Headlines

ವಿಜಯನಗರ : ತಂದೆ-ತಾಯಿ, ತಂಗಿಯನ್ನು ಕೊಂದು ಮನೆಯ ಹಾಲ್‌ನಲ್ಲಿ ಹೂತು ಹಾಕಿದ್ದ ಮಗ.!!

ವಿಜಯನಗರ : ತಂದೆ-ತಾಯಿ, ತಂಗಿಯನ್ನು ಕೊಂದು ಮನೆಯ ಹಾಲ್‌ನಲ್ಲಿ ಹೂತು ಹಾಕಿದ್ದ ಮಗ.!! news.ashwasurya.in ಅಶ್ವಸೂರ್ಯ/ವಿಜಯನಗರ : ಕೊಟ್ಟೂರಿನಲ್ಲಿ ತನ್ನ ತಂದೆ ತಾಯಿ ತಂಗಿ ಮೂವರನ್ನು ಕೊಲೆ ಮಾಡಿದ್ದ ಯುವಕ ತಾನೆ ಹೋಗಿ ಬೆಂಗಳೂರಿನ ತಿಲಕ್‌ನಗರ ಠಾಣೆಯಲ್ಲಿ ಕುಟುಂಬಸ್ಥರು ಕಾಣೆಯಾಗಿದ್ದಾರೆ ಎಂದು ದೂರು ದಾಖಲಿಸಿದ್ದ. ಆದರೆ ಆರೋಪಿಯ ದ್ವಂದ್ವ ಹೇಳಿಕೆಯನ್ನು ಗಮನಿಸಿದ ಪೊಲೀಸರಿಗೆ ಆತನ ಮೇಲೆ ಅನುಮಾನಗೊಂಡು ಆತನನ್ನು ವಿಚಾರಣೆಗೆ ಒಳಪಡಿಸಿದಾಗ ಸತ್ಯ ಬಯಲಾಗಿದೆ. ಮನೆಯಲ್ಲೇ ಮೃತದೇಹ ಹೂತಿಟ್ಟಿದ್ದ ಹಂತಕ.! ಕೊಲೆಯಾದ ಭೀಮರಾಜ್‌-ಜಯಲಕ್ಷ್ಮೀ ದಂಪತಿ ಮತ್ತು ಮಗಳು…

Read More

ಕೇರಳ :ಅಮಾಯಕನ ಜೀವ ತೆಗೆದ 26 ಸೆಕೆಂಡ್ಸ್​ ವೈರಲ್ ವಿಡಿಯೋ.! ಆತ್ಮಹತ್ಯೆಗೆ ಶರಣಾಗುವ ಹಿಂದಿನ ರಾತ್ರಿ ದೀಪಕ್ ಗೆಳೆಯನಿಗೆ ಹೇಳಿದ್ದೇನು?

ಕೇರಳ :ಅಮಾಯಕನ ಜೀವ ತೆಗೆದ 26 ಸೆಕೆಂಡ್ಸ್​ ವೈರಲ್ ವಿಡಿಯೋ.! ಆತ್ಮಹತ್ಯೆಗೆ ಶರಣಾಗುವ ಹಿಂದಿನ ರಾತ್ರಿ ದೀಪಕ್ ಗೆಳೆಯನಿಗೆ ಹೇಳಿದ್ದೇನು? news.ashwasurya.in ಅಶ್ವಸೂರ್ಯ/ಶಿವಮೊಗ್ಗ : ಕೋಝಿಕ್ಕೋಡ್‌ನ ಗೋವಿಂದಪುರಂನಲ್ಲಿ ಅಮಾಯಕ ದೀಪಕ್ ಆತ್ಮಹತ್ಯೆ ಮಾಡಿಕೊಂಡಿದ್ದರು.! ಯೂಟ್ಯೂಬರ್ ಮಹಿಳೆಯ ವೈರಲ್ ವೀಡಿಯೊ ಈ ಆತ್ಮಹತ್ಯೆಗೆ ಕಾರಣ ಎನ್ನಲಾಗಿದೆ.ತನ್ನ ಬದುಕನ್ನು ಕೊನೆಗೊಳಿಸೋ ಮುನ್ನ ದೀಪಕ್ ಗೆಳೆಯನ ಬಳಿ ಏನು ಹೇಳಿದ್ದರು?ದೀಪಕ್ಬಸ್ಸಿನಲ್ಲಿ ನಡೆದ ದುರ್ವರ್ತನೆ ಎಂದು ಆರೋಪಿಸಲಾದ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು ನಂತರ ಕೋಝಿಕ್ಕೋಡ್‌ನ ಗೋವಿಂದಪುರಂನಲ್ಲಿ 41 ವರ್ಷದ ದೀಪಕ್ ಎಂಬ…

