Headlines

ಉತ್ತರ ಪ್ರದೇಶದ : ಪ್ರೀತಿಯ ಗುಂಗಿನಲ್ಲಿದ್ದ ಅಂತರ್ ಧರ್ಮೀಯ ಯುವತಿ ಯುವಕನನ್ನು ಬರ್ಬರವಾಗಿ ಹತ್ಯೆಮಾಡಿದ ಯುವತಿಯ ಸಹೋದರರು.!

ಉತ್ತರ ಪ್ರದೇಶದ : ಪ್ರೀತಿಯ ಗುಂಗಿನಲ್ಲಿದ್ದ ಅಂತರ್ ಧರ್ಮೀಯ ಯುವತಿ ಯುವಕನನ್ನು ಬರ್ಬರವಾಗಿ ಹತ್ಯೆಮಾಡಿದ ಯುವತಿಯ ಸಹೋದರರು.! ಅಂತರ್ ಧರ್ಮದ ಪ್ರೇಮಿಗಳಿಬ್ಬರನ್ನು ಯುವತಿಯ ಸಹೋದರರೇ ಹತ್ಯೆಗೈದಿರುವ ಘಟನೆ ಬೆಳಕಿಗೆ ಬಂದಿದೆ.ಹತ್ಯೆಗೀಡಾದವರು 19 ವರ್ಷದ ಕಾಜಲ್ ಮತ್ತು ಆಕೆಯ ಪ್ರೇಮಿ 27 ವರ್ಷದ ಅರ್ಮಾನ್ ಎಂದು ಗುರುತಿಸಲಾಗಿದೆ. ಇಬ್ಬರೂ ಮೊರಾದಾಬಾದ್‌ನ ಉಮ್ರ ಸಬ್ಲಿಪುರ ಗ್ರಾಮದ ನಿವಾಸಿಗಳಾಗಿದ್ದು, ಕಾಜಲ್ ಕಾಲೇಜು ವಿದ್ಯಾರ್ಥಿನಿಯಾಗಿದ್ದಳು.ಕಾಜಲ್ ಮತ್ತು ಅರ್ಮಾನ್ ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದರು. ಅರ್ಮಾನ್ ಪೋಷಕರು ಮಗ ಕಾಣೆಯಾಗಿದ್ದಾನೆ ಎಂದು ದೂರು ದಾಖಲಿಸಿದ್ದರು.ಕಾಜಲ್…

Read More

ಬೆಳಗಾವಿ : ಅಪ್ರಾಪ್ತೆ ಹುಡುಗಿ ಜೋತೆ ಪೂಜಾರಪ್ಪನ ಪ್ರೀತಿ.! ದೇಗುಲದ ಆವರಣದಲ್ಲೇ ನೆತ್ತರು ಹರಿಯಿತು.! ಇದು ಬೇಕಿತ್ತಾ ಪೂಜಾರಪ್ಪ.?

ಬೆಳಗಾವಿ : ಅಪ್ರಾಪ್ತೆ ಹುಡುಗಿ ಜೋತೆ ಪೂಜಾರಪ್ಪನ ಪ್ರೀತಿ.! ದೇಗುಲದ ಆವರಣದಲ್ಲೇ ನೆತ್ತರು ಹರಿಯಿತು.! ಇದು ಬೇಕಿತ್ತಾ ಪೂಜಾರಪ್ಪ.? news.ashwasurya.in ಅಶ್ವಸೂರ್ಯ/ಬೆಳಗಾವಿ : ಅವರಿಬ್ಬರೂ ಒಂದೇ ಊರಿನವರು ಒಂದೇ ಕಾಲನಿಯ ನಿವಾಸಿಗಳು.ದೇವಸ್ಥಾನದಲ್ಲಿ ಪೂಜಾರಿ ಕೆಲಸ ಮಾಡ್ಕೊಂಡಿದ್ದವನಿಗೆ ಅದೇನೊ ಗೊತ್ತಿಲ್ಲ ಗಂಟೆ ಬಾರಿಸುತ್ತಲೆ ಅಪ್ರಾಪ್ತೆಯ ಮೇಲೆ ಕಣ್ಣು ಹಾಕಿದ್ದಾನೆ.!ಎನು ಅರಿಯದ ಬಾಲಕಿ ಕೂಡ ಪೂಜಾರಿಯ ಪ್ರೀತಿಗೆ ಮನಸೋತವಳಂತಾಗಿದ್ದಾಳೆ.!ಇದು ಅಪ್ರಾಪ್ತೆ ಹುಡುಗಿಯ ಅಪ್ರಾಪ್ತ ತಮ್ಮನಿಗೆ ಗೋತ್ತಾಗಿದೆ.ಆತನ ಪಿತ್ತ ನೆತ್ತಿಗೇರಿದೆ.ಪೂಜಾರಿಗೆ ವಾರ್ನಿಂಗ್‌‌ ಕೊಟ್ರೂ ಆತ ಆಕೆಯಿಂದ ದೂರವಾಗಲಿಲ್ಲ. ಹುಡುಗಿಯ ತಮ್ಮನ ತಲೆಕಟ್ಟು…

Read More

ಕೇರಳ : ದೀಪಕ್ ಆತ್ಮಹತ್ಯೆ ಪ್ರಕರಣ.! ಯೂಟ್ಯೂಬರ್ ಶಿಮ್ಜಿತಾ ಬಂಧನ.

