Headlines

Ashwa Surya

ಕಾರವಾರ : ಆರೋಪಿ ಸುಚಿತ್ರಾ ಹಾಗೂ ಕಲಾಕಾರ್ ಕಮಲಾಕರ್ ಭಟ್ಟನಿಂದ ಪುತ್ರಿ ಸುಮಶ್ರೀಗೆ ನಿತ್ಯ ಟಾರ್ಚರ್! ಪೊಲೀಸ್ ವರಿಷ್ಠಾಧಿಕಾರಿ ಮಾಹಿತಿ.!

ಕಾರವಾರ : ಆರೋಪಿ ಸುಚಿತ್ರಾ ಹಾಗೂ ಕಲಾಕಾರ್ ಕಮಲಾಕರ್ ಭಟ್ಟನಿಂದ ಪುತ್ರಿ ಸುಮಶ್ರೀಗೆ ನಿತ್ಯ ಟಾರ್ಚರ್! ಪೊಲೀಸ್ ವರಿಷ್ಠಾಧಿಕಾರಿ ಮಾಹಿತಿ.! news.ashwasurya.in ಅಶ್ವಸೂರ್ಯ/ಶಿವಮೊಗ್ಗ :ರಿಲ್ಸ್ ರಾಣಿ ಸುಚಿತ್ರಾ ಅಂಟಿ ಮತ್ತು ಖ್ಯಾತ ಜ್ಯೋತಿಷಿ ಕಮಲಾಕರ ಭಟ್ಟನ ಅನೈತಿಕ ಸಂಬಂಧ ಮತ್ತು ಕೊಲೆ ಪ್ರಕರಣದ ತನಿಖೆಯನ್ನು ಇದೀಗ ಶಿರಸಿ ಉಪವಿಭಾಗದ ಡಿವೈಎಸ್‌ಪಿಗೆ ವಹಿಸಲಾಗಿದ್ದ ತನಿಖೆ ಚುರುಕು ಗೊಂಡಿದೆ. ಈ ಪ್ರಕರಣದಲ್ಲಿ ಪೊಲೀಸರ ನಿರ್ಲಕ್ಷ್ಯದ ಬಗ್ಗೆಯೂ ತನಿಖೆ ನಡೆಯಲಿದೆ ಎಂದು ವರದಿಯಾಗಿದೆ.ಅನೈತಿಕ ಸಂಬಂಧ ಮತ್ತು ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ…

Read More

U19 World Cup 2026 Final: ಇಂಗ್ಲೆಂಡ್‌ ಬೌಲರ್‌ಗಳನ್ನು ಅಟ್ಟಾಡಿಸಿ ಹೊಡೆದ ಭಾರತದ ಭರವಸೆಯ ಆಟಗಾರ “ವೈಭವ್ ಸೂರ್ಯವಂಶಿ”.!80 ಬಾಲ್‌ ಗೆ 175 ರನ್ ಬಾರಿಸಿದ‌ ವಂಶಿ.!!

U19 World Cup 2026 Final: ಇಂಗ್ಲೆಂಡ್‌ ಬೌಲರ್‌ಗಳನ್ನು ಅಟ್ಟಾಡಿಸಿ ಹೊಡೆದ ಭಾರತದ ಭರವಸೆಯ ಆಟಗಾರ “ವೈಭವ್ ಸೂರ್ಯವಂಶಿ”.!80 ಬಾಲ್‌ ಗೆ 175 ರನ್ ಬಾರಿಸಿದ‌ ವಂಶಿ.!! news.ashwasurya.in ಅಶ್ವಸೂರ್ಯ/ಜಿಂಬಾಬ್ವೆ : ಹರಾರೆ ಕ್ರೀಡಾಂಗಣದಲ್ಲಿ ಅಂಡರ್ 19 ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯ ಇಂದು ( ಫೆಬ್ರವರಿ 6 ) ನಡೆಯುತ್ತಿದ್ದು, ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಿವೆ.ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆರಿಸಿಕೊಂಡು ಭಾರತದ ಭರವಸೆಯ ಆಟಗಾರ ಯಂಗ್ ಟೈಗರ್ ವೈಭವ್ ಸೂರ್ಯವಂಶಿ…

Read More

ಶಿವಮೊಗ್ಗ : ಶಿಕಾರಿಪುರದಲ್ಲಿ ಮನೆಯನ್ನೇ ಬಂದೂಕು ಫ್ಯಾಕ್ಟರಿ ಮಾಡಿಕೊಂಡಿದ್ದ ಆರೋಪಿ ಅರೆಸ್ಟ್‌.!

