ಶಿವಮೊಗ್ಗ : ಜ.21 ರಂದು ಜಿಲ್ಲಾ ಮಟ್ಟದ ‘ಪಂಚ ಗ್ಯಾರಂಟಿ ಯೋಜನೆಗಳ ಕಾರ್ಯಾಗಾರ : ಚಂದ್ರಭೂಪಾಲ್

ಶಿವಮೊಗ್ಗ : ಜ.21 ರಂದು ಜಿಲ್ಲಾ ಮಟ್ಟದ ‘ಪಂಚ ಗ್ಯಾರಂಟಿ ಯೋಜನೆಗಳ ಕಾರ್ಯಾಗಾರ : ಚಂದ್ರಭೂಪಾಲ್ news.ashwasurya.in ಅಶ್ವಸೂರ್ಯ/ಶಿವಮೊಗ್ಗ : ಕರ್ನಾಟಕ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಕುರಿತು ಶಿವಮೊಗ್ಗ ಜಿಲ್ಲಾ ಮಟ್ಟದ ‘ಪಂಚ ಗ್ಯಾರಂಟಿ ಯೋಜನೆಗಳ ಕಾರ್ಯಾಗಾರ’ ವನ್ನು ಜ.21 ರ ಬೆಳಿಗ್ಗೆ 10.30 ಕ್ಕೆ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಸಿ.ಎಸ್.ಚಂದ್ರಭೂಪಾಲ ತಿಳಿಸಿದರು.ಜಿಲ್ಲಾ ಮಟ್ಟದ ಪಂಚ ಗ್ಯಾರಂಟಿ ಯೋಜನೆಗಳ ಕಾರ್ಯಾಗಾರ ಕುರಿತು ಮಾಹಿತಿ ನೀಡಲು…

Read More

BBK 12 : ಗ್ರ್ಯಾಂಡ್‌ ಫಿನಾಲೆ ಶೂಟಿಂಗ್‌ ಮುಗೀತು; ಯಾರು ಬಿಗ್ ಬಾಸ್ ಪಟ್ಟ.! ಯಾರು ರನ್ನರ್.? ಯಾರಿಗೆ ಸ್ಥಾನ.?

BBK 12 : ಗ್ರ್ಯಾಂಡ್‌ ಫಿನಾಲೆ ಶೂಟಿಂಗ್‌ ಮುಗೀತು; ಯಾರು ಬಿಗ್ ಬಾಸ್ ಪಟ್ಟ.! ಯಾರು ರನ್ನರ್.? ಯಾರಿಗೆ ಸ್ಥಾನ.? news.ashwasurya.in ಅಶ್ವಸೂರ್ಯ/ಬೆಂಗಳೂರು : ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಅಂತಿಮ ಹಂತದ ಶೂಟಿಂಗ್ ಮುಗಿದಿದೆ.!ಗೆದ್ದವರು ಯಾರಿ ಎನ್ನುವುದು.ಬಿಗ್ ಬಾಗ್ ಅಖಾಡದಲ್ಲಿ ಗೊತ್ತಾಗಿದೆ.? ಯಾರಿಗೆ ಯಾವ ಸ್ಥಾನ ಸಿಕ್ಕಿದೆ ಎಂಬ ಪ್ರಶ್ನೆ ಇದ್ದೆ ಇರುತ್ತದೆ. ಈಗಾಗಲೇ ಬಿಗ್‌ ಬಾಸ್‌ ಶೂಟಿಂಗ್‌ ಮುಗಿದಿದೆ, ಇದಾದ ಬಳಿಕ ಎಡಿಟಿಂಗ್‌ ಕಾರ್ಯ ಕೂಡ ಆರಂಭವಾಗಿದೆಯಂತೆ. ಹೀಗಿರುವಾಗ ಯಾರಿಗೆ ಕಿರೀಟ…

Read More

BBK 12 : ಒಬ್ಬ ಸ್ಪರ್ಧಿಗೆ 37 ಕೋಟಿ ಮತ.! ಹಾಗದ್ರೆ ಅ ಸ್ಫರ್ಧಿಯಾರು.? ಗಿಲ್ಲಿನಾ.? ರಕ್ಷಿತನಾ.?