Read More

ಚಿತ್ರದುರ್ಗ : ಡಿಸಿ, ಎಡಿಸಿ ಸಹಿ ದುರುಪಯೋಗ ಮಾಡಿ 15 ಲಕ್ಷದ ನಕಲಿ ಬಿಲ್ ಸೃಷ್ಟಿಸಿದ ಐವರು ಖದೀಮರು ಅಂದರ್.!

ಚಿತ್ರದುರ್ಗ : ಡಿಸಿ, ಎಡಿಸಿ ಸಹಿ ದುರುಪಯೋಗ ಮಾಡಿ 15 ಲಕ್ಷದ ನಕಲಿ ಬಿಲ್ ಸೃಷ್ಟಿಸಿದ ಐವರು ಖದೀಮರು ಅಂದರ್.! Five officials were arrested for misusing the signatures of Chitradurga DC and ADC to create a fake bill worth Rs. 15 lakhs! ಚಿತ್ರದುರ್ಗದ ಜಿಲ್ಲಾಧಿಕಾರಿ (DC) ಮತ್ತು ಅಪರ ಜಿಲ್ಲಾಧಿಕಾರಿ (ADC) ಅವರ ಡಿಜಿಟಲ್ ಸಹಿಯನ್ನು ದುರುಪಯೋಗಪಡಿಸಿಕೊಂಡು 15 ಲಕ್ಷ ರೂ. ಮೌಲ್ಯದ ನಕಲಿ ಬಿಲ್ ಸೃಷ್ಟಿಸಿದ…

Read More

ಪುಣೆ‌: ಬಂಧನವಾದ್ರು ಬುದ್ಧಿ ಬಂದಿಲ್ಲ, ಮಾಧ್ಯಮದವರಿಗೆ ಮಧ್ಯದ ಬೆರಳು ತೋರಿಸಿ ಮತ್ತೆ ವಿಕೃತಿ ಮೆರೆದ ಸಿಯಾ ಗೋಯಲ್.!

ಪುಣೆ‌: ಬಂಧನವಾದ್ರು ಬುದ್ಧಿ ಬಂದಿಲ್ಲ, ಮಾಧ್ಯಮದವರಿಗೆ ಮಧ್ಯದ ಬೆರಳು ತೋರಿಸಿ ಮತ್ತೆ ವಿಕೃತಿ ಮೆರೆದ ಸಿಯಾ ಗೋಯಲ್.! ಪುಣೆಯ ಉದ್ಯಮಿ ಕೇತನ್ ಅಗರ್ವಾಲ್ ಹತ್ಯೆ ಪ್ರಕರಣದ ಮುಖ್ಯ ಆರೋಪಿ ಸಿಯಾ ಗೋಯಲ್ (Siya Goyal), ಪೊಲೀಸ್ ಬಂಧನದಲ್ಲಿದ್ದರೂ ಯಾವುದೇ ಪಶ್ಚಾತ್ತಾಪವಿಲ್ಲದೆ ಮಾಧ್ಯಮದವರ ಮುಂದೆ ಮಧ್ಯದ ಬೆರಳು ತೋರಿಸಿ (Middle Finger) ವಿಕೃತಿ ಮೆರೆದಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಭಾರಿ ವೈರಲ್ ಆಗಿದ್ದು, ಸಾರ್ವಜನಿಕರು ಆಕೆಯ ಉದ್ಧಟತನ ಹಾಗೂ ಕಾನೂನಿನ ಬಗ್ಗೆ ಇರುವ…

Read More

ಭೂಪಾಲ್ : 20 ಲಕ್ಷ ಮೌಲ್ಯದ ಷೇರ್‌ಗಳಿಗಾಗಿ ತ್ವಿಶಾ ಶರ್ಮಾಗೆ ಕಿರುಕುಳ ನೀಡಿದ್ರಾ ಪತಿ ಮತ್ತು ಅತ್ತೆ ನಿವೃತ್ತ ಜಡ್ಜ್.?