ಶಿವಮೊಗ್ಗ : ಶಿಕಾರಿಪುರದಲ್ಲಿ ಮನೆಯನ್ನೇ ಬಂದೂಕು ಫ್ಯಾಕ್ಟರಿ ಮಾಡಿಕೊಂಡಿದ್ದ ಆರೋಪಿ ಅರೆಸ್ಟ್‌.! news.ashwasurya.in ಅಶ್ವಸೂರ್ಯ/ಶಿವಮೊಗ್ಗ: ಶಿಕಾರಿಪುರ ತಾಲೂಕಿನ ಭದ್ರಾಪುರ ಗ್ರಾಮದ ಮನೆಯೊಂದರಲ್ಲಿ ಅಕ್ರಮವಾಗಿ ಬಂದೂಕು (Gun) ತಯಾರಿಸುತ್ತಿದ್ದ ಆರೋಪಿಯನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.ಬಂಧಿತ ಆರೋಪಿಯನ್ನು ಲಕ್ಷ್ಮಣಪ್ಪ (67) ಎಂದು ಗುರುತಿಸಲಾಗಿದೆ. ಆರೋಪಿ ತನ್ನ ಹಳೆಯ ಮನೆಯಲ್ಲಿ ಅಕ್ರಮವಾಗಿ 7 ನಾಡ ಬಂದೂಕು ತಯಾರಿಸಿ ಮಾರಾಟ ಮಾಡಲು ಇಟ್ಟುಕೊಂಡಿದ್ದ. ಬಂದೂಕು ಸಂಗ್ರಹಿಸಿಟ್ಟಿರುವ ಬಗ್ಗೆ ಬಂದ ಮಾಹಿತಿ ಮೇರೆಗೆ ಪೊಲೀಸರು ಸರ್ಚ್ ವಾರೆಂಟ್ ಪಡೆದು ದಾಳಿ ನಡೆಸಿದ್ದರು. ಈ ವೇಳೆ…

Read More

ಬೆಳಗಾವಿ : ಮಹಿಳಾ ಅಧಿಕಾರಿ ಮನೆಯಲ್ಲಿ ಇಟ್ರು ಸೀಕ್ರೆಟ್‌ ಕ್ಯಾಮೆರಾ.! ಖಾಸಗಿ ವಿಡಿಯೊ ಚಿತ್ರೀಕರಣ.! ಬ್ಲ್ಯಾಕ್‌ಮೇಲ್‌ ಮಾಡಿದ್ದ 3 ಮಂದಿ ಯೂಟ್ಯೂಬರ್‌ಗಳ ಬಂಧನ.!

ಬೆಳಗಾವಿ : ಮಹಿಳಾ ಅಧಿಕಾರಿ ಮನೆಯಲ್ಲಿ ಇಟ್ರು ಸೀಕ್ರೆಟ್‌ ಕ್ಯಾಮೆರಾ.! ಖಾಸಗಿ ವಿಡಿಯೊ ಚಿತ್ರೀಕರಣ.! ಬ್ಲ್ಯಾಕ್‌ಮೇಲ್‌ ಮಾಡಿದ್ದ 3 ಮಂದಿ ಯೂಟ್ಯೂಬರ್‌ಗಳ ಬಂಧನ.! news.ashwasurya.in ಮನೆಯಲ್ಲಿ ಮಹಿಳಾ ಅಧಿಕಾರಿಯು ತಮ್ಮ ಸ್ನೇಹಿತನೊಂದಿಗೆ ಕಳೆದ ಖಾಸಗಿ ಕ್ಷಣಗಳನ್ನು ವಿಡಿಯೊ ಮಾಡಿಕೊಂಡಿದ್ದ ಯೂಟ್ಯೂಬರ್‌ಗಳು, ಅವುಗಳನ್ನು ತೋರಿಸಿ 50 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಹಣ ಕೊಡದಿದ್ದರೆ ವಿಡಿಯೋ ಮಾಧ್ಯಮಗಳಲ್ಲಿ ಪ್ರಸಾರ ಮಾಡಲಾಗುವುದು ಎಂದು ಬೆದರಿಕೆ ಒಡ್ಡಿದ್ದರು.!ಬ್ಲಾಕ್‌ ಮೇಲ್ ಮಾಡಿದವರನ್ನು ಮಟ್ಟಹಾಕುವ‌ನಿಟ್ಟಿನಲ್ಲಿ ಮಹಿಳಾ ಅಧಿಕಾರಿ ನೀಡಿದ ದೂರಿನ ಮೇರೆಗೆ ಮೂವರನ್ನು ಬಂಧಸಲಾಗಿದೆ…. ಅಶ್ವಸೂರ್ಯ/ಬೆಳಗಾವಿ:…

Read More

ಶಿವಮೊಗ್ಗ : ಅಂಟಿ ಸುಚಿತ್ರಾಗೆ ಐಷಾರಾಮಿ ಬದುಕು,ದುಬಾರಿ ಕಾರು,ಬೆಲೆ ಬಾಳುವ ಗಿಫ್ಟ್.! ತನ್ನ ಕಂಪನಿಯನ್ನೆ ಧಾರೆ ಎರೆದು ಬಿಟ್ಟಿದ್ದ ಕಚ್ಚೆ ಹರುಕ ಕಮಲಾಕರ ಭಟ್ಟ.!

