Headlines

Ashwa Surya

ಕ್ರಿಕೆಟ್‌ ನಲ್ಲಿ ನತದೃಷ್ಟ ಅಂದ್ರೆ ಇವನೆ ಇರಬೇಕು.!? ಕೇವಲ ಒಂದೇ 1 ರನ್‌ನಿಂದ ತಪ್ಪಿಹೊಯ್ತು ತ್ರಿಬಲ್‌ ಸಂಚೂರಿ.!

ಕ್ರಿಕೆಟ್‌ ನಲ್ಲಿ ನತದೃಷ್ಟ ಅಂದ್ರೆ ಇವನೆ ಇರಬೇಕು.!? ಕೇವಲ ಒಂದೇ 1 ರನ್‌ನಿಂದ ತಪ್ಪಿಹೊಯ್ತು ತ್ರಿಬಲ್‌ ಸಂಚೂರಿ.! news.ashwasurya.in ಅಶ್ವಸೂರ್ಯ/ವೆಸ್ಟ್ ಬೆಂಗಾಲ್ : ಕ್ರಿಕೆಟ್‌ ಇತಿಹಾಸದಲ್ಲೇ ನತದೃಷ್ಟ ಅಂದ್ರೆ ಇವನೆ ಇರಬಹುದು.? ಕೇವಲ ಒಂದೇ ಒಂದು ರನ್ನಿನಿಂದ ತ್ರಿಬಲ್‌ ಹಂಡ್ರೆಡ್‌ ಮಿಸ್‌ ಮಾಡಿಕೊಂಡಿದ್ದು ನೆರೆದಿದ್ದ ಪ್ರೇಕ್ಷಕರನ್ನು ಮೌನಕ್ಕೆ ಜಾರುವಂತೆ ಮಾಡಿತ್ತು.ಪ್ರತಿ ಸಾಲಿನಂತೆ ಈ ಬಾರಿಯು ದೇಶದ ಪ್ರತಿಷ್ಠಿತ ಕ್ರಿಕೆಟ್ ಪಂದ್ಯಾವಳಿ ರಣಜಿ ಟ್ರೋಫಿಯ ಪಂದ್ಯಗಳು ನಡೆಯುತ್ತಿವೆ.ಈಗಾಗಲೇ ಕರ್ನಾಟಕ ತಂಡ ಕ್ವಾರ್ಟರ್ ಫೈನಲ್‌ನಲ್ಲಿ ಮುಂಬಯಿ ತಂಡವನ್ನು ಮಣಿ ಸೆಮಿಫೈನಲ್ಸ್…

Read More

ಮಂಗಳೂರು : ವಾಮಂಜೂರು 2021ರಲ್ಲಿ ನೆಡೆದ ಬಾಲಕಿ ಅತ್ಯಾಚಾರ ಭೀಕರ ಕೊಲೆ ಪ್ರಕರಣದ ಮೂವರು ಆರೋಪಿಗಳ ಗಲ್ಲು ಶಿಕ್ಷೆ ಖಾಯಂ ಗೋಳಿಸಿ ಆದೇಶ ಹೊರಡಿಸಿದ ಹೈಕೋರ್ಟ್.

ಮಂಗಳೂರು : ವಾಮಂಜೂರು 2021ರಲ್ಲಿ ನೆಡೆದ ಬಾಲಕಿ ಅತ್ಯಾಚಾರ ಭೀಕರ ಕೊಲೆ ಪ್ರಕರಣದ ಮೂವರು ಆರೋಪಿಗಳ ಗಲ್ಲು ಶಿಕ್ಷೆ ಖಾಯಂ ಗೋಳಿಸಿ ಆದೇಶ ಹೊರಡಿಸಿದ ಹೈಕೋರ್ಟ್. news.ashwasurya.in ಅಶ್ವಸೂರ್ಯ/ಮಂಗಳೂರು : ವಾಮಂಜೂರು ಬಾಲಕಿ ಅತ್ಯಾಚಾರ-ಕೊಲೆ ಪ್ರಕರಣ ಮೂವರು ಆರೋಪಿಗಳ ಗಲ್ಲು ಶಿಕ್ಷೆಯನ್ನು ಖಾಯಂ ಗೋಳಿಸಿದ ಹೈಕೋರ್ಟ್ಮಂಗಳೂರಿನ ವಾಮಂಜೂರಿನಲ್ಲಿ ನಡೆದಿದ್ದ 8 ವರ್ಷದ ಬಾಲಕಿಯ ಮೇಲಿನ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತೀರ್ಪನ್ನು ಹೈಕೋರ್ಟ್ ಪ್ರಕಟಿಸಿದೆ. ವಿಚಾರಣಾ ನ್ಯಾಯಾಲಯವು ಅಪರಾಧಿಗಳಾದ ಜೈಬನ್ ಆದಿವಾಸಿ, ಮುಕೇಶ್ ಸಿಂಗ್ ಮತ್ತು…

