Headlines

ರಣಜಿ ಟ್ರೋಫಿ : ಕೇವಲ 11 ಎಸೆತಗಳಲ್ಲಿ ಸತತ 8 ಸಿಕ್ಸರ್ ಸಹಿತ ಅಜೇಯ 50 ರನ್…! ಅತಿ ವೇಗದ ಅರ್ಧಶತಕ ಸಿಡಿಸಿ ವಿಶ್ವ ದಾಖಲೆ ಮಾಡಿದ ಮೇಘಾಲಯದ ಆಕಾಶ್ ಚೌಧರಿ.!!

ರಣಜಿ ಟ್ರೋಫಿ : ಕೇವಲ 11 ಎಸೆತಗಳಲ್ಲಿ ಸತತ 8 ಸಿಕ್ಸರ್ ಸಹಿತ ಅಜೇಯ 50 ರನ್…! ಅತಿ ವೇಗದ ಅರ್ಧಶತಕ ಸಿಡಿಸಿ ವಿಶ್ವ ದಾಖಲೆ ಮಾಡಿದ ಮೇಘಾಲಯದ ಆಕಾಶ್ ಚೌಧರಿ.!! ರಣಜಿ ಟ್ರೋಫಿ ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ಮೇಘಾಲಯದ ಯುವ ಆಟಗಾರ ಆಕಾಶ್ ಕುಮಾರ್ ಚೌಧರಿ ಕೇವಲ 11 ಎಸೆತಗಳಲ್ಲಿ ಸತತ ಎಂಟು ಸಿಕ್ಸರ್ ನೊಂದಿಗೆ 50 ರನ್ ಸಿಡಿಸಿದ್ದಾರೆ.!! news.ashwasurya.in ಅಶ್ವಸೂರ್ಯ/ಸೂರತ್: ಸೂರತ್ ನ ಸಿ.ಕೆ. ಪಿತಾವಾಲಾ ಮೈದಾನದಲ್ಲಿ ನಡೆದ ರಣಜಿ ಟ್ರೋಫಿ…

Read More

ತಮಿಳುನಾಡು : ಸಲಿಂಗ ಕಾಮದ ದಾಹಕ್ಕೆ 5 ತಿಂಗಳ ಮಗು ಬಲಿ.!

ತಮಿಳುನಾಡು : ಸಲಿಂಗ ಕಾಮದ ದಾಹಕ್ಕೆ 5 ತಿಂಗಳ ಮಗು ಬಲಿ.! news.ashwasurya.in ಅಶ್ವಸೂರ್ಯ/ತಮಿಳುನಾಡು : ವಿಚಿತ್ರವಾದರು ಸತ್ಯ.! ಮಹಿಳೆ ಮತ್ತು ಯುವತಿಯೊಬ್ಬಳ ಸಲಿಂಗ ಕಾಮದ ತೀರದ ದಾಹಕ್ಕೆ ಐದು ತಿಂಗಳ ಮುದ್ದಾದ ಮಗು ಬಲಿಯಾಗಿರುವ ಘಟನೆ ರಾಜ್ಯದ ಗಡಿಭಾಗ ತಮಿಳುನಾಡಿನ ಕೆಳಮಂಗಲಂ ಸಮೀಪದ ಚಿನ್ನಟ್ಟಿಯಲ್ಲಿ ನಡೆದಿದೆ.ಭಾರತಿ ಎಂಬ ವಿವಾಹಿತ ಮಹಿಳೆಯ ಜೊತೆಗೆ ಸುಮಿತ್ರಾ ಎಂಬ ಯುವತಿ ಇಬ್ಬರು ಸಲಿಂಗ ಕಾಮದ ಸುಳಿಗೆ ಸಿಲುಕಿದ್ದರು. ಸುರೇಶ್ ಮತ್ತು ಮಹಿಳೆ ಭಾರತಿಗೆ ಮದುವೆಯಾಗಿ ಐದು ವರ್ಷವಾಗಿತ್ತು. ದಂಪತಿಗೆ ಇಬ್ಬರು…

Read More

ಬೆಂಗಳೂರು :ಒಟ್ಟಿಗೆ ಎಣ್ಣೆ ಹೊಡೆದು ಜೋತೆಗಿದ್ದ ಸ್ನೇಹಿತನಿಗೆ ಬೀರ್ ಬಾಟಲಿ ಒಡೆದು ತಿವಿದರು.! ಎಣ್ಣೆ ಏಟಿಗೆ ಸ್ನೇಹಿತ ಬಲಿ.!

