ತೀರ್ಥಹಳ್ಳಿ ಸಮೀಪ ಚಲಿಸುತ್ತಿದ್ದ KSRTC ಬಸ್ ನ ಸ್ಟೇರಿಂಗ್ ಕಟ್.!ಅಪಾಯದಿಂದ ಪಾರದ ಪ್ರಯಾಣಿಕರು.!

ಶಿವಮೊಗ್ಗ : ತೀರ್ಥಹಳ್ಳಿ ಸಮೀಪ ಚಲಿಸುತ್ತಿದ್ದ KSRTC ಬಸ್ ನ ಸ್ಟೇರಿಂಗ್ ಕಟ್.!ಪ್ರಯಾಣಿಕರ ಕಥೆ ಎನು.? ಅಪಾಯದಿಂದ ಪಾರದ‌ ಪ್ರಯಾಣಿಕರು.! news.ashwasurya.in ಅಶ್ವಸೂರ್ಯ/ಶಿವಮೊಗ್ಗ :ತೀರ್ಥಹಳ್ಳಿ ಸಮೀಪ ಚಲಿಸುತ್ತಿದ್ದ KSRTC ಬಸ್ ನ ಸ್ಟೇರಿಂಗ್ ಕಟ್ ಆಗಿದ್ದು, ಅದೃಷ್ಟವಶಾತ್ ಭಾರಿ ಅನಾಹುತವೊಂದು ಹೊಸವರ್ಷದ ದಿನದಂದೆ ತಪ್ಪಿದೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಸಮೀಪದಲ್ಲಿ ಈ ಘಟನೆ ನಡೆದಿದೆ. ಶಿವಮೊಗ್ಗದಿಂದ ಕಟ್ಟೆಹಕ್ಲಿಗೆ ತೆರಳುತ್ತಿದ್ದ KSRTC ಬಸ್ ನ ಸ್ಟೇರಿಂಗ್ ಕಟ್ ಆಗಿದ್ದು ಕೂಡಲೇ ಸಮಯಪ್ರಜ್ಞೆಯಿಂದ ಚಾಲಕ ಬಸ್ ನಿಲ್ಲಿಸಿ ಅಪಘಾತವನ್ನು ತಪ್ಪಿಸಿದ್ದಾರೆ.ಬಸ್ಸಿನಲ್ಲಿ…

Read More

ಬೆಂಗಳೂರು : ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ.! ರಾಜ್ಯದ 48 ಐಪಿಎಸ್ ಅಧಿಕಾರಿಗಳ ವರ್ಗಾವಣೆ.! 28 ಮಂದಿಗೆ ಬಡ್ತಿ.! 13 ಜಿಲ್ಲೆಗಳ ಎಸ್‌ಪಿ ಬದಲಾವಣೆ.

ಬೆಂಗಳೂರು : ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ.! ರಾಜ್ಯದ 48 ಐಪಿಎಸ್ ಅಧಿಕಾರಿಗಳ ವರ್ಗಾವಣೆ.! 28 ಮಂದಿಗೆ ಬಡ್ತಿ.! 13 ಜಿಲ್ಲೆಗಳ ಎಸ್‌ಪಿ ಬದಲಾವಣೆ. news.ashwasurya.in ಅಶ್ವಸೂರ್ಯ/ಬೆಂಗಳೂರು : ರಾಜ್ಯದಲ್ಲಿ ಆಡಳಿ ಯಂತ್ರಕ್ಕೆ ಮೇಜರ್ ಸರ್ಕಾರಿ ಮಾಡಲಾಗಿದ್ದು ರಾಜ್ಯದಾದ್ಯಂತ 48 ಐಪಿಎಸ್ ಅಧಿಕಾರಿಗಳಿಗೆ ಮುಂಬಡ್ತಿ ನೀಡಿ ಮತ್ತು ವಿವಿಧ ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಗಳು (ಎಸ್‌ಪಿ) ಹಾಗೂ ಬೆಂಗಳೂರು ನಗರದ ಡಿಸಿಪಿಗಳ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಈ ಮೂಲಕ ಹೊಸ ವರ್ಷದ ಸಂಭ್ರಮದ ನಡುವೆಯೇ ರಾಜ್ಯ…

Read More

ಬೆಂಗಳೂರು : ಡ್ರಗ್ಸ್ ಫ್ಯಾಕ್ಟರಿ ಪತ್ತೆ.! ಮೂವರು ಪೊಲೀಸ್‌‍ ಇನ್ಸ್ ಪೆಕ್ಟರ್‌ಗಳ ಅಮಾನತು.!

