Headlines

BREAKING : ಬೆಂಗಳೂರಿನ ಅಪಾರ್ಟ್ ಮೆಂಟ್’ನಲ್ಲಿ ಸ್ಯಾಂಡಲ್‌ವುಡ್ ನಟಿ ‘ಕೃಷಿ ತಾಪಂಡ’ ಗೆಳೆಯ ವೈಶಾಕ್ ಆತ್ಮಹತ್ಯೆಗೆ ಶರಣು.!

BREAKING : ಬೆಂಗಳೂರಿನ ಅಪಾರ್ಟ್ ಮೆಂಟ್’ನಲ್ಲಿ ಸ್ಯಾಂಡಲ್‌ವುಡ್ ನಟಿ ‘ಕೃಷಿ ತಾಪಂಡ’ ಗೆಳೆಯ ವೈಶಾಕ್ ಆತ್ಮಹತ್ಯೆಗೆ ಶರಣು.! ಘಟನೆ ಬೆಳಕಿಗೆ ಬಂದ ತಕ್ಷಣ ಸ್ಥಳಕ್ಕೆ ರಾಜರಾಜೇಶ್ವರಿ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಗಳು ಮತ್ತು ಮೊಬೈಲ್ ಕರೆ ವಿವರಗಳನ್ನು ಆಧರಿಸಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.ಕೆಲವು ದಿನಗಳ ಹಿಂದೆ ವೈಶಾಕ್ ಡಿಪ್ರೆಷನ್ ಗೆ ಕೂಡ ಹೋಗಿ ಚಿಕಿತ್ಸೆ ಪಡೆದಿದ್ದರು ಎನ್ನಲಾಗಿದೆ. ಯಾವುದೋ ಒಂದು ಆರೋಪಕ್ಕೆ ವೈಶಾಕ್ ಬಹಳ…

Read More

ಬೆಂಗಳೂರು : ನಟಿ ರುಕ್ಮಿಣಿ ವಸಂತ ಡೀಪ್‌ಫೇಕ್ : ತೀರ್ಥಹಳ್ಳಿ ಮೂಲದ ಸಿಎ ಉದ್ಯೋಗಿ ಸೇರಿದಂತೆ ಮೂವರು ಹೈಟೆಕ್ ಉದ್ಯೋಗಿಗಳ ಬಂಧನ.!

ಬೆಂಗಳೂರು : ನಟಿ ರುಕ್ಮಿಣಿ ವಸಂತ ಡೀಪ್‌ಫೇಕ್ : ತೀರ್ಥಹಳ್ಳಿ ಮೂಲದ ಸಿಎ ಉದ್ಯೋಗಿ ಸೇರಿದಂತೆ ಮೂವರು ಹೈಟೆಕ್ ಉದ್ಯೋಗಿಗಳ ಬಂಧನ.! news.ashwasurya.in ಅಶ್ವಸೂರ್ಯ/ಬೆಂಗಳೂರು : ಖ್ಯಾತ ಸ್ಯಾಂಡಲ್‌ವುಡ್ ನಟಿ ರುಕ್ಮಿಣಿ ವಸಂತ ಅವರ ಮುಖವನ್ನು ಕೃತಕ ಬುದ್ಧಿಮತ್ತೆ (AI) ಹಾಗೂ ಡೀಪ್‌ಫೇಕ್ ತಂತ್ರಜ್ಞಾನ ಬಳಸಿ ಅಶ್ಲೀಲವಾಗಿ ಬಿಂಬಿಸಿದ್ದ ಜಾಲವನ್ನು ಭೇದಿಸುವಲ್ಲಿ ಬೆಂಗಳೂರು ಸೈಬರ್ ಕ್ರೈಂ ಪೊಲೀಸರು ಯಶಸ್ವಿಯಾಗಿದ್ದಾರೆ. ನಟಿಯ ನಕಲಿ ಬಿಕಿನಿ ಫೋಟೋ ಮತ್ತು ವಿಡಿಯೋಗಳನ್ನು ಸೃಷ್ಟಿಸಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದ ಮೂವರು ಹೈಟೆಕ್…

Read More

ಬೆಂಗಳೂರು : ಕೆಆರ್ ಪುರಂ ತ್ರಿಬಲ್ ಮರ್ಡರ್ ಕೇಸ್, ಪುದುಚೇರಿಯಲ್ಲಿ ಹಂತಕಿ ಶ್ವೇತಾ ಬಂಧನ.!