BBK 12 : ಒಬ್ಬ ಸ್ಪರ್ಧಿಗೆ 37 ಕೋಟಿ ಮತ.! ಹಾಗದ್ರೆ ಅ ಸ್ಫರ್ಧಿಯಾರು.? ಗಿಲ್ಲಿನಾ.? ರಕ್ಷಿತನಾ.? news.ashwasurya.in ಅಶ್ವಸೂರ್ಯ/ಬೆಂಗಳೂರು : ಈ ಬಾರಿ ಕನ್ನಡ ಬಿಗ್‌ ಬಾಸ್‌ ದೊಡ್ಡಮಟ್ಟದ ಸದ್ದುಮಾಡಿದೆ.ಒಬ್ಬ ಸ್ಫರ್ಧಿ 37 ಕೋಟಿಗೂ ಅಧಿಕ ಮತ ಪಡೆದು ಹೊಸ ದಾಖಲೆ ಸೃಷ್ಟಿ ಮಾಡಿದ್ದಾರೆ.!! ಓಟಿಂಗ್ ಲೈನ್ ನ ವಿಚಾರವನ್ನು ಸ್ವತಃ ಕಿಚ್ಚ ಸುದೀಪ್‌ ಅವರೇ ಪ್ರೇಕ್ಷಕರ ಎದುರು ರಿವೀಲ್‌ ಮಾಡಿದ್ದಾರೆ..ಕನ್ನಡ ಕಿರುತೆರೆಯ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್‌ ಬಾಸ್‌ ಸೀಸನ್‌ -12 ಸದ್ಯ…

Read More

ಬೆಂಗಳೂರು: ಸಿಎಲ್ 7 ಲೈಸನ್ಸ್‌ 2.30 ಕೋಟಿ ಲಂಚ.! ಹಣಕ್ಕೆ ಕೈ ಒಡ್ಡಿದಾಗಲೆ ಲೋಕಾ ಬಲೆಗೆ ಬಿದ್ದ ಅಬಕಾರಿ ಉಪ ಆಯುಕ್ತ!

ಬೆಂಗಳೂರು: ಸಿಎಲ್ 7 ಲೈಸನ್ಸ್‌ 2.30 ಕೋಟಿ ಲಂಚ.! ಹಣಕ್ಕೆ ಕೈ ಒಡ್ಡಿದಾಗಲೆ ಲೋಕಾ ಬಲೆಗೆ ಬಿದ್ದ ಅಬಕಾರಿ ಉಪ ಆಯುಕ್ತ! news.ashwasurya.in ಅಶ್ವಸೂರ್ಯ/ಬೆಂಗಳೂರು : ಬೆಂಗಳೂರಿನಲ್ಲಿ ನಡೆದ ಲೋಕಾಯುಕ್ತ ರೈಡ್ ನಲ್ಲಿ ಹಣದಾಹಿ ದೊಡ್ಡ ತಿಮಿಂಗಿಲ ಒಂದು ಭಲೇಗೆ ಬಿದ್ದಿದೆ. ಸಿಎಲ್–7 ಮತ್ತು ಮೈಕ್ರೋ ಬ್ರೇವರಿ ಲೈಸೆನ್ಸ್ ನೀಡಲು ಕೋಟ್ಯಂತರ ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟಿದ್ದ ಅಬಕಾರಿ ಇಲಾಖೆಯ ಉಪ ಆಯುಕ್ತ ಜಗದೀಶ್ ನಾಯಕ್ ಸೇರಿದಂತೆ ಮೂವರು ಅಧಿಕಾರಿಗಳು ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದಿದ್ದಾರೆ.! ಸಿಎಲ್–7 ಮತ್ತು ಮೈಕ್ರೋ…

Read More

SHIVAMOGGA : ಜನವರಿ “18” ಅರ್ಧ ಶಿವಮೊಗ್ಗ ಕರೆಂಟ್ ಇಲ್ಲಾ.!

