Headlines

ಚನ್ನೈ : ಕಸದ ಗಾಡಿಯಲ್ಲಿ ಸಿಕ್ಕ 45 ಲಕ್ಷ ರೂಪಾಯಿ ಮೌಲ್ಯದ ಚಿನ್ನವನ್ನು ಅದರ ಮಾಲಿಕರಿಗೆ ವಾಪಾಸ್‌ ನೀಡಿದ್ದ ಪೌರ ಕಾರ್ಮಿಕ ಮಹಿಳೆಗೆ ಚಿನ್ನದ ಸರ ಹಾಕಿ ಸನ್ಮಾನಿಸಿದ ತಲೈವಾ ರಜನಿಕಾಂತ್‌.!

ಚನ್ನೈ : ಕಸದ ಗಾಡಿಯಲ್ಲಿ ಸಿಕ್ಕ 45 ಲಕ್ಷ ರೂಪಾಯಿ ಮೌಲ್ಯದ ಚಿನ್ನವನ್ನು ಅದರ ಮಾಲಿಕರಿಗೆ ವಾಪಾಸ್‌ ನೀಡಿದ್ದ ಪೌರ ಕಾರ್ಮಿಕ ಮಹಿಳೆಗೆ ಚಿನ್ನದ ಸರ ಹಾಕಿ ಸನ್ಮಾನಿಸಿದ ತಲೈವಾ ರಜನಿಕಾಂತ್‌.! news.ashwasurya.in ಅಶ್ವಸೂರ್ಯ/ಚನ್ನೈ : ಚೆನ್ನೈನ ಪೌರಕಾರ್ಮಿಕ ಮಹಿಳೆ ಪದ್ಮಾ ಅವರು ರಸ್ತೆ ಸ್ವಚ್ಛ ಗೋಳಿಸುವ ವೇಳೆ ಅವರ ಕಸವನ್ನು ತುಂಬುವ ಗಾಡಿಯಲ್ಲಿ ಸಿಕ್ಕ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನವನ್ನು ಪ್ರಾಮಾಣಿಕವಾಗಿ ಅದರ ಮಾಲಿಕರಿಗೆ ಹಿಂದಿರುಗಿಸಿದ್ದರು. ಅವರ ಈ ನಿಸ್ವಾರ್ಥ ಗುಣಕ್ಕೆ ಮೆಚ್ಚಿದ ಸೂಪರ್ ಸ್ಟಾರ್…

Read More

U19 World Cup: ಕಿರಿಯರ ವಿಶ್ವಕಪ್​​ ಇತಿಹಾಸ ಸೃಷ್ಟಿಸಿದ ಭಾರತ.!ಅತಿಹೆಚ್ಚು ರನ್ ಚೆಸ್ ಮಾಡಿದ ವಿಶ್ವದ ಮೊದಲ ತಂಡ ಭಾರತ.!

U19 World Cup: ಕಿರಿಯರ ವಿಶ್ವಕಪ್​​ ಇತಿಹಾಸ ಸೃಷ್ಟಿಸಿದ ಭಾರತ.!ಅತಿಹೆಚ್ಚು ರನ್ ಚೆಸ್ ಮಾಡಿದ ವಿಶ್ವದ ಮೊದಲ ತಂಡ.! news.ashwasurya.in ಅಶ್ವಸೂರ್ಯ/ಜಿಂಬಾಬ್ವೆ :ಕಿರಿಯರ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸೆಮಿಫೈನಲ್​ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ ತಂಡ ಫೈಸಲ್ ಶಿನೋಜಾಡಾ (110) ಮತ್ತು ಉಜೈರುಲ್ಲಾ ನಿಯಾಝೈ (101 ನಾಟ್ ಔಟ್) ಅವರ ಶತಕದ ನೆರವಿನಿಂದ 310 ರನ್​ಗಳ ಬೃಹತ್ ಮೊತ್ತವನ್ನು ಕಲೆಹಾಕಿತ್ತು. ಈ ಬೃಹತ್ ಗುರಿಯನ್ನು ಬೆನ್ನಟ್ಟಿದ ಟೀಮ್ ಇಂಡಿಯಾ ಭರ್ಜರಿ ಪ್ರದರ್ಶನ ತೋರಿ ಇನ್ನೂ53 ಎಸೆತಗಳಿರುವಂತೆ…

Read More

ಕಾರವಾರ : ಜ್ಯೋತಿಷಿ ಕಮಲಾಕರ ಭಟ್ಟ ಸೇರಿದಂತೆ ನಾಲ್ವರು ಆರೋಪಗಳಿಗೆ ನ್ಯಾಯಾಂಗ ಬಂಧನ.

