೀಯ ತಾಣಗಳ ಒಡಲು..ಎಂದು ಆದರೆ ಇತ್ತೀಚಿನ ದಿನಗಳಲ್ಲಿ ಎಲ್ಲವೂ ಬದಲಾಗಿದೆ ತೀರ್ಥಹಳ್ಳಿ ತಾಲೂಕಿನ ವ್ಯಾಪ್ತಿಯಲ್ಲಿ ಇಸ್ಪೀಟ್ ಜೂಜಾಟ, ಅಕ್ರಮ ಮರಳು ಮತ್ತು ಕಲ್ಲು ಗಣಿಗಾರಿಕೆ ಧಂದೆ ಭರ್ಜರಿಯಾಗಿ ಬಲಿತುಕೊಂಡಿದೆ.! ಇತ್ತೀಚಿಗಂತು ತೀರ್ಥಹಳ್ಳಿ ಠಾಣಾ ಸರಹದ್ದು ಎಲ್ಲಾ ಅಕ್ರಮಗಳ ಮೈದಾನವಾಗಿದೆ.ತೀರ್ಥಹಳ್ಳಿ ಠಾಣಾ ವ್ಯಾಪ್ತಿಯ ಸರಹದ್ದಿನಲ್ಲಿ…

Read More

U19 World Cup: ಕಿರಿಯರ ವಿಶ್ವಕಪ್​​ ಇತಿಹಾಸ ಸೃಷ್ಟಿಸಿದ ಭಾರತ.!ಅತಿಹೆಚ್ಚು ರನ್ ಚೆಸ್ ಮಾಡಿದ ವಿಶ್ವದ ಮೊದಲ ತಂಡ ಭಾರತ.!

U19 World Cup: ಕಿರಿಯರ ವಿಶ್ವಕಪ್​​ ಇತಿಹಾಸ ಸೃಷ್ಟಿಸಿದ ಭಾರತ.!ಅತಿಹೆಚ್ಚು ರನ್ ಚೆಸ್ ಮಾಡಿದ ವಿಶ್ವದ ಮೊದಲ ತಂಡ.! news.ashwasurya.in ಅಶ್ವಸೂರ್ಯ/ಜಿಂಬಾಬ್ವೆ :ಕಿರಿಯರ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸೆಮಿಫೈನಲ್​ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ ತಂಡ ಫೈಸಲ್ ಶಿನೋಜಾಡಾ (110) ಮತ್ತು ಉಜೈರುಲ್ಲಾ ನಿಯಾಝೈ (101 ನಾಟ್ ಔಟ್) ಅವರ ಶತಕದ ನೆರವಿನಿಂದ 310 ರನ್​ಗಳ ಬೃಹತ್ ಮೊತ್ತವನ್ನು ಕಲೆಹಾಕಿತ್ತು. ಈ ಬೃಹತ್ ಗುರಿಯನ್ನು ಬೆನ್ನಟ್ಟಿದ ಟೀಮ್ ಇಂಡಿಯಾ ಭರ್ಜರಿ ಪ್ರದರ್ಶನ ತೋರಿ ಇನ್ನೂ53 ಎಸೆತಗಳಿರುವಂತೆ…

Read More

ಬೆಂಗಳೂರು : ಪೂಜೆ-ಹೊಮ ನೆಪದಲ್ಲಿ ಅತ್ಯಾಚಾರ… ಜ್ಯೋತಿಷಿ ವಿರುದ್ಧ ದೂರು ದಾಖಲು.ಆರೋಪಿ ಅತ್ಯಾಚಾರಿ ಎಸ್ಕೇಪ್.!

ಬೆಂಗಳೂರು : ಪೂಜೆ-ಹೊಮ ನೆಪದಲ್ಲಿ ಅತ್ಯಾಚಾರ… ಜ್ಯೋತಿಷಿ ವಿರುದ್ಧ ದೂರು ದಾಖಲು.ಆರೋಪಿ ಅತ್ಯಾಚಾರಿ ಎಸ್ಕೇಪ್.! news.ashwasurya.in ಅಶ್ವಸೂರ್ಯ/ಬೆಂಗಳೂರು : ಪೂಜೆ – ಹೊಮದ ನೆಪದಲ್ಲಿ ಜ್ಯೋತಿಷಿಯೊಬ್ಬ ಮಹಿಳೆಯೊಬ್ಬರ ಮೇಲೆ ಪದೇ, ಪದೇ ಅತ್ಯಾಚಾರ ಮಾಡುತ್ತಿದ್ದ ಘಟನೆಯೊಂದು ಇದೀಗ ಬೆಳಕಿಗೆ ಬಂದಿದೆ. ಜ್ಯೋತಿಷಿ ಮೋಹನ್ ಕುಮಾರ್ ಪೂಜೆ ಮತ್ತು ದೀಕ್ಷೆಯ ನೆಪದಲ್ಲಿ ಬೆಂಗಳೂರಿನ ಬ್ಯೂಟಿಷಿಯನ್ ಒಬ್ಬರ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆ.ಪೂಜೆ ಮತ್ತು ದೀಕ್ಷೆಯ ನೆಪದಲ್ಲಿ ಬ್ಯೂಟಿಷಿಯನ್ ಒಬ್ಬರ ಮೇಲೆ ಜ್ಯೋತಿಷಿಯೊಬ್ಬ ನಿರಂತರವಾಗಿ ಅತ್ಯಾಚಾರ ಎಸಗಿರುವ ಘನಘೋರ ಕೃತ್ಯ…

