ಬೆಂಗಳೂರು :ಗಂಡನ ಡೆಡ್ಲಿ ಅಟ್ಯಾಕ್.! ಮಸಾಜ್ ಕೆಲಸಕ್ಕೆ ಹೊಗ್ತೀದ್ದ ಮಡದಿ ಮಸಣಕ್ಕೆ.! ಬೆಚ್ಚಿ ಬಿತ್ತು ಬೆಂಗಳೂರು.!

ಬೆಂಗಳೂರು :ಗಂಡನ ಡೆಡ್ಲಿ ಅಟ್ಯಾಕ್.! ಮಸಾಜ್ ಕೆಲಸಕ್ಕೆ ಹೊಗ್ತೀದ್ದ ಮಡದಿ ಮಸಣಕ್ಕೆ.! ಬೆಚ್ಚಿ ಬಿತ್ತು ಬೆಂಗಳೂರು.! news.ashwasurya.in ಅಶ್ವಸೂರ್ಯ/ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮಸಾಜ್ ಕೆಲಸಕ್ಕೆ (ಪಾರ್ಲರ್‌ನಲ್ಲಿ) ಹೋಗುತ್ತಿದ್ದ ಮಡದಿಯನ್ನು ಕೆಲಸ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಅನುಮಾನಗೊಂಡ ಪತಿ ಮಹಾಶಯ ಆಕೆಯನ್ನು ಭೀಕರವಾಗಿ ಕೊಲೆ ಮಾಡಿದ್ದಾನೆ. ಕೇವಲ ಮೂರು ತಿಂಗಳ ಹಿಂದೆ ವಿವಾಹವಾಗಿದ್ದ ಈ ದಂಪತಿಯ ನಡುವಿನ ಜಗಳ ಹೆಂಡತಿಯ ಕೊಲೆಯಲ್ಲಿ ಅಂತ್ಯವಾಗಿದೆ. ಆರೋಪಿ ಪತಿ ಪೊಲೀಸರಿಗೆ ಶರಣಾಗಿದ್ದಾನೆ ಎಂದು ತಿಳಿದುಬಂದಿದೆ. ಬೆಂಗಳೂರಿನಲ್ಲಿ ಪತಿಯೆ ಪತ್ನಿಯನ್ನು ಭೀಕರವಾಗಿ ಹತ್ಯೆ…

Read More

ಗಾನವಿ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್.! : ನವವಿವಾಹಿತೆ ಗಾನವಿ ಸಾವಿನ ಬೆನ್ನಿಗೆ ಪತಿ ಕೂಡ ಆತ್ಮಹತ್ಯೆಗೆ ಶರಣು.! ಪತಿಯ ತಾಯಿ ಕೂಡ ಆತ್ಮಹತ್ಯೆಗೆ ಯತ್ನ.!

ಗಾನವಿ ಆತ್ಮಹತ್ಯೆಯ ಬೆನ್ನಿಗೆ ಪತಿ ಸೂರಜ್ ಕೂಡ ಆತ್ಮಹತ್ಯೆಗೆ ಶರಣಾಗಿದ್ದಾನೆ. ಇನ್ನೂ ತಾಯಿ ಜಯಂತಿ ( ಗಾನವಿ ಅತ್ತೆ ) ಕೂಡ ಆತ್ಮಹತ್ಯೆಗೆ ಯತ್ನಿಸಿ ನಾಗಪುರದ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ.! ಸಂಬಂಧಿಕರ ಅವಮಾನ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಮಗಳು ಆತ್ಮಹತ್ಯೆ ಬೆನ್ನಲ್ಲೆ ‘ಸೂರಜ್​ಗೆ ಗಂಡಸೇ ಅಲ್ಲ’ ಎಂದು ಗಾನವಿ ಕುಟುಂಬ ಆರೋಪಿಸಿತ್ತು. ಜೊತೆಗೆ ವರದಕ್ಷಿಣೆ ಕಿರುಕುಳ ಕೇಸ್ ದಾಖಲು ಮಾಡಿತ್ತು. ಈ ಅವಮಾನ ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡಿರುವ ಅನುಮಾನ ವ್ಯಕ್ತವಾಗಿದೆ…. ಗಾನವಿ ಆತ್ಮಹತ್ಯೆ…

Read More

ಬೆಂಗಳೂರು : ಮದುವೆ ಆಗಿ ತಿಂಗಳು ಕಳೆದ್ರು ಹೆಂಡತಿಯನ್ನು ಟಚ್‌ ಕೂಡ ಮಾಡಿಲ್ಲ.! ಆತ ಗಂಡಸೇ ಅಲ್ಲ..’ ಸೂರಜ್‌ ವಿರುದ್ಧ ಗಾನವಿ ಕುಟುಂಬಸ್ಥರ ಆರೋಪ.

ಬೆಂಗಳೂರು : ಮದುವೆ ಆಗಿ ತಿಂಗಳು ಕಳೆದ್ರು ಹೆಂಡತಿಯನ್ನು ಟಚ್‌ ಕೂಡ ಮಾಡಿಲ್ಲ.! ಆತ ಗಂಡಸೇ ಅಲ್ಲ..’ ಸೂರಜ್‌ ವಿರುದ್ಧ ಗಾನವಿ ಕುಟುಂಬಸ್ಥರ ಆರೋಪ. news.ashwasurya.in ಅಶ್ವಸೂರ್ಯ/ಶಿವಮೊಗ್ಗ : ಮದುವೆಯಾಗಿ ಒಂದೂವರೆ ತಿಂಗಳಲ್ಲೇ ನವವಧು ಗಾನವಿ ಆತ್ಮಹತ್ಯೆಗೆ‌ ಶರಣಾಗಿದ್ದಾಳೆ.! ವರದಕ್ಷಿಣೆ ಕಿರುಕುಳ ಹಾಗೂ ಪತಿ ಸೂರಜ್ ಗಂಡಸೆ ಅಲ್ಲ ಎಂದು ಮೃತರ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.!? ಪತಿ, ಅತ್ತೆ ಹಾಗೂ ನಾದಿನಿಯನ್ನು ತಕ್ಷಣವೇ ಬಂಧಿಸುವಂತೆ ಆಗ್ರಹಿಸಿ, ನ್ಯಾಯಕ್ಕಾಗಿ ಪ್ರತಿಭಟನೆ ನಡೆಸಿದ್ದಾರೆ.ಮದುವೆಯಾಗಿ ಒಂದೂವರೆ ತಿಂಗಳಿಗೆ ನವವಧು ಗಾನವಿ…

Read More
Optimized by Optimole
error: Content is protected !!