SHIVAMOGGA : ಜನವರಿ “18” ಅರ್ಧ ಶಿವಮೊಗ್ಗ ಕರೆಂಟ್ ಇಲ್ಲಾ.! news.ashwasurya.in ಅಶ್ವಸೂರ್ಯ/ಶಿವಮೊಗ್ಗ : ಶಿವಮೊಗ್ಗದ ಆಲ್ಕೋಳ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಂಡಿದ್ದು, ಈ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ಜ. 18 ರಂದು ಬೆಳಗ್ಗೆ 9.00 ರಿಂದ ಸಂಜೆ 6.00 ರವರೆಗೆ ಗಾಂಧಿನಗರ, ರವೀಂದ್ರನಗರ, ವೆಂಕಟೇಶನಗರ, ಚೆನ್ನಪ್ಪ ಲೇಔಟ್, ಉಷಾ ನರ್ಸಿಂಗ್ ಹೋಮ್, ಜೈಲ್ ರಸ್ತೆ, ರಾಜೇಂದ್ರನಗರ, ಎ.ಎನ್.ಕೆ. ರಸ್ತೆ, ವಿನೋಬನಗರ, ದಾಮೋದರ್ ಕಾಲೋನಿ, ಚೇತನಾ ಸ್ಕೂಲ್, ಕಲ್ಲಹಳ್ಳಿ, ವಿನೋಬನಗರ 60 ಅಡಿರಸ್ತೆ, ಜೈಲ್…

Read More

ಕೇರಳ : 1 ಕೋಟಿ ಲಾಟರಿ ಗೆದ್ದವನ ಕಿಡ್ನಾಪ್.!ಲಾಟರಿ ಕಿತ್ತುಕೊಂಡು ಎಸ್ಕೇಪ್ ಅದ ಗ್ಯಾಂಗ್.!

ಕೇರಳ : 1 ಕೋಟಿ ಲಾಟರಿ ಗೆದ್ದವನ ಕಿಡ್ನಾಪ್.!ಲಾಟರಿ ಕಿತ್ತುಕೊಂಡು ಎಸ್ಕೇಪ್ ಅದ ಗ್ಯಾಂಗ್.! news.ashwasurya.in ಅಶ್ವಸೂರ್ಯ/ಕಣ್ಣೂರು : ಇತ್ತೀಚೆಗೆ ಕೇರಳ ಲಾಟರಿಯಲ್ಲಿ 1 ಕೋಟಿ ಗೆದ್ದ ಪೆರವೂರಿನ ಸಾದಿಕ್ ಎ ಕೆ ಎಂಬಾತನನ್ನು ಗ್ಯಾಂಗ್‌ವೊಂದು ಕಿಡ್ನಾಪ್ ಮಾಡಿ ಅವನಿಂದ ಕೋಟಿ ಗೆದ್ದ ಲಾಟರಿ ಟಿಕೆಟ್ ಅನ್ನು ಕಿತ್ತುಕೊಂಡು ಎಸ್ಕೇಪ್‌ ಅದ ಘಟನೆ ಕೇರಳದ ರಾಜ್ಯದ ಕಣ್ಣೂರಿನಲ್ಲಿ ನಡೆದಿದೆ.ಪೊಲೀಸರ ವರದಿ ಪ್ರಕಾರ ಪೆರವೂರಿನ ನಿವಾಸಿ ಸಾದಿಕ್ ಎ ಕೆ ಅವರನ್ನು ಐದು ಜನ ಸದಸ್ಯರ ತಂಡವೊಂದು ಅಪಹರಿಸಿದೆ….

Read More
Optimized by Optimole
error: Content is protected !!