ಬೆಂಗಳೂರು : ಕೆಆರ್ ಪುರಂ ತ್ರಿಬಲ್ ಮರ್ಡರ್ ಕೇಸ್, ಪುದುಚೇರಿಯಲ್ಲಿ ಹಂತಕಿ ಶ್ವೇತಾ ಬಂಧನ.! ಬೆಂಗಳೂರಿನ ಕೆ.ಆರ್. ಪುರಂನಲ್ಲಿ ನಡೆದಿದ್ದ ಭೀಕರ ತ್ರಿವಳಿ ಕೊಲೆ (Triple Murder) ಪ್ರಕರಣದ ಪ್ರಮುಖ ಆರೋಪಿ ಶ್ವೇತಾ (25) ಕೊನೆಗೂ ಪುದುಚೇರಿಯಲ್ಲಿ (ಪಾಂಡಿಚೇರಿ) ಪೊಲೀಸರ ಬಲೆಗೆ ಬಿದ್ದಿದ್ದಾಳೆ. ತನ್ನ ಪ್ರಿಯಕರನ ಜೊತೆ ಸೇರಿ ಹೆತ್ತ ತಂದೆ, ತಾಯಿ ಹಾಗೂ ತಂಗಿಯನ್ನೇ ಬರ್ಬರವಾಗಿ ಕೊಲೆಗೈದಿದ್ದ ಈಕೆಯನ್ನು ಕೆ.ಆರ್. ಪುರಂ ಪೊಲೀಸರು ಕಾರ್ಯಾಚರಣೆ ನಡೆಸಿ ಕೇವಲ 24 ಗಂಟೆಗಳ ಒಳಗಾಗಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ… news.ashwasurya.in…

Read More

ಮಹಾರಾಷ್ಟ್ರ : ಭಾವಿ ಪತಿ ಕೊಲೆ ಪ್ರಕರಣ, ಆರೋಪಿ ಪ್ರೇಮಿಗಳು 7 ದಿನ ಪೊಲೀಸ್ ಕಸ್ಟಡಿಗೆ.

ಮಹಾರಾಷ್ಟ್ರ : ಭಾವಿ ಪತಿ ಕೊಲೆ ಪ್ರಕರಣ, ಆರೋಪಿ ಪ್ರೇಮಿಗಳು 7 ದಿನ ಪೊಲೀಸ್ ಕಸ್ಟಡಿಗೆ. ಮಹಾರಾಷ್ಟ್ರದ ಪುಣೆಯಲ್ಲಿ ನಡೆದ ಉದ್ಯಮಿ ಕೇತನ್ ಅಗರ್ವಾಲ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಅವರ ಭಾವಿ ಪತ್ನಿ ಸಿಯಾ ಗೋಯಲ್ ಮತ್ತು ಆಕೆಯ ಪ್ರಿಯಕರ ಚೇತನ್ ಚೌಧರಿಯನ್ನು ಲೋನಾವಾಲಾ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಕೋರ್ಟ್ ಆರೋಪಿಗಳನ್ನು 7 ದಿನಗಳ ಕಾಲ (ಜೂನ್ 29ರವರೆಗೆ) ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ…. news.ashwasurya.in ಅಶ್ವಸೂರ್ಯ/ಮಹಾರಾಷ್ಟ್ರ : ಪ್ರಿ-ವೆಡ್ಡಿಂಗ್ ಶೂಟ್ ನೆಪದಲ್ಲಿ ಕೊಲೆಗೆ ಸ್ಕೆಚ್.! ಚೇತನ್ ಜೊತೆ…

Read More

ಎಂತಹ ಪ್ರೀ ಪ್ಲಾನ್ ಮರ್ಡರ್.! ಪ್ರಿ ವೆಡ್ಡಿಂಗ್ ಫೋಟೋಶೂಟ್‌.! ಆಮೇಲೆ ನಡೆದದ್ದು ವರನ ಹತ್ಯೆ.! 400 ಅಡಿ ಕಂದಕಕ್ಕೆ ತಳ್ಳಿ ವರನ ಕೊಂದೆ ಬಿಟ್ಲಾ ಕಿರಾತಕಿ ವಧು..!

