ತೀರ್ಥಹಳ್ಳಿ : ಮಂಡಗದ್ದೆ ತುಂಗಾ ತೀರದಲ್ಲಿ ಅಕ್ರಮ ಮರಳು ದಂಧೆ.! ಪೊಲೀಸರ ಮೌನ.?ಅಧಿಕಾರಿಗಳು ಎಲ್ಲಿ.?
ತೀರ್ಥಹಳ್ಳಿ : ಮಂಡಗದ್ದೆ ತುಂಗಾ ತೀರದಲ್ಲಿ ಅಕ್ರಮ ಮರಳು ದಂಧೆ.! ಪೊಲೀಸರ ಮೌನ.?ಅಧಿಕಾರಿಗಳು ಎಲ್ಲಿ.? news.ashwasurya.in ಅಶ್ವಸೂರ್ಯ/ಮಂಡಗದ್ದೆ : ತೀರ್ಥಹಳ್ಳಿ ತಾಲೂಕಿನ ಮಂಡಗದ್ದೆ ಗ್ರಾಮದಲ್ಲಿ ಹಗಲು-ರಾತ್ರಿ ಎನ್ನದೆ ಅಕ್ರಮ ಮರಳು ಸಾಗಾಟ ರಾಜಾರೋಷವಾಗಿ ನಡೆಯುತ್ತಿದ್ದು, ಮರಳು ದಂಧೆ ತಡೆಯಬೇಕಾದ ಸಂಬಂಧಿತ ಇಲಾಖೆಗಳ ನಿರ್ಲಕ್ಷ್ಯ ಮತ್ತು ಮೌನವೇ ದಂಧೆಕೋರರಿಗೆ ಪರೋಕ್ಷ ಬೆಂಬಲವಾಗಿ ಪರಿಣಮಿಸಿದೆ ಎಂಬ ಗಂಭೀರ ಆರೋಪಗಳು ಸಾರ್ವಜನಿಕ ವಲಯದಲ್ಲಿ ವ್ಯಾಪಕವಾಗಿ ಕೇಳಿಬರುತ್ತಿವೆ. ಗ್ರಾಮದ ಕೇಲವು ಖದೀಮರ ಗ್ಯಾಂಗಿನ ರಫೀಕ್ ಎಂಬಾತನ ನೇತೃತ್ವದಲ್ಲೇ ಅಕ್ರಮ ಮರಳು ದಂಧೆ ನಡೆಯುತ್ತಿದೆ…