ಕಾರವಾರ : ಜ್ಯೋತಿಷಿ ಕಮಲಾಕರ ಭಟ್ಟ ಸೇರಿದಂತೆ ನಾಲ್ವರು ಆರೋಪಗಳಿಗೆ ನ್ಯಾಯಾಂಗ ಬಂಧನ. news.ashwasurya.in ಅಶ್ವಸೂರ್ಯ/ಕಾರವಾರ: ಎರಡು ಮಕ್ಕಳ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಹಿನ್ನೆಲೆಯಲ್ಲಿ ದೂರು ನೀಡಿದ್ದಕ್ಕೆ ಕೊಲೆ ಮಾಡಿರುವ ಪ್ರಕರಣದಲ್ಲಿ ಬಂಧಿತರಾಗಿರುವ ಖ್ಯಾತ ಜ್ಯೋತಿಷಿ ಕಮಲಾಕರ್ ಭಟ್ ಸೇರಿದಂತೆ ನಾಲ್ವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಈ ಘಟನೆ ನಡೆದಿದ್ದು ಹತ್ಯೆ ಪ್ರಕರಣದಲ್ಲಿ ಎ1 ಆರೋಪಿ ಸುಚಿತ್ರಾ, ಎ2 ಲೋಕನಾಥ್, ಎ3 ಜ್ಯೋತಿಷಿ ಕಮಲಾಕರ್ ಭಟ್ ಹಾಗೂ ಎ4 ಆಕಾಶ್ ರನ್ನು…

Read More

ಕಾರವಾರ : ಫೇಸ್‌ಬುಕ್‌ ಅಂಟಿ ಜೋತಿಷಿ ಕಮಲಾಕರ ಭಟ್ಟನ ಪ್ರೀತಿ.! ಕೊಲೆ ಮಾಡಿಸಿದ್ಲಾ ಹೈನಾತಿ ಹೆಣ್ಣು.!? ಭಟ್ಟನ ಕಚ್ಚೆ ಹರುಕತನಕ್ಕೆ ನೆತ್ತರು ಹರಿಯಿತು.!

ಕಾರವಾರ : ಫೇಸ್‌ಬುಕ್‌ ಅಂಟಿ ಜೋತಿಷಿ ಕಮಲಾಕರ ಭಟ್ಟನ ಪ್ರೀತಿ.! ಕೊಲೆ ಮಾಡಿಸಿದ್ಲಾ ಹೈನಾತಿ ಹೆಣ್ಣು.!? ಭಟ್ಟನ ಕಚ್ಚೆ ಹರುಕತನಕ್ಕೆ ನೆತ್ತರು ಹರಿಯಿತು.! news.ashwasurya.in ಸಿದ್ದಾಪುರದಲ್ಲಿ ನಡೆದ ಕೊಲೆ ಮತ್ತು ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ, ಗಾಯಾಳು ಪತಿ ಮಹೇಶ್ ನಾಯ್ಕ್ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಿಂದಲೇ ಘಟನೆಯ ವಿವರ ನೀಡಿದ್ದಾರೆ. ಜ್ಯೋತಿಷಿಯೊಂದಿಗೆ ತನ್ನ ಪತ್ನಿಗಿದ್ದ ಸಂಬಂಧ ಹಾಗೂ ಮಗಳನ್ನು ಮನೆಗೆ ಕರೆತಂದಿದ್ದೇ ಈ ಕೃತ್ಯಕ್ಕೆ ಕಾರಣ ಎಂದು ಅವರು ಆರೋಪಿಸಿದ್ದಾರೆ…. ಅಶ್ವಸೂರ್ಯ/ಕಾರವಾರ : ಉತ್ತರ ಕನ್ನಡ ಜಿಲ್ಲೆಯ…

Read More

ಶಿವಮೊಗ್ಗ : ಸೂಡಾ ಮಹಾಯೋಜನೆ ಅನುಮೋದನೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ : ಹೆಚ್.ಎಸ್. ಸುಂದರೇಶ್,ಸೂಡಾ ಅಧ್ಯಕ್ಷರು.

