ಕೇರಳ ದೀಪಕ್ ಆತ್ಮಹತ್ಯೆ ಪ್ರಕರಣ : ಕೇರಳದ ಬಸ್ ಗಳಲ್ಲಿ ಹೊಸ ಟ್ರೆಂಡ್.! ಮಹಿಳೆಯರಿಂದ ಜೀವ ರಕ್ಷಣೆಗೆ ಪುರುಷರ ರಕ್ಷಾ ಕವಚಗಳು.!
ಕೇರಳ ದೀಪಕ್ ಆತ್ಮಹತ್ಯೆ ಪ್ರಕರಣ : ಕೇರಳದ ಬಸ್ ಗಳಲ್ಲಿ ಹೊಸ ಟ್ರೆಂಡ್.! ಮಹಿಳೆಯರಿಂದ ಜೀವ ರಕ್ಷಣೆಗೆ ಪುರುಷರ ರಕ್ಷಾ ಕವಚಗಳು.! news.ashwasurya.in ಅಶ್ವಸೂರ್ಯ/ಕೇರಳ : ಕೇರಳದಲ್ಲಿ ಇದೀಗ ಪುರುಷರು ಬಸ್ಗಳಲ್ಲಿ ಮಹಿಳೆಯರಿಂದ ತಮ್ಮ ದೇಹ ಟಚ್ ಅಗದಂತೆ ರಕ್ಷಿಸಿಕೊಳ್ಳಲು ಹೊಸ ಐಡಿಯಾಗಳನ್ನು ಅವರವರ ಮನಸ್ಸಿಗೆ ಬಂದಂತೆ ಕಂಡು ಕೊಂಡಿದ್ದಾರೆ. ಈ ಹೊಸ ಹೊಸ ಐಡಿಯಾಗಳು ಇದೀಗ ಕೇರಳದಲ್ಲಿ ಟ್ರೆಂಡ್ ಸೃಷ್ಠಿಸಿದ್ದು, ಬಸ್ ನಲ್ಲಿ ಸಂಚರಿಸುವ ಎಲ್ಲಾ ಪುರುಷರು ತಮ್ಮ ಜೀವ ಉಳಿಸಿಕೊಳ್ಳಲು ಇದನ್ನೇ ಬಳಸಿ ಎಂದು…