ಕೇರಳ : ದೀಪಕ್ ಆತ್ಮಹತ್ಯೆ ಪ್ರಕರಣ.! ಯೂಟ್ಯೂಬರ್ ಶಿಮ್ಜಿತಾ ಬಂಧನ. news.ashwasurya.in ಅಶ್ವಸೂರ್ಯ/ಕೇರಳ : ದೀಪಕ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅನುಚಿತ ವರ್ತನೆ ಆರೋಪಿಸಿ ವೀಡಿಯೋ ವೈರಲ್ ಮಾಡಿದ ಯೂಟ್ಯೂಬರ್ ಶಿಮ್ಜಿತಾ ಎಂಬ ಮಹಿಳೆಯ ಬಂಧನವಾಗಿದೆ.ಕೇರಳದಕೋಝಿಕೋಡ್ ಗೋವಿಂದಪುರಂ ನಿವಾಸಿಯಾಗಿದ್ದ ದೀಪಕ್ ಆತ್ಮಹತ್ಯೆಗೆ ಸಂಬಂಧಿಸಿದ ಪ್ರಕರಣದಲ್ಲಿ ಪ್ರಮುಖ ಆರೋಪಿ ಹಾಗೂ ಸಾಮಾಜಿಕ ಮಾಧ್ಯಮ ಪ್ರಭಾವಿ ಶಿಮ್ಜಿತಾ ಮುಸ್ತಫಾಳನ್ನು ಬುಧವಾರ ಪೊಲೀಸರು ಬಂಧಿಸಿ ತನಿಖೆಗೆ ಒಳಪಡಿಸಿದ್ದಾರೆ.ವೈದ್ಯಕೀಯ ಕಾಲೇಜು ಪೊಲೀಸ್ ಠಾಣೆಯ ವಿಶೇಷ ತಂಡವು ಮಧ್ಯಾಹ್ನ ವಡಕರದಲ್ಲಿರುವ ಸಂಬಂಧಿಕರ ಮನೆಯಿಂದ ಶಿಮ್ಜಿತಾಳನ್ನು…

Read More

ಧಾರವಾಡ : ಪ್ಯಾರಾಮೆಡಿಕಲ್ ವಿದ್ಯಾರ್ಥಿನಿಯ ಬರ್ಬರ ಹತ್ಯೆ.! ಧಾರವಾಡದ ಹೊರವಲಯದಲ್ಲಿ ಶವ ಪತ್ತೆ.!

ಧಾರವಾಡ : ಪ್ಯಾರಾಮೆಡಿಕಲ್ ವಿದ್ಯಾರ್ಥಿನಿಯ ಬರ್ಬರ ಹತ್ಯೆ.! ಧಾರವಾಡದ ಹೊರವಲಯದಲ್ಲಿ ಶವ ಪತ್ತೆ.! news.ashwasurya.in ಅಶ್ವಸೂರ್ಯ/ಧಾರವಾಡ : ಧಾರವಾಡದಲ್ಲಿ 19 ವರ್ಷದ ಪ್ಯಾರಾಮೆಡಿಕಲ್ ವಿದ್ಯಾರ್ಥಿನಿ ಝಕಿಯಾ ಮುಲ್ಲಾ ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಲ್ಯಾಬ್‌ಗೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ತೆರಳಿದ್ದ ಆಕೆಯ ಶವ ನಗರದ ಹೊರವಲಯದಲ್ಲಿ ಪತ್ತೆಯಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.ವಿದ್ಯಾಕಾಶಿಯ ನೆಲದಲ್ಲಿ ಮತ್ತೊಂದು ಭೀಕರ ಹತ್ಯೆಯಾಗಿದೆ.19 ವರ್ಷದ ಪ್ಯಾರಾಮೆಡಿಕಲ್ ಓದುತ್ತಿದ್ದ ವಿದ್ಯಾರ್ಥಿನಿಯನ್ನು ದುಷ್ಕರ್ಮಿಗಳು ಮನಬಂದಂತೆ ಕೊಚ್ಚಿ ಹತ್ಯೆ ಮಾಡಿ ನಗರದ ಹೊರವಲಯದಲ್ಲಿ ಎಸೆದು ಹೋಗಿದ್ದಾರೆ.!ಈ…

Read More

ಭದ್ರಾವತಿ : ಹಣಕ್ಕಾಗಿ ಅರವಳಿಕೆ ಮದ್ದು ಕೊಟ್ಟು ದೊಡ್ಡಪ್ಪ , ದೊಡ್ಡಮ್ಮ ನನ್ನು ಕೊಂದು ಮುಗಿಸಿದ ಕಿರಾತಕ ಮಗ.! ಎಂತಹ ಕ್ರೂರಿ ಇವನು.!?