ಬೆಂಗಳೂರು : ಒಟ್ಟಿಗೆ ಎಣ್ಣೆ ಹೊಡೆದು ಜೋತೆಗಿದ್ದ ಸ್ನೇಹಿತನಿಗೆ ಬೀರ್ ಬಾಟಲಿ ಒಡೆದು ತಿವಿದರು.! ಎಣ್ಣೆ ಏಟಿಗೆ ಸ್ನೇಹಿತ ಬಲಿ.! news.ashwasurya.in ಅಶ್ವಸೂರ್ಯ/ಶಿವಮೊಗ್ಗ :ಒಟ್ಟಿಗೆ ಎಣ್ಣೆ ಹೋಡೆದು ಎಣ್ಣೆಯ ನಶೆಯಲ್ಲಿ ಜೋತೆಗಿದ್ದ ಸ್ನೇಹಿತನನ್ನು ಸ್ನೇಹಿತರೆ ಕ್ಷುಲ್ಲಕ ಕಾರಣಕ್ಕೆ ಹತ್ಯೆಮಾಡಿದ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ.! ನಶೆ ಇಳಿದ ಮೇಲೆ ಆರೋಪಿಗಳ ಮಾತು ಕೇಳಿ ಪೊಲೀಸ್‌ ಒಮ್ಮೆ ಶಾಕ್‌ ಆಗಿದ್ದಾರೆ.?ಫೋಟೋದಲ್ಲಿರುವ ವ್ಯಕ್ತಿಯ ಹೆಸರು ಸುರೇಶ್, ಈತನೇ ಸ್ನೇಹಿತರಿಂದ ಕೊಲೆಯಾಗಿ ಹೋದ ಯುವಕ.! ಈ ಹತ್ಯೆ ಮಾಡಿದವರು ಈತನ ಪರಮಾಪ್ತಾ ಗೆಳೆಯರಾದ…

Read More

ಬೆಂಗಳೂರು :ಮುಖ್ಯಮಂತ್ರಿ ಬದಲಾವಣೆ ಸಾಧ್ಯವಿಲ್ಲ.! ಸಿದ್ದರಾಮಯ್ಯ ಕೆಳಗಿಳಿಸುವುದು ಅಷ್ಟು ಸುಲಭವಲ್ಲ, ಅವರ ಸಾಮರ್ಥ್ಯದ ಬಗ್ಗೆ ನಮಗಷ್ಟೇ ಗೊತ್ತು.!: ಹೆಚ್‌ಡಿ ಕುಮಾರಸ್ವಾಮಿ.

ಬೆಂಗಳೂರು :ಮುಖ್ಯಮಂತ್ರಿ ಬದಲಾವಣೆ ಸಾಧ್ಯವಿಲ್ಲ.! ಸಿದ್ದರಾಮಯ್ಯ ಕೆಳಗಿಳಿಸುವುದು ಅಷ್ಟು ಸುಲಭವಲ್ಲ, ಅವರ ಸಾಮರ್ಥ್ಯದ ಬಗ್ಗೆ ನಮಗಷ್ಟೇ ಗೊತ್ತು.!: ಹೆಚ್‌ಡಿ ಕುಮಾರಸ್ವಾಮಿ. news.ashwasurya.in ಅಶ್ವಸೂರ್ಯ/ಬೆಂಗಳೂರು : ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾವಣೆ ಮಾಡಲು ಸಾಧ್ಯವಿಲ್ಲ. ಏಕೆಂದರೆ, ಸಿದ್ದರಾಮಯ್ಯ ಅವರನ್ನು ಬದಲಿಸುವುದು ಕಾಂಗ್ರೆಸ್ ಪಕ್ಷಕ್ಕೆ ಅಷ್ಟು ಸುಲಭವಲ್ಲ ಎಂದು ಜೆಡಿಎಸ್ ನಾಯಕ ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಹೇಳಿದ್ದಾರೆ.ಸಿದ್ದರಾಮಯ್ಯ ಈ ಹಿಂದೆ ಜೆಡಿಎಸ್‌ನಲ್ಲಿದ್ದ ಕಾರಣ, ನಾನು ಮತ್ತು ನಮ್ಮ ಪಕ್ಷದ ನಾಯಕರು ಅವರ ಸಾಮರ್ಥ್ಯ ಏನೆಂದು ತಿಳಿದಿದ್ದೇವೆ. ಆದರೆ, ಅದು ಇತರರಿಗೆ…

Read More

ಶಿವಮೊಗ್ಗ : ಕೃಷಿ – ತೋಟಗಾರಿಕೆ ಮೇಳ-2025 ಕೃಷಿ ಉದ್ದಿಮೆಯಾಗಿ ಪರಿವರ್ತನೆಗೊಂಡು ರೈತರು ಬಲವರ್ಧನೆಗೊಳ್ಳಬೇಕು : ಸಿಚಿವ ಚಲುವರಾಯಸ್ವಾಮಿ.