Read More

ಶಿವಮೊಗ್ಗ : ಸುಚಿತ್ರಾ ಅಂಟಿ ಬೆಡ್ ರೋಮ್‌ನಲ್ಲಿ ಕಚ್ಚೆ ಬಿಚ್ಚಿದ ಸ್ತ್ರೀಲೋಲ ಕಮಲಾಕರ್ ಭಟ್ಟ.! ವಿಡಿಯೋ ಮಾಡಿ ಭಟ್ಟನ ಲಕ್ಷಾಂತರ ರೂಪಾಯಿಗೆ ಗುನ್ನಾ ಇಟ್ಟಿದ್ಲು ಅಂಟಿ ಸುಚಿತ್ರಾ.!

ಶಿವಮೊಗ್ಗ : ಸುಚಿತ್ರಾ ಅಂಟಿ ಬೆಡ್ ರೋಮ್‌ನಲ್ಲಿ ಕಚ್ಚೆ ಬಿಚ್ಚಿದ ಸ್ತ್ರೀಲೋಲ ಕಮಲಾಕರ್ ಭಟ್ಟ.! ವಿಡಿಯೋ ಮಾಡಿ ಭಟ್ಟನ ಲಕ್ಷಾಂತರ ರೂಪಾಯಿಗೆ ಗುನ್ನಾ ಇಟ್ಟಿದ್ಲು ಅಂಟಿ ಸುಚಿತ್ರಾ.! news.ashwasurya.in ಅಶ್ವಸೂರ್ಯ/ಕಾರವಾರ : ಸಿದ್ದಾಪುರ ಹತ್ಯೆ ಪ್ರಕರಣದ ಆರೋಪಿಗಳಾದ ಕಮಲಾಕರ ಭಟ್ಟ ಮತ್ತು ಸುಚಿತ್ರಾಳ ಸಂಬಂಧವು ಬ್ಲ್ಯಾಕ್‌ಮೇಲ್ ಮತ್ತು ಹನಿಟ್ರ್ಯಾಪ್ ಸುಳಿಗೆ ಸಿಲುಗಿದ್ದು ಎಂದು ಸುಚಿತ್ರಾಳ ಪತಿ ಬಹಿರಂಗಪಡಿಸಿದ್ದಾರೆ. ಹಣಕ್ಕಾಗಿ ದೈಹಿಕ ಸಂಬಂಧ ಬೆಳೆಸಿ, ಗುಪ್ತವಾಗಿ ವಿಡಿಯೋ ಮಾಡಿದ್ದಳು.ರಾಜ್ಯದಲ್ಲಿ ದೊಡ್ಡ ಸುದ್ದಿಯಾಗಿದ್ದ ಸಿದ್ದಾಪುರದ ಅವರೆಕೊಪ್ಪ ವಸಂತ ನಾಯ್ಕ್ ಹತ್ಯೆ…

Read More

ಬೆಳ್ತಂಗಡಿ:ಅಪ್ರಾಪ್ತ ವಿದ್ಯಾರ್ಥಿನಿಯ ಅಪಹರಣಕ್ಕೆ ವಿಫಲ ಯತ್ನ – ಹಲ್ಲೆ ಮಾಡಿ ಪರಾರಿಯಾದ ದುಷ್ಕರ್ಮಿಗಳು.!

ಬೆಳ್ತಂಗಡಿ:ಅಪ್ರಾಪ್ತ ವಿದ್ಯಾರ್ಥಿನಿಯ ಅಪಹರಣಕ್ಕೆ ವಿಫಲ ಯತ್ನ – ಹಲ್ಲೆ ಮಾಡಿ ಪರಾರಿಯಾದ ದುಷ್ಕರ್ಮಿಗಳು.! news.ashwasurya.in ಅಶ್ವಸೂರ್ಯ/ ಬೆಳ್ತಂಗಡಿ: ಕಾಲೇಜು ವಿದ್ಯಾರ್ಥಿನಿಯ ಅಪಹರಣಕ್ಕೆ ವಿಫಲ ಯತ್ನ ನೆಡೆಸಿ ಹಲ್ಲೆ ಮಾಡಿ ಎಸ್ಕೇಪ್ ಆಗಿದ್ದಾರೆ.ಬೆಳ್ತಂಗಡಿ ತಾಲೂಕಿನ ಸುದೆಮುಗೇರು ಎಂಬಲ್ಲಿ ಈ ಘಟನೆ ನೆಡೆದಿದ್ದು ಕಾಲೇಜಿಗೆ ತೆರಳುತ್ತಿದ್ದ ಅಪ್ರಾಪ್ತ ಬಾಲಕಿಯ ಮೇಲೆ ಹಾಡಹಗಲೇ ಕಿಡ್ನಾಪ್ ಯತ್ನ ನಡೆದಿದೆ. ಇಂದು ಬೆಳಿಗ್ಗೆ ಸುಮಾರು 8:30ರ ವೇಳೆಗೆ ಕಾಶಿಬೆಟ್ಟು ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಸ್ಕೂಟರ್ ನಿಲ್ಲಿಸಿ ಸಂತೆಕಟ್ಟೆಯಲ್ಲಿ ಬಸ್ ಹತ್ತಲು ಹೋಗುತ್ತಿದ್ದಾಗ ಈ…