ಶಿವಮೊಗ್ಗ : ಅಂಟಿ ಸುಚಿತ್ರಾಗೆ ಐಷಾರಾಮಿ ಬದುಕು,ದುಬಾರಿ ಕಾರು,ಬೆಲೆ ಬಾಳುವ ಗಿಫ್ಟ್.! ತನ್ನ ಕಂಪನಿಯನ್ನೆ ಧಾರೆ ಎರೆದು ಬಿಟ್ಟಿದ್ದ ಕಚ್ಚೆ ಹರುಕ ಕಮಲಾಕರ ಭಟ್ಟ.! news.ashwasurya.in ಅಶ್ವಸೂರ್ಯ/ಶಿವಮೊಗ್ಗ : ಶಿವಮೊಗ್ಗದ ಜ್ಯೋತಿಷಿ ಕಮಲಾಕರ್ ಭಟ್ಟ ಅದ್ಯಾವ ಯ್ಯಾಂಗಲ್‌ನಿಂದ ಆಕೆಯನ್ನು ನೋಡಿದ್ನೊ ಅದರಲ್ಲೂ ಅವಳ ಎದೆಮೆಲಿದ್ದ “ಅಪ್ಪು” ಅನ್ನುವ ಟ್ಯಾಟೋ ನೋಡಿದ್ನೊ ಆಕೆಯನ್ನು ಬಿಗಿದಪ್ಪಿ ಬಿಟ್ಟ ಭಟ್ಟ.!ಆಮೇಲೆ ಅಂಟಿಯ ತೆಕ್ಕೆಗೆ ಬಿದ್ದು ಭಟ್ಟನಿಗೆ ಫಿಕ್ಸ್ ಆಯ್ತು ಜೈಲೂಟ.! ಸಿದ್ಧಾಪುರದ ಕೊಲೆ ಪ್ರಕರಣದಿಂದ, ಸುಚಿತ್ರಾ ಜೊತೆಗಿನ ಆತನ ಸಂಬಂಧ ಮತ್ತು…

Read More

ಚನ್ನೈ : ಕಸದ ಗಾಡಿಯಲ್ಲಿ ಸಿಕ್ಕ 45 ಲಕ್ಷ ರೂಪಾಯಿ ಮೌಲ್ಯದ ಚಿನ್ನವನ್ನು ಅದರ ಮಾಲಿಕರಿಗೆ ವಾಪಾಸ್‌ ನೀಡಿದ್ದ ಪೌರ ಕಾರ್ಮಿಕ ಮಹಿಳೆಗೆ ಚಿನ್ನದ ಸರ ಹಾಕಿ ಸನ್ಮಾನಿಸಿದ ತಲೈವಾ ರಜನಿಕಾಂತ್‌.!

ಚನ್ನೈ : ಕಸದ ಗಾಡಿಯಲ್ಲಿ ಸಿಕ್ಕ 45 ಲಕ್ಷ ರೂಪಾಯಿ ಮೌಲ್ಯದ ಚಿನ್ನವನ್ನು ಅದರ ಮಾಲಿಕರಿಗೆ ವಾಪಾಸ್‌ ನೀಡಿದ್ದ ಪೌರ ಕಾರ್ಮಿಕ ಮಹಿಳೆಗೆ ಚಿನ್ನದ ಸರ ಹಾಕಿ ಸನ್ಮಾನಿಸಿದ ತಲೈವಾ ರಜನಿಕಾಂತ್‌.! news.ashwasurya.in ಅಶ್ವಸೂರ್ಯ/ಚನ್ನೈ : ಚೆನ್ನೈನ ಪೌರಕಾರ್ಮಿಕ ಮಹಿಳೆ ಪದ್ಮಾ ಅವರು ರಸ್ತೆ ಸ್ವಚ್ಛ ಗೋಳಿಸುವ ವೇಳೆ ಅವರ ಕಸವನ್ನು ತುಂಬುವ ಗಾಡಿಯಲ್ಲಿ ಸಿಕ್ಕ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನವನ್ನು ಪ್ರಾಮಾಣಿಕವಾಗಿ ಅದರ ಮಾಲಿಕರಿಗೆ ಹಿಂದಿರುಗಿಸಿದ್ದರು. ಅವರ ಈ ನಿಸ್ವಾರ್ಥ ಗುಣಕ್ಕೆ ಮೆಚ್ಚಿದ ಸೂಪರ್ ಸ್ಟಾರ್…

Read More
Optimized by Optimole
error: Content is protected !!