ಶಿವಮೊಗ್ಗ : ಕೃಷಿ – ತೋಟಗಾರಿಕೆ ಮೇಳ-2025, ಕೃಷಿ ಉದ್ದಿಮೆಯಾಗಿ ಪರಿವರ್ತನೆಗೊಂಡು ರೈತರು ಬಲವರ್ಧನೆಗೊಳ್ಳಬೇಕು : ಸಿಚಿವ ಚಲುವರಾಯಸ್ವಾಮಿ. news.ashwasurya.in ಅಶ್ವಸೂರ್ಯ/ ಶಿವಮೊಗ್ಗ : ಕಡಿಮೆ ವೆಚ್ಚದಲ್ಲಿ ಉತ್ತಮ ಇಳುವರಿ ಮತ್ತು ಆದಾಯ ನೀಡುವ ಬೆಳೆಗಳನ್ನು ನೀಡುವ ಉದ್ದೇಶದಿಂದ ಇಂತಹ ಕೃಷಿ ಮೇಳಗಳನ್ನು ಆಯೋಜಿಸಲಾಗಿದ್ದು, ಇದನ್ನು ಬಳಸಿಕೊಂಡು ರೈತರು ಉದ್ಯಮಿಗಳಾಗಿ ಬಲವರ್ಧನೆಗೊಳ್ಳಬೇಕೆಂದು ಕೃಷಿ ಸಚಿವರು ಹಾಗೂ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಸಹ ಕುಲಾಧಿಪತಿ ಎನ್.ಚಲುವರಾಯಸ್ವಾಮಿ ಕರೆ ನೀಡಿದರು.ಕೆಳದಿ ಶಿವಪ್ಪನಾಯಕ ಕೃಷಿ…

Read More

ಹಾಸನ : ಪ್ರಿಯಕರನ ಕಿರುಕುಳಕ್ಕೆ ಬೇಸತ್ತು ಪ್ರೇಯಸಿ ಆತ್ಮಹತ್ಯೆ; ವಾರ ಕಳೆದ್ರೂ ಬಂಧನವಾಗದ ಆರೋಪಿ.! ಕೈಕಟ್ಟಿ ಕುಳಿತುಕೊಂಡ್ರ ಪೊಲೀಸ್ರು.! ಕಾರಣವೇನು.?

ಹಾಸನ : ಪ್ರಿಯಕರನ ಕಿರುಕುಳಕ್ಕೆ ಬೇಸತ್ತು ಪ್ರೇಯಸಿ ಆತ್ಮಹತ್ಯೆ; ವಾರ ಕಳೆದ್ರೂ ಬಂಧನವಾಗದ ಆರೋಪಿ.! ಕೈಕಟ್ಟಿ ಕುಳಿತುಕೊಂಡ್ರ ಪೊಲೀಸ್ರು.! ಕಾರಣವೇನು.? news.ashwasurya. in ಅಶ್ವಸೂರ್ಯ/ಹಾಸನ : ಯುವತಿ ಪ್ರೀತಿಸಿದ ಯುವಕನಿಗಿಂತ ಎರಡು ವರ್ಷ ದೊಡ್ಡವಳು ಯುವಕ ಯುವತಿ ಮದುವೆಯಾಗಲು ತೀರ್ಮಾನಿಸಿದ್ದರು.! ಅಷ್ಟರಲ್ಲೇ ಪ್ರಿಯಕರಿನಿಗೆ ಆಕೆ‌ ಬೇಡವಾಗಿದ್ದಾಳೆ..ಸುಖ ಸುಮ್ಮನೆ ಆಕೆಯನ್ನು ಅನುಮಾನದಿಂದ ನೋಡುತ್ತಾ.. ನಿಂದಿಸಲು ಶುರುಮಾಡಿದ್ದನಂತೆ.! ನಿತ್ಯ ಪ್ರಿಯಕರನ ಕಿರುಕುಳಕ್ಕೆ ಬೇಸತ್ತು ಪ್ರೇಯಸಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.! ಘಟನೆ ನಡೆದು ವಾರ ಕಳೆದರೂ ಆರೋಪಿಯನ್ನು ಇನ್ನೂ ಪೊಲೀಸರು ಬಂಧಿಸಿಲ್ಲ ಎಂದು…

Read More
Optimized by Optimole
error: Content is protected !!