Read More

SHIVAMOGGA : ನಟೋರಿಯಸ್ ರೌಡಿಶೀಟರ್ ಡಿಚ್ಚಿ ಮುಬಾರಕ್ ಮೇಲೆ ಫೈರಿಂಗ್.!

SHIVAMOGGA : ನಟೋರಿಯಸ್ ರೌಡಿಶೀಟರ್ ಡಿಚ್ಚಿ ಮುಬಾರಕ್ ಮೇಲೆ ಫೈರಿಂಗ್.! news.ashwasurya.in ಅಶ್ವಸೂರ್ಯ/ ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಪೊಲೀಸರ ರಿವಲ್ವಾರ್ ಸದ್ದುಮಾಡಿದೆ.! ದರೋಡೆಗೆ ಹೊಂಚು ಹಾಕಿದ್ದ ರೌಡಿಶೀಟರ್ ಡಿಚ್ಚಿ ಮುಬಾರಕ್ ಕಾಲಿಗೆ ಪೊಲೀಸರು ಗುಂಡು ತೂರಿಸಿದ್ದಾರೆ.ಶಿವನಿ ಕ್ರಾಸ್ ಬಳಿ ದರೋಡೆಗೆ ಹೊಂಚು ಹಾಕಿದ ವೇಳೆ ಪೊಲೀಸರು ದಾಳಿ ಮಾಡಿದ್ದು, ಬಂಧಿಸಲು ಮುಂದಾದಾಗ ಪೊಲೀಸರ ಮೇಲೆಯೇ ಆರೋಪಿಗಳು ಹಲ್ಲೆ ಮಾಡಿದ್ದಾರೆ. ಡಿಚ್ಚಿ ಮುಬಾರಕ್ ಮತ್ತು ಆತನ ಏಳೆಂಟು ಮಂದಿ ಸಹಚರರು ದರೋಡೆಗೆ ಹೊಂಚು ಹಾಕಿ ರಸ್ತೆಯಲ್ಲಿ ಕಾಯುತ್ತಿರುವ…

Read More

Under 19 WC Final: ವೈಭವ್ ಸೂರ್ಯವಂಶಿ ಸಿಡಿಲಬ್ಬರದ ಬ್ಯಾಟಿಂಗ್.!ಮಂಡಿಯೂರಿದ ಇಂಗ್ಲೆಂಡ್.! ಟ್ರೋಫಿ ಗೆದ್ದ ಭಾರತ.

Under 19 WC Final: ವೈಭವ್ ಸೂರ್ಯವಂಶಿ ಸಿಡಿಲಬ್ಬರದ ಬ್ಯಾಟಿಂಗ್.!ಮಂಡಿಯೂರಿದ ಇಂಗ್ಲೆಂಡ್.! ಟ್ರೋಫಿ ಗೆದ್ದ ಭಾರತ. news.ashwasurya.in ಅಶ್ವಸೂರ್ಯ/ಜಿಂಬಾಬ್ವೆ : ಹರಾರೆ ಕ್ರೀಡಾಂಗಣದಲ್ಲಿ ನಡೆದ ಅಂಡರ್ 19 ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತ ಇಂಗ್ಲೆಂಡ್ ವಿರುದ್ಧ ಭರ್ಜರಿ 100 ರನ್‌ಗಳ ಜಯ ಸಾಧಿಸುವ ಮೂಲಕ ಆರನೇ ಬಾರಿಗೆ ಟ್ರೋಫಿಯನ್ನು ಗೆದ್ದು ಬಿಗಿದೆ.ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಬ್ಯಾಟಿಂಗ್ ಅಯ್ಕೆ ಮಾಡಿಕೊಂಡಿತ್ತು, ಬ್ಯಾಟಿಂಗ್ ಅಂಕಣಕ್ಕೆ ಇಳಿಯುತ್ತಿದ್ದಂತೆ ವೈಭವ್ ಸೂರ್ಯವಂಶಿ ಇಂಗ್ಲೆಂಡ್ ಬೌಲರ್‌ಗಳನ್ನು ಮನಸ್ಸೊ ಇಚ್ಚೆ ಚಚ್ಚಿ…

Read More
Optimized by Optimole
error: Content is protected !!