ಕ್ರಿಕೆಟ್ ನಲ್ಲಿ ನತದೃಷ್ಟ ಅಂದ್ರೆ ಇವನೆ ಇರಬೇಕು.!? ಕೇವಲ ಒಂದೇ 1 ರನ್ನಿಂದ ತಪ್ಪಿಹೊಯ್ತು ತ್ರಿಬಲ್ ಸಂಚೂರಿ.!
ಕ್ರಿಕೆಟ್ ನಲ್ಲಿ ನತದೃಷ್ಟ ಅಂದ್ರೆ ಇವನೆ ಇರಬೇಕು.!? ಕೇವಲ ಒಂದೇ 1 ರನ್ನಿಂದ ತಪ್ಪಿಹೊಯ್ತು ತ್ರಿಬಲ್ ಸಂಚೂರಿ.! news.ashwasurya.in ಅಶ್ವಸೂರ್ಯ/ವೆಸ್ಟ್ ಬೆಂಗಾಲ್ : ಕ್ರಿಕೆಟ್ ಇತಿಹಾಸದಲ್ಲೇ ನತದೃಷ್ಟ ಅಂದ್ರೆ ಇವನೆ ಇರಬಹುದು.? ಕೇವಲ ಒಂದೇ ಒಂದು ರನ್ನಿನಿಂದ ತ್ರಿಬಲ್ ಹಂಡ್ರೆಡ್ ಮಿಸ್ ಮಾಡಿಕೊಂಡಿದ್ದು ನೆರೆದಿದ್ದ ಪ್ರೇಕ್ಷಕರನ್ನು ಮೌನಕ್ಕೆ ಜಾರುವಂತೆ ಮಾಡಿತ್ತು.ಪ್ರತಿ ಸಾಲಿನಂತೆ ಈ ಬಾರಿಯು ದೇಶದ ಪ್ರತಿಷ್ಠಿತ ಕ್ರಿಕೆಟ್ ಪಂದ್ಯಾವಳಿ ರಣಜಿ ಟ್ರೋಫಿಯ ಪಂದ್ಯಗಳು ನಡೆಯುತ್ತಿವೆ.ಈಗಾಗಲೇ ಕರ್ನಾಟಕ ತಂಡ ಕ್ವಾರ್ಟರ್ ಫೈನಲ್ನಲ್ಲಿ ಮುಂಬಯಿ ತಂಡವನ್ನು ಮಣಿ ಸೆಮಿಫೈನಲ್ಸ್…
