✨ T20 world cup, IND vs PAK: ಇಶಾನ್‌ ಕಿಶನ್‌ ಅಬ್ಬರದ ಬ್ಯಾಟಿಂಗ್ ಪಾಕಿಸ್ತಾನಕ್ಕೆ ಹೀನಾಯ ಸೋಲು ಭಾರತ ಸೂಪರ್‌-8ರ ಘಟ್ಟಕ್ಕೆ.!

No hand shake again …👍 ✨ T20 world cup, IND vs PAK: ಇಶಾನ್‌ ಕಿಶನ್‌ ಅಬ್ಬರದ ಬ್ಯಾಟಿಂಗ್ ಪಾಕಿಸ್ತಾನಕ್ಕೆ ಹೀನಾಯ ಸೋಲು ಭಾರತ ಸೂಪರ್‌-8 ಘಟ್ಟಕ್ಕೆ.! ಶ್ರೀಲಂಕಾದ ಕೊಲಂಬೊದ ಪ್ರೇಮದಾಸ್ ಕ್ರಿಕೆಟ್ ಅಂಗಳದಲ್ಲಿ ಪಾಕಿಸ್ತಾನ ತಂಡದ ನಾಯಕ ಟಾಸ್ ಗೆದ್ದು ಭಾರತ ತಂಡಕ್ಕೆ ಬ್ಯಾಟಿಂಗ್ ಗೆ ಆಹ್ವಾನಿಸಿದರು ಭಾರತ ತಂಡ ಶಿಸ್ತು ಬದ್ಧ ಬ್ಯಾಟಿಂಗ್ ಮತ್ತು ಬೌಲಿಂಗ್ ದಾಳಿಮಾಡಿ ತನ್ನ ಬದ್ಧ ಎದುರಾಳಿ ಪಾಕಿಸ್ತಾನದ ವಿರುದ್ಧ ನಿರೀಕ್ಷೆಗಿಂತಲು ಸುಲಭವಾಗಿ ಪಾಕಿಸ್ತಾನ ತಂಡವನ್ನು ಸೋಲಿಸಿ…

Read More

IND vs PAK: “ಮಾಡು ಇಲ್ಲವೆ ಮಡಿ” ಪಂದ್ಯದಲ್ಲಿ ಪಾಕಿಸ್ತಾನಕ್ಕೆ ಮುಣ್ಣು ಮುಕ್ಕಿಸಿದ ಭಾರತದ ವೀರ ವನಿತೆಯರು! ರಾಧ ಪಡೆಯ ಸೆಮಿಸ್ ಆಸೆ ಇನ್ನೂ ಜೀವಂತ.!

IND vs PAK: “ಮಾಡು ಇಲ್ಲವೆ ಮಡಿ” ಪಂದ್ಯದಲ್ಲಿ ಪಾಕಿಸ್ತಾನಕ್ಕೆ ಮುಣ್ಣು ಮುಕ್ಕಿಸಿದ ಭಾರತದ ವೀರ ವನಿತೆಯರು! ರಾಧ ಪಡೆಯ ಸೆಮಿಸ್ ಆಸೆ ಇನ್ನೂ ಜೀವಂತ.! news.ashwasurya.in ಅಶ್ವಸೂರ್ಯ/ಬ್ಯಾಂಕಾಕ್‌ : ಎಸಿಸಿ ಮಹಿಳಾ ಏಷ್ಯಾ ಕಪ್ ರೈಸಿಂಗ್ ಸ್ಟಾರ್ 2026 ರ ಪಂದ್ಯದಲ್ಲಿ ಪಾಕಿಸ್ತಾನ A ವಿರುದ್ಧ ಭಾರತ A ತಂಡ ಭರ್ಜರಿ ಗೆಲುವು ಸಾಧಿಸಿದೆ.ಭಾರತ (India) ತಂಡ ಪಾಕಿಸ್ತಾನ (Pakistan) ವನ್ನು 8 ವಿಕೆಟ್‌ಗಳಿಂದ ಸೋಲಿಸಿ ಮಖಾಡೆ ಮಲಗಿಸಿದೆ.! ಎಸಿಸಿ (ACC) ಮಹಿಳಾ ಏಷ್ಯಾ ಕಪ್…

Read More

ಶಿವಮೊಗ್ಗ : ಲಂಚಕ್ಕೆ ಬೇಡಿಕೆ ಇಟ್ಟ ವಿಶೇಷ ಭೂಸ್ವಾಧೀನಾಧಿಕಾರಿ, ಗ್ರಾಮ ಸಹಾಯಕ ಲೋಕಾಯುಕ್ತರ ಖೆಡ್ಡಕ್ಕೆ.!