Read More

ಹುಟ್ಟು ಹಬ್ಬದ ಸಂಭ್ರಮ ತಂದೆಗೆ ತಕ್ಕ ಮಗ ಶಿಕ್ಷಣದ “ಬಂಗಾರʼ

ಹುಟ್ಟು ಹಬ್ಬದ ಸಂಭ್ರಮ ತಂದೆಗೆ ತಕ್ಕ ಮಗ ಶಿಕ್ಷಣದ “ಬಂಗಾರʼ news.ashwasurya.in ಅಶ್ವಸೂರ್ಯ/ಶಿವಮೊಗ್ಗ : ರಾಜ್ಯದ ಮಾಜಿ ಮುಖ್ಯಮಂತ್ರಿಗಳ ಮಕ್ಕಳ ರಾಜಕಾರಣದ ಇತಿಹಾಸದಲ್ಲಿ ಯಶಸ್ಸು ಕಂಡವರು ಕೆಲವೇ ಕೆಲವರು ಮಾತ್ರ. ಅನೇಕರು ತಮ್ಮ ತಂದೆಯ ವರ್ಚಸ್ಸು, ಯಶಸ್ಸು ಜನಪ್ರಿಯತೆ ಮೂಲಕ ಸಿಕ್ಕ ಅವಕಾಶಗಳಿಂದಲೂ ಜನಮನ್ನಣೆ ಕಳೆದುಕೊಂಡು ಜನರಿಂದ ದೂರವಾಗಿದ್ದು ಇದೆ. ಇಂತಹವರ ನಡುವೆ ಮಾಜಿ ಮುಖ್ಯಮಂತ್ರಿ ಸಾರೇಕೊಪ್ಪ ಬಂಗಾರಪ್ಪ ನವರ ಪುತ್ರ ಮಧು ಬಂಗಾರಪ್ಪ, ತಂದೆಯ ಆದರ್ಶದಲ್ಲಿ ಜನಪರ ಆಡಳಿತದ ಮೂಲಕ ತಮ್ಮ ವರ್ಚಸ್ಸನ್ನು ಹೆಚ್ಚಿಸಿಕೊಂಡು ತಂದೆಗೆ…

Read More

ಮೋಸ್ಟ್ ವಾಂಟೆಡ್ ಉಗ್ರ ಹಮ್ಜಾ ಬುರ್ಹಾನ್ ಅಂತ್ಯಕ್ರಿಯೆಗೆ ಭಯೋತ್ಪಾದಕರ ದಂಡು.! ಪಾಕ್ ಬಣ್ಣ ಬಯಲು.

ಮೋಸ್ಟ್ ವಾಂಟೆಡ್ ಉಗ್ರ ಹಮ್ಜಾ ಬುರ್ಹಾನ್ ಅಂತ್ಯಕ್ರಿಯೆಗೆ ಭಯೋತ್ಪಾದಕರ ದಂಡು.! ಪಾಕ್ ಬಣ್ಣ ಬಯಲು. news.ashwasurya.in ಅಶ್ವಸೂರ್ಯ/ಇಸ್ಲಾಮಾಬಾದ್ : ಪಾಕಿಸ್ತಾನದ ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಮುಸುಕು ದಾರಿಗಳ ಗುಂಡಿಗೆ ಬಲಿಯಾಗಿದ್ದ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಹಮ್ಜಾ ಬುರ್ಹಾನ್ ಅಂತ್ಯಕ್ರಿಯೆಇಸ್ಲಾಮಾಬಾದ್‌ನಲ್ಲಿ ನಡೆದ ಸಂದರ್ಭದಲ್ಲಿಪಾಕಿಸ್ತಾನದಲ್ಲಿ ನೆಲೆಸಿರುವ ಹಲವಾರು ಪ್ರಮುಖ ಮತ್ತು ವಾಂಟೆಡ್ ಭಯೋತ್ಪಾದಕರು ಭಾಗವಹಿಸಿದ್ದರು.ಉಗ್ರನ ಅಂತ್ಯಕ್ರಿಯೆಗೆ ಭಯೋತ್ಪಾದಕರ ದಂಡೇ ಹರಿದು ಬಂದಿದೆ ಎಂದು ವರದಿಯಾಗಿದೆ.! ಪಾಕಿಸ್ತಾನವು ಭಯೋತ್ಪಾದಕರ ಪೋಷಕ ರಾಷ್ಟ್ರವಾಗಿದೆ ಎಂದು ಭಾರತ ವಾದಿಸುತ್ತಲೇ…

Read More
Optimized by Optimole
error: Content is protected !!