ಶಿವಮೊಗ್ಗ : ಸೂಡಾ ಮಹಾಯೋಜನೆ ಅನುಮೋದನೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ : ಹೆಚ್.ಎಸ್. ಸುಂದರೇಶ್,ಸೂಡಾ ಅಧ್ಯಕ್ಷರು. ಪ್ರಾಧಿಕಾರದ ಸ್ವಂತ ನಿಧಿಯಲ್ಲಿ ಗ್ರಾಮ ಸ.ನಂ.25ರಲ್ಲಿ 3 ಎಕರೆ ಪ್ರದೇಶದಲ್ಲಿ ವಸತಿ ಬಡಾವಣೆ ಅಭಿವೃದ್ಧಿಗೆ ಅಂದಾಜು ಪಟ್ಟಿ ತಯಾರಿಸಿ ಆಡಳಿತಾತ್ಮಕ ಅನುಮೋದನೆಗಾಗಿ ಕಳುಹಿಸಲಾಗಿದೆ. ಅದೇ ರೀತಿ ಗೋಪಿಶೆಟ್ಟಿ ಗ್ರಾಮದಲ್ಲಿ ಒಟ್ಟು 30 ಎಕರೆ ಪ್ರದೇಶದಲ್ಲಿ ವಸತಿ ಬಡಾವಣೆ ನಿರ್ಮಾಣಕ್ಕೆ ವಿನ್ಯಾಸ ನಕ್ಷೆ ತಾಂತ್ರಿಕ ಅನುಮೋದನೆಗಾಗಿ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಗೆ ಸಲ್ಲಿಸಲಾಗಿದೆ ಎಂದರು.ನಿಧಿಗೆ ಹೋಬಳಿ ಊರಗಡೂರು ಗ್ರಾಮದಲ್ಲಿ 4…

Read More

ಬೆಳಗಾವಿ : ಆತ್ಮಹತ್ಯೆಗೂ ಮುನ್ನ ಗೋಡೆಯ ಮೇಲೆ ಸಾವಿನ ಸಾಲು ಬರೆದಿಟ್ಟು ಕೊನೆ ಉಸಿರೆಳೆದ ಗೌರವ್ವ.!

ಬೆಳಗಾವಿ : ಆತ್ಮಹತ್ಯೆಗೂ ಮುನ್ನ ಗೋಡೆಯ ಮೇಲೆ ಸಾವಿನ ಸಾಲು ಬರೆದಿಟ್ಟು ಕೊನೆ ಉಸಿರೆಳೆದ ಗೌರವ್ವ.! ಬೆಳಗಾವಿ (Belagavi) ಜಿಲ್ಲೆಯ ಬೈಲಹೊಂಗಲ ತಾಲೂಕಿನ ಆನಿಗೋಳ ಗ್ರಾಮದಲ್ಲಿ ಮನಕಲಕುವ ಘಟನೆ ಸಂಭವಿಸಿದೆ. ಮಹಿಳೆಯೊಬ್ಬರು ಗೋಡೆ ಮೇಲೆ ಡೆತ್ ನೋಟ್ (Death Note)​​ ಬರೆದಿಟ್ಟು ಆತ್ಮಹತ್ಯೆಗೆ (Suicide) ಶರಣಾಗಿದ್ದಾರೆ. news.ashwasurya.in ಅಶ್ವಸೂರ್ಯ/ಬೆಳಗಾವಿ :ಒಲ್ಲದ ಮನಸ್ಸಿನಲ್ಲಿ ಮಾನಸಿಕ ಒತ್ತಡಕ್ಕೆ ಒಳಗಾದ ಮಹಿಳೆಆತ್ಮಹತ್ಯೆ ಮಾಡಿಕೊಂಡಿದ್ದಾರೆ.!ಆತ್ಮಹತ್ಯೆ ಮಾಡಿಕೊಂಡ ಮಹಿಳೆಯನ್ನು ಗೌರವ್ವ ನೀಲ್ಲಪ್ಪ ಕೆಂಗಾನೂರ (36) ಎಂದು ಗುರುತಿಸಲಾಗಿದೆ. ಗೌರವ್ವ ವಿವಾಹಿತರಾಗಿದ್ದು, ಕುಟುಂಬದ ಜವಾಬ್ದಾರಿ ಹೊತ್ತಿದ್ದ…

Read More
Optimized by Optimole
error: Content is protected !!