ಬೆಂಗಳೂರು : ಡ್ರಗ್ಸ್ ಫ್ಯಾಕ್ಟರಿ ಪತ್ತೆ.! ಮೂವರು ಪೊಲೀಸ್‌‍ ಇನ್ಸ್ ಪೆಕ್ಟರ್‌ಗಳ ಅಮಾನತು.! news.ashwasurya.in ಅಶ್ವಸೂರ್ಯ/ಬೆಂಗಳೂರು: ಬೆಂಗಳೂರು ನಗರದಲ್ಲಿ ಡ್ರಗ್ಸ್ ಫ್ಯಾಕ್ಟರಿ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಪೊಲೀಸ್‌‍ ಇನ್ಸ್ ಪೆಕ್ಟರ್‌ಗಳನ್ನು ಅಮಾನತು ಮಾಡಲಾಗಿದೆ.! ಬೆಂಗಳೂರಿನ ಕೊತ್ತನೂರು ಠಾಣೆ ಇನ್ಸ್‌ಪೆಕ್ಟರ್ ಚೇತನ್‌ ಕುಮಾರ್‌, ಆವಲಹಳ್ಳಿ ಠಾಣೆಯಇನ್ಸ್‌ಪೆಕ್ಟರ್ ರಾಮಕೃಷ್ಣ ರೆಡ್ಡಿ ಹಾಗೂ ಬಾಗಲೂರು ಠಾಣೆ ಇನ್ಸ್‌ಪೆಕ್ಟರ್ ಶಬರೀಶ್‌ ಅವರನ್ನು ಅಮಾನತು ಮಾಡಿ ಬೆಂಗಳೂರು ನಗರ ಪೊಲೀಸ್‌‍ ಆಯುಕ್ತ ಸೀಮಂತ್‌ ಕುಮಾರ್‌ ಸಿಂಗ್‌ ಅವರು ಆದೇಶ ಹೊರಡಿಸಿದ್ದಾರೆ. ಇನ್ನೂ ಅಮಾನತು…

Read More

ಶಿವಮೊಗ್ಗ : ಮಂಡ್ಲಿ ಗ್ರಾಮದ ಸರ್ವೇ ನಂಬರ್ “42” ರಲ್ಲಿದ್ದ ಸುಮಾರು12 ಎಕರೆ ಕೆರೆ ಜಾಗ ಗುಳುಂ.!? ಕೆರೆ ಕಳ್ಳ ಕಾಂಗ್ರೆಸ್ ನಾಯಕನಿಗೆ ಸಚಿವರ ಕೃಪ ಕಟಾಕ್ಷ .! ಇಲ್ಲಿ ಅಧಿಕಾರಿಗಳು ತಿಂದುಂಡು ತೆಗಿದ್ದು ಎಷ್ಟು.?

ಶಿವಮೊಗ್ಗ : ಮಂಡ್ಲಿ ಗ್ರಾಮದ ಸರ್ವೇ ನಂಬರ್ “42” ರಲ್ಲಿದ್ದ ಸುಮಾರು12 ಎಕರೆ ಕೆರೆ ಜಾಗ ಗುಳುಂ.!? ಕೆರೆ ಕಳ್ಳ ಕಾಂಗ್ರೆಸ್ ನಾಯಕನಿಗೆ ಸಚಿವರ ಕೃಪ ಕಟಾಕ್ಷ .! ಇಲ್ಲಿ ಅಧಿಕಾರಿಗಳು ತಿಂದುಂಡು ತೆಗಿದ್ದು ಎಷ್ಟು.? news.ashwasurya.in ಕಣ್ಮರೆ..! ಕೆರೆ ಕಣ್ಮರೆ 12 ಎಕರೆ ಕೆರೆ ಕಣ್ಮರೆ…. ಎನಿದು ಕಾಂಗ್ರೆಸ್ ನಾಯಕನ ಕೆರೆ ನುಂಗಿದ ಕಥೆ…..ಇದು ಲೇಔಟ್ ಹಂಗಾಮ ಕೆರೆ ಮಂಗ ಮಾಯ.! ಅಶ್ವಸೂರ್ಯ/ಶಿವಮೊಗ್ಗ ; ಮಲೆನಾಡ ನಗರಿಶಿವಮೊಗ್ಗ ನಗರದಲ್ಲಿ ವಾಹನಕಳ್ಳರು,ಮನೆ ಕಳ್ಳರು, ದರೋಡೆಕೋರರು.ಸರಕಳ್ಳತನವಾಗುವುದು ಸರ್ವೇ ಸಾಮಾನ್ಯವಾಗಿದೆ….

