BREAKING : ರಾಜ್ಯ ಸರ್ಕಾರದಿಂದ 27 ಮಂದಿ ತಹಶೀಲ್ದಾರ್’ಗಳ ವರ್ಗಾವಣೆ ಮಾಡಿ ಆದೇಶ.!
BREAKING : ರಾಜ್ಯ ಸರ್ಕಾರದಿಂದ 27 ಮಂದಿ ತಹಶೀಲ್ದಾರ್’ಗಳ ವರ್ಗಾವಣೆ ಮಾಡಿ ಆದೇಶ.! ಕರ್ನಾಟಕ ರಾಜ್ಯ ಸರ್ಕಾರವು ಆಡಳಿತಾತ್ಮಕ ಹಿತ ದೃಷ್ಟಿಯಿಂದ ಬುಧವಾರ (ಮೇ 27, 2026) ರಾಜ್ಯದ 27 ತಹಶೀಲ್ದಾರ್ಗಳನ್ನು ವರ್ಗಾವಣೆ ಮಾಡಿ ಅಧಿಕೃತ ಆದೇಶ ಹೊರಡಿಸಿದೆ. ಕಂದಾಯ ಇಲಾಖೆಯಲ್ಲಿ ದೀರ್ಘಕಾಲದಿಂದ ಒಂದೇ ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮತ್ತು ಸಾರ್ವಜನಿಕ ಹಿತಾಸಕ್ತಿಯ ಹಿನ್ನೆಲೆಯಲ್ಲಿ ಈ ಪ್ರಮುಖ ಆಡಳಿತಾತ್ಮಕ ವರ್ಗಾವಣೆ ಪ್ರಕ್ರಿಯೆಯನ್ನು ಕೈಗೊಳ್ಳಲಾಗಿದೆ. ಈ ಆದೇಶದ ಮುಖ್ಯ ವಿವರಗಳು ಈ ಕೆಳಗಿನಂತಿವೆ…. news.ashwasurya.in ಅಶ್ವಸೂರ್ಯ/ಬೆಂಗಳೂರು : ಕರ್ನಾಟಕ ಸರ್ಕಾರದ…