ಶಿವಮೊಗ್ಗ : ಲಂಚಕ್ಕೆ ಬೇಡಿಕೆ ಇಟ್ಟ ವಿಶೇಷ ಭೂಸ್ವಾಧೀನಾಧಿಕಾರಿ, ಗ್ರಾಮ ಸಹಾಯಕ ಲೋಕಾಯುಕ್ತರ ಖೆಡ್ಡಕ್ಕೆ.! news.ashwasurya.in ಅಶ್ವಸೂರ್ಯ/ಶಿವಮೊಗ್ಗ: ಸರ್ಕಾರಿ ಕಛೇರಿಗೆ ವಾಹನ ಬಾಡಿಗೆ ನೀಡಿದ್ದು ಬಿಲ್ ಮಾಡಿ ಹಣ ಬಿಡುಗಡೆ ಮಾಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ವಿಶೇಷ ಭೂಸ್ವಾಧೀನಾಧಿಕಾರಿ ಮತ್ತು ಅವರ ಪರವಾಗಿ ಹಣ ಪಡೆಯುತ್ತಿದ್ದ ಗ್ರಾಮ ಸಹಾಯಕನನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.ರಾಷ್ಟ್ರೀಯ ಹೆದ್ದಾರಿ ವಿಶೇಷ ಭೂಸ್ವಾದಿನಾಧಿಕಾರಿ ಸಿದ್ಧಲಿಂಗ ರೆಡ್ಡಿ, ಹೊಳಲೂರು ನಾಡಕಚೇರಿ ಗ್ರಾಮ ಸಹಾಯಕ ರಾಜೇಶ್ ಬಂಧಿತರು. ಓತಿಘಟ್ಟ ಗ್ರಾಮದ ನಿವಾಸಿ ವಿ. ಕೇಶವಮೂರ್ತಿ ತಮ್ಮ…

Read More

ಉಡುಪಿ : ಕಾಂಗ್ರೆಸ್ ಪಕ್ಷದ ಯುವ ಮುಖಂಡ ಶರತ್ ಕುಂದರ್ ಮೇಲೆ ತಲ್ವಾರ್ ನಿಂದ ಮಾರಣಾಂತಿಕ ಹಲ್ಲೆ ಪ್ರಕರಣ.! ಐವರು ಆರೋಪಿಗಳು ಅಂದರ್.

Five held for trying to murder Congress leader Sharath kundar in Udupi.! ಉಡುಪಿ : ಕಾಂಗ್ರೆಸ್ ಪಕ್ಷದ ಯುವ ಮುಖಂಡ ಶರತ್ ಕುಂದರ್ ಮೇಲೆ ತಲ್ವಾರ್ ನಿಂದ ಮಾರಣಾಂತಿಕ ಹಲ್ಲೆ ಪ್ರಕರಣ.! ಐವರು ಆರೋಪಿಗಳು ಅಂದರ್. ಉಡುಪಿ ಜಿಲ್ಲಾ ಎನ್‌ಎಸ್‌ಯುಐ (NSUI) ಉಪಾಧ್ಯಕ್ಷ ಶರತ್ ಕುಂದರ್ (25) ಅವರ ಮೇಲೆ ನಡೆದ ತಲ್ವಾರ್ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈವರೆಗೆ ಐವರು ಆರೋಪಿಗಳನ್ನು ಬಂಧಿಸಿದ್ದಾರೆ…  news.ashwasurya.in ಅಶ್ವಸೂರ್ಯ/ಉಡುಪಿ : ಹೊಟೇಲ್ ಒಂದರಲ್ಲಿ ನಡೆದ ಕ್ಷುಲ್ಲಕ ಜಗಳ ಹಿನ್ನೆಲೆಯಲ್ಲಿ…

Read More

ಚಿಕ್ಕಮಗಳೂರು: ನಿಗೂಢವಾಗಿ ಕಣ್ಮರೆಯಾಗಿದ್ದ ಮಹಿಳೆ ಪತ್ತೆ! ಡೇವಿಡ್‌ ಎಂಬುವವನ ಜೊತೆಗೆ ಮಹಿಳೆ ಸಿಕ್ಕಿದ್ದು ಎಲ್ಲಿ ಗೊತ್ತಾ.!?