ಭದ್ರಾವತಿ : ಹಣಕ್ಕಾಗಿ ಅರಿವಳಿಕೆ ಮದ್ದು ಕಟ್ಟು ದೊಡ್ಡಪ್ಪ , ದೊಡ್ಡಮ್ಮನನ್ನು ಕೊಂದು ಮುಗಿಸಿದ ಕಿರಾತಕ ಮಗ.! ಎಂತಹ ಕ್ರೂರಿ ಇವನು.!? ಪ್ರೊಪೋಫೋಲ್ ಇಂಜೆಕ್ಷನ್ ಒಂದು ಸಾಮಾನ್ಯ ಅರಿವಳಿಕೆ ಔಷಧಿಯಾಗಿದ್ದು, ಶಸ್ತ್ರಚಿಕಿತ್ಸೆ ಅಥವಾ ವೈದ್ಯಕೀಯ ಕಾರ್ಯವಿಧಾನಗಳ ಸಮಯದಲ್ಲಿ ರೋಗಿಗಳನ್ನು ತ್ವರಿತವಾಗಿ ಮತ್ತು ಸುರಕ್ಷಿತವಾಗಿ ನಿದ್ರಿಸಲು ಬಳಸಲಾಗುತ್ತದೆ, ನೋವು ಇಲ್ಲದೆ ಪ್ರಕ್ರಿಯೆಗಳನ್ನು ನಡೆಸಲು ಸಹಾಯ ಮಾಡುತ್ತದೆ; ಇದು ವೈದ್ಯರ ಮೇಲ್ವಿಚಾರಣೆಯಲ್ಲಿ ಆಸ್ಪತ್ರೆಯಲ್ಲಿ ಮಾತ್ರ ನೀಡಲಾಗುವುದು. ಇದು ರಕ್ತದೊತ್ತಡ ಮತ್ತು ಉಸಿರಾಟದ ದರವನ್ನು ಕಡಿಮೆ ಮಾಡಬಹುದು ಮತ್ತು ತಲೆನೋವು, ವಾಕರಿಕೆ…

Read More

ಶಿವಮೊಗ್ಗ : ಜಿಲ್ಲಾಧಿಕಾರಿಗಳ ಸೂಚನೆಯಂತೆ ತೀರ್ಥಹಳ್ಳಿ ಕೊಪ್ಪರಿಗೆಗುಡ್ಡ ಪ್ರದೇಶಕ್ಕೆ ಅಧಿಕಾರಿಗಳ ತಂಡ ಭೇಟಿ.! ದೊಡ್ಡ ಭೂ ಹಗರಣಕ್ಕೆ ಬ್ರೇಕ್ ಬಿಳೋತ್ತಾ.!

ಶಿವಮೊಗ್ಗ : ಜಿಲ್ಲಾಧಿಕಾರಿಗಳ ಸೂಚನೆಯಂತೆ ತೀರ್ಥಹಳ್ಳಿ ಕೊಪ್ಪರಿಗೆಗುಡ್ಡ ಪ್ರದೇಶಕ್ಕೆ ಅಧಿಕಾರಿಗಳ ತಂಡ ಭೇಟಿ.! ದೊಡ್ಡ ಭೂ ಹಗರಣಕ್ಕೆ ಬ್ರೇಕ್ ಬಿಳೋತ್ತಾ.! news.ashwasurya.in ಅಶ್ವಸೂರ್ಯ/ತೀರ್ಥಹಳ್ಳಿ : ಶಿವಮೊಗ್ಗ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ತೀರ್ಥಹಳ್ಳಿ ತಾಲ್ಲೂಕಿನ ಕೊಪ್ಪರಿಗೆಗುಡ್ಡ ಪ್ರದೇಶಕ್ಕೆ ಕಳೆದ ಸೋಮವಾರ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಸ್ಥಳ ಪರಿಶೀಲಿಸಿದರು.ಪತ್ರಿಕೆಗಳಲ್ಲಿ ಪ್ರಕಟವಾದ ವರದಿಗಳನ್ನು ಗಮನಿಸಿದ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರು ಗುಡ್ಡಪ್ರದೇಶಕ್ಕೆ ತಕ್ಷಣ ಭೇಟಿ ನೀಡಿ ಪರಿಶೀಲಿಸಿ ಸಮಗ್ರ ವರದಿ ಸಲ್ಲಿಸುವಂತೆ…

Read More
Optimized by Optimole
error: Content is protected !!