ಎಂತಹ ಪ್ರೀ ಪ್ಲಾನ್ ಮರ್ಡರ್.! ಪ್ರಿ ವೆಡ್ಡಿಂಗ್ ಫೋಟೋಶೂಟ್‌.! ಆಮೇಲೆ ನಡೆದದ್ದು ವರನ ಹತ್ಯೆ.! 400 ಅಡಿ ಕಂದಕಕ್ಕೆ ತಳ್ಳಿ ವರನ ಕೊಂದೆ ಬಿಟ್ಲಾ ಕಿರಾತಕಿ ವಧು..! news.ashwasurya.in ಅಶ್ವಸೂರ್ಯ/ಮುಂಬೈ : ಮಹಾರಾಷ್ಟ್ರದ ಲೋನಾವಾಲಾ ಸಮೀಪದ ಪ್ರಸಿದ್ಧ ಪ್ರವಾಸಿ ತಾಣ ಲೋಹಗಢ ಕೋಟೆಯಲ್ಲಿ(Lohagad Fort) ಜೂನ್ 18 ರಂದು ನಡೆದಿದ್ದ 26 ವರ್ಷದ ಯುವ ಉದ್ಯಮಿ ಕೇತನ್ ವಿಶಾಲ್ ಅಗರ್ವಾಲ್(Ketan Vishal Agarwal) ಅವರ ನಿಗೂಢ ಸಾವು ಇದೀಗ ಭೀಕರ ಕೊಲೆ (Murder) ಪ್ರಕರಣ ವೆಂದು ಬಯಲಾಗಿದೆ.!ಈಗ…

Read More

ಶಿವಮೊಗ್ಗ : ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿ. ಶ್ರೀ ಕ್ಷೇತ್ರ ಹಾಲಾಡಿ ಇವರಿಂದ ಪ್ರೊ| ಪವನ್ ಕಿರಣಕೆರೆ ವಿರಚಿತ “ಪಂಜರಪಕ್ಷಿ” ಯಕ್ಷಗಾನ ಜೂನ್ 30 ರಂದು ನಿಮ್ಮ ಶಿವಮೊಗ್ಗ ನಗರದ ಸುವರ್ಣ ಸಾಂಸ್ಕೃತಿಕ ಭವನದಲ್ಲಿ.

ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿ. ಶ್ರೀ ಕ್ಷೇತ್ರ ಹಾಲಾಡಿ ಇವರಿಂದ ಪ್ರೊ| ಪವನ್ ಕಿರಣಕೆರೆ ವಿರಚಿತ “ಪಂಜರ ಪಕ್ಷಿ” ಯಕ್ಷಗಾನ ಜೂನ್ 30 ರಂದು ನಿಮ್ಮ ಶಿವಮೊಗ್ಗ ನಗರದ ಸುವರ್ಣ ಸಾಂಸ್ಕೃತಿಕ ಭವನದಲ್ಲಿ. news.ashwasurya.in ಅಶ್ವಸೂರ್ಯ/ಶಿವಮೊಗ್ಗ : ಜೂನ್ 30 ರಂದು ನಿಮ್ಮ ಶಿವಮೊಗ್ಗ ನಗರದ “ಸುವರ್ಣ ಸಾಂಸ್ಕೃತಿಕ ಭವನ”ದಲ್ಲಿ ಈ ಸಾಲಿನ ಸೂಪರ್ ಹಿಟ್ ಪ್ರಸಂಗ “ಪಂಜರಪಕ್ಷಿ” ಯಕ್ಷಗಾನವನ್ನು ಪ್ರಾಯೋಜಿಸಲಾಗಿದೆ. ಜೂನ್ 30 ರ ಮಂಗಳವಾರ ಸಂಜೆ 4:30 ರಿಂದ ಕರಾವಳಿಯ ಶ್ರೀ ದುರ್ಗಾಪರಮೇಶ್ವರೀ…

Read More
Optimized by Optimole
error: Content is protected !!