ಬಾಗಲಕೋಟೆ : ಬಾಲಕನ ಬಿಲ್ಡಪ್ ಪ್ರಶ್ನಿಸಿದ್ದಕ್ಕೆ ಹೊಳಿ ಹಬ್ಬದ ದಿನವೆ ನೆತ್ತರ ಓಕಳಿ.! ಅಪ್ರಾಪ್ತನಿಂದ ಯುವಕನ ಹತ್ಯೆ.!
ಬಾಗಲಕೋಟೆ : ಬಾಲಕನ ಬಿಲ್ಡಪ್ ಪ್ರಶ್ನಿಸಿದ್ದಕ್ಕೆ ಹೊಳಿ ಹಬ್ಬದ ದಿನವೆ ನೆತ್ತರ ಓಕಳಿ.! ಅಪ್ರಾಪ್ತನಿಂದ ಯುವಕನ ಹತ್ಯೆ.! news.ashwasurya.in ಬಾಗಲಕೋಟೆ ಜಿಲ್ಲೆಯ ತೇರದಾಳದಲ್ಲಿ, ಗೆಳತಿ ಹಾಗೂ ಸ್ನೇಹಿತರ ಮುಂದೆ ಯುವಕನಿಗೆ ಥಳಿಸಿದ್ದಾಗಿ ಅಪ್ರಾಪ್ತನೊಬ್ಬ ಕೊಟ್ಟ ಬಿಲ್ಡಪ್ ಪ್ರಶ್ನಿಸಿದ್ದಕ್ಕೆ ಅಪ್ರಾಪ್ತ ಬಾಲಕನಿಂದಲೆ 19 ವರ್ಷದ ಯುವಕನ ಹತ್ಯೆಯಾಗಿದೆ. ಹೋಳಿ ಹಬ್ಬದ ವೇಳೆ ನಡೆದ ಸಣ್ಣ ಗಲಾಟೆಯ ಬಳಿಕ ನೆತ್ತರ ಓಕಳಿ ಕಾರಣವಾಗಿದೆ….. ಅಶ್ವಸೂರ್ಯ/ಬಾಗಲಕೋಟೆ : ಗೆಳತಿ ಹಾಗೂ ತನ್ನ ಗೆಳೆಯರ ಎದುರು ಯುವಕನೋರ್ವನಿಗೆ ತಾನು ಥಳಿಸಿದ್ದಾಗಿ ಅಪ್ರಾಪ್ತ ಬಾಲಕನೋರ್ವ…