Read More

ಬೆಂಗಳೂರು : ಬಹುಭಾಷಾ ಕಿರುತೆರೆ ಧಾರಾವಾಹಿಯ ಖ್ಯಾತ ನಟಿ ನೇಣಿಗೆ ಶರಣು..!

ಬೆಂಗಳೂರು : ಬಹುಭಾಷಾ ಕಿರುತೆರೆ ಧಾರಾವಾಹಿಯ ಖ್ಯಾತ ನಟಿ ನೇಣಿಗೆ ಶರಣು..! news.ashwasurya.in ಅಶ್ವಸೂರ್ಯ/ಬೆಂಗಳೂರು: ಕನ್ನಡ ಕಿರುತೆರೆಯ ಹೆಸರಾಂತ ನಟಿಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ..!! ಕಿರುತೆರೆಗೆ ದೊಡ್ಡ ಆಘಾತವಾಗಿದೆ.ಇತ್ತೀಚಿನ ದಿನಗಳಲ್ಲಿ ಒತ್ತಡದ ಬದುಕಿನಿಂದ ನಟ ನಟಿಯರಲ್ಲದೆ ಸಾಮಾನ್ಯ ಜನರು ಹಲವು ಕಾರಣಗಳಿಗೆ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ.ಈ ಹಾದಿಯಲ್ಲಿ ಕನ್ನಡ ಕಿರುತೆರೆಯ ಹೆಸರಾಂತ ನಟಿ ನಂದಿನಿ ಅವರು ಬೆಂಗಳೂರಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ತಮಿಳು ಕಲೈಗ್ನರ್ ಟಿವಿಯಲ್ಲಿ ಪ್ರಸಾರವಾಗುವ ಗೌರಿ ಧಾರಾವಾಹಿಯಲ್ಲಿ ನಟಿಸುತ್ತಿದ್ದರು.. ಕನ್ನಡದ ‘ಜೀವ ಹೂವಾಗಿದೆ’, ‘ನೀನಾದೆ ನಾ’, ‘ಸಂಘರ್ಷ’, ‘ಮಧುಮಗಳು’…

Read More

BREAKING: U19 ವಿಶ್ವಕಪ್ ಪಂದ್ಯಾವಳಿಗೆ ಭಾರತ ತಂಡ ಪ್ರಕಟ.! ವೈಭವ್ ಸೂರ್ಯವಂಶಿಗೆ ಸ್ಥಾನ, ಆಯುಷ್ ಮ್ಹಾತ್ರೆ ತಂಡದ ನಾಯಕ.

BREAKING: U19 ವಿಶ್ವಕಪ್ ಪಂದ್ಯಾವಳಿಗೆ ಭಾರತ ತಂಡ ಪ್ರಕಟ.! ವೈಭವ್ ಸೂರ್ಯವಂಶಿಗೆ ಸ್ಥಾನ, ಆಯುಷ್ ಮ್ಹಾತ್ರೆ ತಂಡದ ನಾಯಕ. news.ashwasurya.in ಅಶ್ವಸೂರ್ಯ/ನವದೆಹಲಿ : ಬಿಸಿಸಿಐ(ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ) ಮುಂಬರುವ U19 ವಿಶ್ವಕಪ್ ಪಂದ್ಯಾವಳಿ ಮತ್ತು ದಕ್ಷಿಣ ಆಫ್ರಿಕಾ ಸರಣಿಗೆ ಭಾರತ U19 ತಂಡವನ್ನು ಘೋಷಿಸಿದೆ.ಆಯುಷ್ ಮ್ಹಾತ್ರೆ ಅವರನ್ನು ವಿಶ್ವಕಪ್‌ಗೆ ನಾಯಕನನ್ನಾಗಿ ಆಯ್ಕೆ ಮಾಡಲಾಗಿದೆ. ಆದರೆ ಮಣಿಕಟ್ಟಿನ ಗಾಯದಿಂದಾಗಿ ಮುಂಬರುವ ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಅವರು ಭಾಗವಹಿಸುವುದಿಲ್ಲ. ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ವೈಭವ್ ಸೂರ್ಯವಂಶಿ ಅವರನ್ನು ಭಾರತ…

Read More
Optimized by Optimole
error: Content is protected !!