ಚಿಕ್ಕಮಗಳೂರು: ನಿಗೂಢವಾಗಿ ಕಣ್ಮರೆಯಾಗಿದ್ದ ಮಹಿಳೆ ಪತ್ತೆ! ಡೇವಿಡ್‌ ಎಂಬುವವನ ಜೊತೆಗೆ ಮಹಿಳೆ ಸಿಕ್ಕಿದ್ದು ಎಲ್ಲಿ ಗೊತ್ತಾ.!? news.ashwasurya.in 30 ಲಕ್ಷ ರೂಪಾಯಿ ಒಡವೆ ಧರಿಸಿ ನಿಗೂಢವಾಗಿ ನಾಪತ್ತೆಯಾಗಿದ್ದು ರಾಜ್ಯದಲ್ಲೇಡೆ ಸುದ್ದಿಯಾಗಿತ್ತು. ಅಶ್ವಸೂರ್ಯ/ಚಿಕ್ಕಮಗಳೂರು : ಸುಮಾರು 30 ಲಕ್ಷಕ್ಕೂ ಅಧಿಕ ಮೊತ್ತದ ಚಿನ್ನಾಭರಣ ಧರಿಸಿ ಮದುವೆಗೆ ಬಂದಿದ್ದ ಮಹಿಳೆ ನಾಪತ್ತೆ ಪ್ರಕರಣಕ್ಕೆ ಇದೀಗ ಬಿಗ್​​ ಟ್ವಿಸ್ಟ್​​ ಸಿಕ್ಕಿದೆ. ನಿಗೂಢ ರೀತಿಯಲ್ಲಿ ಕಣ್ಮರೆಯಾಗಿ ಪೊಲೀಸ್‌ ಇಲಾಖೆಯ ನಿದ್ದೆಗೇಡಿಸಿದ್ದ ಮಹಿಳೆ ದಿಢೀರ್​ ಪ್ರತ್ಯಕ್ಷರಾಗಿದ್ದಾರೆ. ಗುರುವಾರ ರಾತ್ರಿ ನಾಪತ್ತೆಯಾಗಿದ್ದ ಮಹಿಳೆ ಕುಣಿಗಲ್​ನಲ್ಲಿ ಪತ್ತೆಯಾಗಿದ್ದಾರೆ….

Read More

ಚಿಕ್ಕಮಗಳೂರು: ನಿಗೂಢವಾಗಿ ಕಣ್ಮರೆಯಾಗಿದ್ದ ಮಹಿಳೆ ಪತ್ತೆ! ಡೇವಿಡ್‌ ಎಂಬುವವನ ಜೊತೆಗೆ ಮಹಿಳೆ ಸಿಕ್ಕಿದ್ದು ಎಲ್ಲಿ ಗೊತ್ತಾ.!?

ಚಿಕ್ಕಮಗಳೂರು: ನಿಗೂಢವಾಗಿ ಕಣ್ಮರೆಯಾಗಿದ್ದ ಮಹಿಳೆ ಪತ್ತೆ.! ಡೇವಿಡ್‌ ಎಂಬುವವನ ಜೊತೆಗೆ ಮಹಿಳೆ ಸಿಕ್ಕಿದ್ದು ಎಲ್ಲಿ ಗೊತ್ತಾ.!? news.ashwasurya.in 30 ಲಕ್ಷ ರೂಪಾಯಿ ಒಡವೆ ಧರಿಸಿ ನಿಗೂಢವಾಗಿ ನಾಪತ್ತೆಯಾಗಿದ್ದು ರಾಜ್ಯದಲ್ಲೇಡೆ ಸುದ್ದಿಯಾಗಿತ್ತು. ಅಶ್ವಸೂರ್ಯ/ಚಿಕ್ಕಮಗಳೂರು : ಸುಮಾರು 30 ಲಕ್ಷಕ್ಕೂ ಅಧಿಕ ಮೊತ್ತದ ಚಿನ್ನಾಭರಣ ಧರಿಸಿ ಮದುವೆಗೆ ಬಂದಿದ್ದ ಮಹಿಳೆ ನಾಪತ್ತೆ ಪ್ರಕರಣಕ್ಕೆ ಇದೀಗ ಬಿಗ್​​ ಟ್ವಿಸ್ಟ್​​ ಸಿಕ್ಕಿದೆ. ನಿಗೂಢ ರೀತಿಯಲ್ಲಿ ಕಣ್ಮರೆಯಾಗಿ ಪೊಲೀಸ್‌ ಇಲಾಖೆಯ ನಿದ್ದೆಗೇಡಿಸಿದ್ದ ಮಹಿಳೆ ದಿಢೀರ್​ ಪ್ರತ್ಯಕ್ಷರಾಗಿದ್ದಾರೆ. ಗುರುವಾರ ರಾತ್ರಿ ನಾಪತ್ತೆಯಾಗಿದ್ದ ಮಹಿಳೆ ಕುಣಿಗಲ್​ನಲ್ಲಿ ಪತ್ತೆಯಾಗಿದ್ದಾರೆ….

Read More
Optimized by Optimole
error: Content is protected !!