ಶಿವಮೊಗ್ಗ : ಅಂಟಿ ಸುಚಿತ್ರಾಗೆ ಐಷಾರಾಮಿ ಬದುಕು,ದುಬಾರಿ ಕಾರು,ಬೆಲೆ ಬಾಳುವ ಗಿಫ್ಟ್.! ತನ್ನ ಕಂಪನಿಯನ್ನೆ ಧಾರೆ ಎರೆದು ಬಿಟ್ಟಿದ್ದ ಕಚ್ಚೆ ಹರುಕ ಕಮಲಾಕರ ಭಟ್ಟ.!
ಶಿವಮೊಗ್ಗ : ಅಂಟಿ ಸುಚಿತ್ರಾಗೆ ಐಷಾರಾಮಿ ಬದುಕು,ದುಬಾರಿ ಕಾರು,ಬೆಲೆ ಬಾಳುವ ಗಿಫ್ಟ್.! ತನ್ನ ಕಂಪನಿಯನ್ನೆ ಧಾರೆ ಎರೆದು ಬಿಟ್ಟಿದ್ದ ಕಚ್ಚೆ ಹರುಕ ಕಮಲಾಕರ ಭಟ್ಟ.! news.ashwasurya.in ಅಶ್ವಸೂರ್ಯ/ಶಿವಮೊಗ್ಗ : ಶಿವಮೊಗ್ಗದ ಜ್ಯೋತಿಷಿ ಕಮಲಾಕರ್ ಭಟ್ಟ ಅದ್ಯಾವ ಯ್ಯಾಂಗಲ್ನಿಂದ ಆಕೆಯನ್ನು ನೋಡಿದ್ನೊ ಅದರಲ್ಲೂ ಅವಳ ಎದೆಮೆಲಿದ್ದ “ಅಪ್ಪು” ಅನ್ನುವ ಟ್ಯಾಟೋ ನೋಡಿದ್ನೊ ಆಕೆಯನ್ನು ಬಿಗಿದಪ್ಪಿ ಬಿಟ್ಟ ಭಟ್ಟ.!ಆಮೇಲೆ ಅಂಟಿಯ ತೆಕ್ಕೆಗೆ ಬಿದ್ದು ಭಟ್ಟನಿಗೆ ಫಿಕ್ಸ್ ಆಯ್ತು ಜೈಲೂಟ.! ಸಿದ್ಧಾಪುರದ ಕೊಲೆ ಪ್ರಕರಣದಿಂದ, ಸುಚಿತ್ರಾ ಜೊತೆಗಿನ ಆತನ ಸಂಬಂಧ ಮತ್ತು…