ಭೂಪಾಲ್ : 20 ಲಕ್ಷ ಮೌಲ್ಯದ ಷೇರ್‌ಗಳಿಗಾಗಿ ತ್ವಿಶಾ ಶರ್ಮಾಗೆ ಕಿರುಕುಳ ನೀಡಿದ್ರಾ ಪತಿ ಮತ್ತು ಅತ್ತೆ ನಿವೃತ್ತ ಜಡ್ಜ್.? news.ashwasurya.in ಮಾಡೆಲ್ ತ್ವಿಶಾ ಶರ್ಮಾ ಆತ್ಮಹತ್ಯೆ ಪ್ರಕರಣ ಪತಿ ಸಮರ್ಥ್ ಸಿಂಗ್, ಅತ್ತೆ ಗಿರಿಬಾಲಾ ಸಿಬಿಐ ಕಸ್ಟಡಿಗೆ… ಅಶ್ವಸೂರ್ಯ/ಭೂಪಾಲ್ : ನಟಿ ಹಾಗೂ ಮಾಡೆಲ್ ತ್ವಿಶಾ ಶರ್ಮಾ ಆತ್ಮಹತ್ಯೆ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಇದೀಗ ತ್ವಿಶಾ ಹೊಂದಿದ್ದ 20 ಲಕ್ಷ ರೂ. ಮೌಲ್ಯದ ಷೇರುಗಳ ವಿಚಾರವೇ ಕುಟುಂಬದ ಒಳಜಗಳಕ್ಕೆ ಕಾರಣವಾಗಿತ್ತು ಎಂಬ…

Read More

ಬೆಂಗಳೂರು : ನಾಳೆ 3 ಗಂಟೆಗೆ ‘ದ್ವಿತೀಯ PUC’ ಫಲಿತಾಂಶ ಪ್ರಕಟ ; ‘ಡಿಜಿಲಾಕರ್’ನಲ್ಲಿ ಅಧಿಕೃತ ಅಂಕಪಟ್ಟಿ ತಕ್ಷಣವೇ ಲಭ್ಯ !

ಬೆಂಗಳೂರು : ನಾಳೆ 3 ಗಂಟೆಗೆ ‘ದ್ವಿತೀಯ PUC’ ಫಲಿತಾಂಶ ಪ್ರಕಟ ; ‘ಡಿಜಿಲಾಕರ್’ನಲ್ಲಿ ಅಧಿಕೃತ ಅಂಕಪಟ್ಟಿ ತಕ್ಷಣವೇ ಲಭ್ಯ ! news.ashwasurya.in ಅಶ್ವಸೂರ್ಯ/ಬೆಂಗಳೂರು : ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು 2026ರ ದ್ವಿತೀಯ ಪಿಯುಸಿ (Exam-1) ಫಲಿತಾಂಶದ ದಿನಾಂಕವನ್ನು ಘೋಷಿಸಿದೆ. ಏಪ್ರಿಲ್ 9, 2026 (ಗುರುವಾರ) ಮಧ್ಯಾಹ್ನ 3:00 ಗಂಟೆಗೆ ಫಲಿತಾಂಶ ಪ್ರಕಟವಾಗುತ್ತಿದೆ. ಅಧಿಕೃತ ವೆಬ್‌ಸೈಟ್ karresults.nic.in ಅಥವಾ ಕರ್ನಾಟಕ ಒನ್ ಮೊಬೈಲ್ ಆಪ್‌ನಲ್ಲಿ ವೀಕ್ಷಿಸಬಹುದು.ವಿದ್ಯಾರ್ಥಿಗಳ ರಿಜಿಸ್ಟರ್ಡ್ ಮೊಬೈಲ್ ಸಂಖ್ಯೆಗೆ SMS…

Read More
Optimized by Optimole
error: Content is protected !!